Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ‘ದ್ವೇಷ ಭಾಷಣದ ಮಸೂದೆ’ ವಿರುದ್ಧ ಸಿಡೆದ್ದ ಬಿಜೆಪಿ: ‘ರಾಜ್ಯಪಾಲರು ಅಂಕಿತ’ ಹಾಕದಂತೆ ಆಗ್ರಹ

27/12/2025 2:03 PM

BREAKING : ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 2:01 PM

ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ, ಪಕ್ಕದ ಮನೆಯವರು ಹೊಡೆಯುವುದೇ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 1:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BMTC’ಗೆ ಮತ್ತೊಂದು ಗರಿಮೆ: ‘ಆರೋಗ್ಯ ವರ್ಲ್ಡ್’ನಿಂದ 2024ರ ಆರೋಗ್ಯಕರ ಕಾರ್ಯಸ್ಥಳ ಪ್ರಶಸ್ತಿ
KARNATAKA

‘BMTC’ಗೆ ಮತ್ತೊಂದು ಗರಿಮೆ: ‘ಆರೋಗ್ಯ ವರ್ಲ್ಡ್’ನಿಂದ 2024ರ ಆರೋಗ್ಯಕರ ಕಾರ್ಯಸ್ಥಳ ಪ್ರಶಸ್ತಿ

By kannadanewsnow0924/05/2024 8:31 PM

ಬೆಂಗಳೂರು: ಆರೋಗ್ಯ ವರ್ಲ್ಡ್ ಸಂಸ್ಥೆಯ ವತಿಯಿಂದ 2024 ನೇ ಸಾಲಿನ ಕೆಲಸದ ಸ್ಥಳಗಳಲ್ಲಿ ಸಿಬ್ಬಂದಿಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ,  ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಿನ್ನೆಲೆಯನ್ನು ಗುರುತಿಸಿ ಬೆಂ.ಮ.ಸಾ.ಸಂಸ್ಥೆಗೆ ಬೆಳ್ಳಿ ಮಟ್ಟದಡಿಯಲ್ಲಿ 2024 Healthy Workplace ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ.

ಜಾಗತಿಕ ಆರೋಗ್ಯ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಆರೋಗ್ಯ ವರ್ಲ್ಡ್ ಆಯೋಜಿಸಿರುವ ಆರೋಗ್ಯಕರ ಕೆಲಸದ ಸ್ಥಳ ಪ್ರಶಸ್ತಿಗಳು, ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಂಸ್ಥೆಗಳನ್ನು ಅಂಗೀಕರಿಸುವ ಮತ್ತು ಆಚರಿಸುವ ಗುರಿಯನ್ನು ಹೊಂದಿದೆ.

ಈ ಪ್ರಶಸ್ತಿಯು ಸಿಬ್ಬಂದಿಗಳ ಕ್ಷೇಮಕ್ಕೆ ಸಮಗ್ರ ವಿಧಾನವನ್ನು ಉತ್ತೇಜಿಸುವಲ್ಲಿ ಅದರ ಪೂರ್ವಭಾವಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಸಮಗ್ರ ಶ್ರೇಣಿಯ ಉಪಕ್ರಮಗಳ ಮೂಲಕ, ಬೆಂ.ಮ.ಸಾ.ಸಂಸ್ಥೆಯು ತನ್ನ ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ, ಆರೋಗ್ಯವಂತ ಸಿಬ್ಬಂದಿಗಳು ಸಾಂಸ್ಥಿಕ ಯಶಸ್ಸಿಗೆ ಪ್ರಮುಖರಾಗಿದ್ದಾರೆ ಎಂದು ಗುರುತಿಸಿದ್ದಾರೆ.

ಸಿಬ್ಬಂದಿ ಕ್ಷೇಮಕ್ಕಾಗಿ ಬದ್ಧತೆಯು ಕೆಲಸದ ಸ್ಥಳವನ್ನು ಮೀರಿ ವಿಸ್ತರಿಸುತ್ತದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸದೃಢ, ಆರೋಗ್ಯಯುತ ಸಿಬ್ಬಂದಿಗಳನ್ನು ಹೊಂದಿದ್ದು, ಕಾಲಕಾಲಕ್ಕೆ ಹೃದಯ ತಪಾಸಣಾ ಶಿಬಿರ, ಕಣ್ಣಿನ ಚಿಕಿತ್ಸಾ ಶಿಬಿರ, ಕ್ಯಾನ್ಸರ್‌ ತಪಾಸಣಾ ಶಿಬಿರ, ಮಾನಸಿಕ ಆರೋಗ್ಯ ಶಿಬಿರ ಮುಂತಾದವುಗಳನ್ನು ಆಯೋಜಿಸಿ, ಸಿಬ್ಬಂದಿಗಳಲ್ಲಿ ತೃಪ್ತಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಾಗಿ ಮಾನದಂಡವನ್ನು ಪಾಲಿಸುತ್ತಿದ್ದೇವೆ.

ಸದರಿ ಪ್ರಶಸ್ತಿ ಕಾರ್ಯಾಕ್ರಮವನ್ನು ಡಿಸೆಂಬರ್-2024ರ ಮಾಹೆಯಲ್ಲಿ ಏರ್ಪಡಿಸಲಾಗಿದೆ.

2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರಿನ KSRTC ಕೇಂದ್ರ ಕಚೇರಿಗೆ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ MD, ಅಧಿಕಾರಿಗಳ ತಂಡ ಭೇಟಿ

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ದ್ವೇಷ ಭಾಷಣದ ಮಸೂದೆ’ ವಿರುದ್ಧ ಸಿಡೆದ್ದ ಬಿಜೆಪಿ: ‘ರಾಜ್ಯಪಾಲರು ಅಂಕಿತ’ ಹಾಕದಂತೆ ಆಗ್ರಹ

27/12/2025 2:03 PM4 Mins Read

BREAKING : ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 2:01 PM1 Min Read

ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ, ಪಕ್ಕದ ಮನೆಯವರು ಹೊಡೆಯುವುದೇ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 1:58 PM1 Min Read
Recent News

ಸಾಗರದಲ್ಲಿ ‘ದ್ವೇಷ ಭಾಷಣದ ಮಸೂದೆ’ ವಿರುದ್ಧ ಸಿಡೆದ್ದ ಬಿಜೆಪಿ: ‘ರಾಜ್ಯಪಾಲರು ಅಂಕಿತ’ ಹಾಕದಂತೆ ಆಗ್ರಹ

27/12/2025 2:03 PM

BREAKING : ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 2:01 PM

ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ, ಪಕ್ಕದ ಮನೆಯವರು ಹೊಡೆಯುವುದೇ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 1:58 PM

BREAKING : ಮದ್ಯ ಪ್ರೀಯರಿಗೆ ಗುಡ್ ನ್ಯೂಸ್ : ಡಿ.31 ರಂದು CL-5 ಮದ್ಯ ಮಾರಾಟಗಾರರಿಗೆ ಅವಕಾಶ : ಬೆಂಗಳೂರು ಕಮಿಷನರ್

27/12/2025 1:38 PM
State News
KARNATAKA

ಸಾಗರದಲ್ಲಿ ‘ದ್ವೇಷ ಭಾಷಣದ ಮಸೂದೆ’ ವಿರುದ್ಧ ಸಿಡೆದ್ದ ಬಿಜೆಪಿ: ‘ರಾಜ್ಯಪಾಲರು ಅಂಕಿತ’ ಹಾಕದಂತೆ ಆಗ್ರಹ

By kannadanewsnow0927/12/2025 2:03 PM KARNATAKA 4 Mins Read

ಶಿವಮೊಗ್ಗ: ಸಾಗರದಲ್ಲಿ ದ್ವೇಷ ಭಾಷಣ ಮಸೂದೆಗೆ ತೀವ್ರ ವಿರೋಧವನ್ನು ಬಿಜೆಪಿ ವ್ಯಕ್ತ ಪಡಿಸಿದೆ. ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಜ್ಯಪಾಲರು…

BREAKING : ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 2:01 PM

ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ, ಪಕ್ಕದ ಮನೆಯವರು ಹೊಡೆಯುವುದೇ : ವಿಜಯಲಕ್ಷ್ಮಿಗೆ ಕಿಚ್ಚ ಟಾಂಗ್!

27/12/2025 1:58 PM

BREAKING : ಮದ್ಯ ಪ್ರೀಯರಿಗೆ ಗುಡ್ ನ್ಯೂಸ್ : ಡಿ.31 ರಂದು CL-5 ಮದ್ಯ ಮಾರಾಟಗಾರರಿಗೆ ಅವಕಾಶ : ಬೆಂಗಳೂರು ಕಮಿಷನರ್

27/12/2025 1:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.