Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಗಣಪತಿ ಮಂಟಪದಲ್ಲಿ ಆಟವಾಡ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಸಾವು

05/09/2025 10:25 PM

9/9/9 ತುಂಬಾ ಪ್ರಭಾವಶಾಲಿ ; ಈ ದಿನ ಈ ಕೆಲಸ ತಪ್ಪಾಗಿ ಕೂಡ ಮಾಡ್ಬೇಡಿ, ನಿಮ್ಗೆ ದೊಡ್ಡ ನಷ್ಟ

05/09/2025 10:03 PM

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/09/2025 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಮಪತ್ರ ಸಲ್ಲಿಕೆಗೂ ಮುನ್ನ ‘ಅಮಿತ್ ಶಾ’ ಶಕ್ತಿ ಪ್ರದರ್ಶನ, ರೋಡ್ ಶೋನಲ್ಲಿ ಭಾರಿ ಜನಸಮೂಹ
INDIA

ನಾಮಪತ್ರ ಸಲ್ಲಿಕೆಗೂ ಮುನ್ನ ‘ಅಮಿತ್ ಶಾ’ ಶಕ್ತಿ ಪ್ರದರ್ಶನ, ರೋಡ್ ಶೋನಲ್ಲಿ ಭಾರಿ ಜನಸಮೂಹ

By KannadaNewsNow18/04/2024 5:40 PM

ಸನಂದ್ : 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಸನಂದ್’ನಲ್ಲಿ ರೋಡ್ ಶೋ ನಡೆಸಿದರು. ಅಮಿತ್ ಶಾ ಅವರ ರೋಡ್ ಶೋನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಗೃಹ ಸಚಿವರು ವಿಶೇಷವಾಗಿ ವಿನ್ಯಾಸಗೊಳಿಸಿದ ರಥದ ಮೇಲೆ ಸವಾರಿ ಮಾಡಿ ಜನಸಮೂಹವನ್ನ ಸ್ವಾಗತಿಸಿದರು. ರೋಡ್ ಶೋನಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಾಮಾನ್ಯ ಜನರು ಅಮಿತ್ ಶಾ ಮತ್ತು ಬಿಜೆಪಿಯನ್ನ ಬೆಂಬಲಿಸಿ ಘೋಷಣೆಗಳನ್ನ ಕೂಗುತ್ತಲೇ ಇದ್ದರು. ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್ ಶಾ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಅಮಿತ್ ಶಾ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಗುರುವಾರ ಅವರು ರೋಡ್ ಶೋ ನಡೆಸಿದರು. ಇದರ ನಂತರ, ಅವರು ಸಂಜೆ ತಡವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಏಪ್ರಿಲ್ 19ರಂದು ಅಮಿತ್ ಶಾ ನಾಮಪತ್ರ ಸಲ್ಲಿಸಲಿದ್ದಾರೆ. ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಗಾಂಧಿನಗರದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ರೋಡ್ ಶೋ ಅನ್ನು ಭವ್ಯವಾಗಿ ಮಾಡಲು, ಈ ಎಲ್ಲಾ ಕ್ಷೇತ್ರಗಳ ಶಾಸಕರು, ಅಹಮದಾಬಾದ್ ಮತ್ತು ಗಾಂಧಿನಗರ ಜಿಲ್ಲಾ ಸಂಸ್ಥೆಗಳು ತೀವ್ರ ಸಿದ್ಧತೆಗಳನ್ನು ಮಾಡಿದ್ದವು, ಇದು ಪರಿಣಾಮವನ್ನ ತೋರಿಸಿತು. ಗುಜರಾತ್’ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿವೆ.

 

गांधीनगर लोकसभा के साणंद में जनता के अपार समर्थन से अभिभूत हूँ। रोडशो से लाइव…

ગાંધીનગર લોકસભાના સાણંદ ખાતે જનતાના અપાર સમર્થનથી અભિભૂત છું. રોડ શોથી લાઈવ… https://t.co/GxcWVNHeBm

— Amit Shah (Modi Ka Parivar) (@AmitShah) April 18, 2024

 

ಸಂಜೆ ಸಾರ್ವಜನಿಕ ಸಭೆ.!
ಎರಡನೇ ಭೇಟಿ ಗಾಂಧಿನಗರ ಜಿಲ್ಲೆಯ ಕಲೋಲ್ ಪಟ್ಟಣದಲ್ಲಿ ನಡೆಯಲಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಯಜ್ಞೇಶ್ ದವೆ ಈ ಹಿಂದೆ ತಿಳಿಸಿದ್ದರು. ಅವರ ಮೂರನೇ ರೋಡ್ ಶೋ ಅಹಮದಾಬಾದ್ ನಗರದಲ್ಲಿ ನಡೆಯಲಿದ್ದು, ಘಾಟ್ಲೋಡಿಯಾ, ನರನ್ಪುರ ಮತ್ತು ವೆಜಲ್ಪುರದಂತಹ ಪ್ರದೇಶಗಳನ್ನ ಒಳಗೊಂಡಿದೆ. ಗಾಂಧಿನಗರ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು. ರೋಡ್ ಶೋ ನಡೆಸಿದ ನಂತರ ಅಮಿತ್ ಶಾ ಅಹಮದಾಬಾದ್ ನಗರದ ವೆಜಲ್ಪುರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ದವೆ ಹೇಳಿದರು.

 

BREAKING : ‘CSK’ ತಂಡಕ್ಕೆ ಬಿಗ್ ಶಾಕ್ ; IPL-2024 ಟೂರ್ನಿಯಿಂದ ‘ಡೆವೊನ್ ಕಾನ್ವೇ’ ಔಟ್

BREAKING : ಮಂಡ್ಯದಲ್ಲಿ ಕುಡಿಯುವ ನೀರಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳ ಹತ್ಯೆ

Lok Sabha Elections 2024 : ಅನಿವಾಸಿ ಭಾರತೀಯರ ಸಂಪರ್ಕಿಸಲು ‘NRI4NAMO’ ಹಾಟ್ಲೈನ್ ಸಂಖ್ಯೆ ಆರಂಭಿಸಿದ ‘ಬಿಜೆಪಿ’

Amit Shah's show of strength ahead of filing of nominations huge crowd gathers at roadshow ನಾಮಪತ್ರ ಸಲ್ಲಿಕೆಗೂ ಮುನ್ನ 'ಅಮಿತ್ ಶಾ' ಶಕ್ತಿ ಪ್ರದರ್ಶನ ರೋಡ್ ಶೋನಲ್ಲಿ ಭಾರಿ ಜನಸಮೂಹ
Share. Facebook Twitter LinkedIn WhatsApp Email

Related Posts

SHOCKING : ಗಣಪತಿ ಮಂಟಪದಲ್ಲಿ ಆಟವಾಡ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಸಾವು

05/09/2025 10:25 PM1 Min Read

9/9/9 ತುಂಬಾ ಪ್ರಭಾವಶಾಲಿ ; ಈ ದಿನ ಈ ಕೆಲಸ ತಪ್ಪಾಗಿ ಕೂಡ ಮಾಡ್ಬೇಡಿ, ನಿಮ್ಗೆ ದೊಡ್ಡ ನಷ್ಟ

05/09/2025 10:03 PM2 Mins Read

ದಾಖಲೆ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು: ಸುಪ್ರೀಂ ಕೋರ್ಟ್‌

05/09/2025 9:45 PM1 Min Read
Recent News

SHOCKING : ಗಣಪತಿ ಮಂಟಪದಲ್ಲಿ ಆಟವಾಡ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಸಾವು

05/09/2025 10:25 PM

9/9/9 ತುಂಬಾ ಪ್ರಭಾವಶಾಲಿ ; ಈ ದಿನ ಈ ಕೆಲಸ ತಪ್ಪಾಗಿ ಕೂಡ ಮಾಡ್ಬೇಡಿ, ನಿಮ್ಗೆ ದೊಡ್ಡ ನಷ್ಟ

05/09/2025 10:03 PM

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/09/2025 9:49 PM

ದಾಖಲೆ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು: ಸುಪ್ರೀಂ ಕೋರ್ಟ್‌

05/09/2025 9:45 PM
State News
KARNATAKA

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

By kannadanewsnow0905/09/2025 9:49 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನಲೆಯಲ್ಲಿ ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ರಜೆಯನ್ನು…

ಸಮಾಜದ ಭವಿಷ್ಯದ ಶಿಲ್ಪಿಗಳೇ ಶಿಕ್ಷಕರು: ಮದ್ದೂರು ಶಾಸಕ ಕೆ.ಎಂ.ಉದಯ್

05/09/2025 8:39 PM

ನಿಮ್ಮ ಮನೆಗೂ ‘UHID ಸ್ಟಿಕ್ಕರ್’ ಅಂಟಿಸಿದ್ದಾರೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ

05/09/2025 8:36 PM

ರಾಜ್ಯದ ಜನತೆಗೆ ಈ ಮನವಿ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

05/09/2025 8:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.