Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೊನೆಗೂ ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ : ದೇವನಹಳ್ಳಿ `ಭೂಸ್ವಾಧೀನ’ ಪ್ರಕ್ರಿಯೆ ವಾಪಸ್.!

15/07/2025 12:24 PM

ಪಾಕಿಸ್ತಾನದ ರಾಜಕೀಯ, ಮಿಲಿಟರಿ ನಾಯಕತ್ವವು ‘ಪಹಲ್ಗಾಮ್ ಭಯೋತ್ಪಾದಕ’ ಸಂಚಿಗೆ ಅನುಮೋದನೆ ನೀಡಿದೆ: ಅಧಿಕಾರಿಗಳು

15/07/2025 12:22 PM

BREAKING : ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS officer Transfer

15/07/2025 12:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಪೋಷಕರೇ ಎಚ್ಚರ : ಪ್ರತಿ ವರ್ಷ `ನ್ಯೂಮೋನಿಯಾ’ಕ್ಕೆ 3.5 ಮಿಲಿಯನ್ ಮಕ್ಕಳು ಬಲಿ!
KARNATAKA

ALERT : ಪೋಷಕರೇ ಎಚ್ಚರ : ಪ್ರತಿ ವರ್ಷ `ನ್ಯೂಮೋನಿಯಾ’ಕ್ಕೆ 3.5 ಮಿಲಿಯನ್ ಮಕ್ಕಳು ಬಲಿ!

By kannadanewsnow5719/10/2024 10:23 AM

ಬೆಂಗಳೂರು : ಪ್ರತಿ ವರ್ಷಕ್ಕೆ 3.5 ಮಿಲಿಯನ್ ಮಕ್ಕಳು ಅತಿಸಾರ, ನ್ಯುಮೋನಿಯಾಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳ ಕೈಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಆಟವಾಡಿದ ನಂತರ, ಊಟಕ್ಕೂ ಮೊದಲು, ನಂತರ ಹಾಗೂ ಶೌಚಾಲಯ ಬಳಿಸಿದ ಬಳಿಕ ಮಕ್ಕಳಿಗೆ ಕೈ ತೊಳೆಯಲು ಅಭ್ಯಾಸ ಮಾಡಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಅತಿಸಾರ, ನ್ಯುಮೋನಿಯಾದಂತ ಕಾಯಿಲೆಗಳಿಗೆ ಮಕ್ಕಳು ತುತ್ತಾಗುವುದನ್ನು ತಡೆಯಲು ಮಕ್ಕಳ ಕೈಗಳ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ಕೈ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿ. ಆಗಾಗ ಮಕ್ಕಳ ಕೈಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ.

ಸಾಮಾನ್ಯವಾಗಿ ಆರೋಗ್ಯವಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಉಸಿರಾಡಲು ಸ್ವಲ್ಪ ಕಷ್ಟ ಪಟ್ಟರೆ ಆತನಿಗೆ ಎದೆಯಲ್ಲಿ ಕಫ ಕಟ್ಟಿರಬೇಕು ಎಂದು ಊಹಿಸಬಹುದು. ಉಸಿರಾಟದ ತೊಂದರೆ ಇನ್ನೂ ಸ್ವಲ್ಪ ಜಾಸ್ತಿಯಾದರೆ ಅದನ್ನು ದಮ್ಮು ಅಥವಾ ಆಸ್ತಮಾ ಎಂದು ಕರೆಯಬಹುದು. ಆದರೆ ನೇರವಾಗಿ ಶ್ವಾಸಕೋಶಕ್ಕೆ ತೊಂದರೆಯಾಗಿ ವಿಪರೀತ ಉಸಿರಾಟದ ಸಮಸ್ಯೆಯಿಂದ ಬಳಲಿ ಕೆಲವೊಂದು ರೋಗ ಲಕ್ಷಣಗಳನ್ನು ಒಳಗೊಂಡ ವ್ಯಕ್ತಿಗೆ ನ್ಯೂಮೋನಿಯ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನ್ಯುಮೋನಿಯಾ(Pneumonia) ಸಮಸ್ಯೆಯು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ಯಾವುದೇ ವಯಸ್ಸಿನಲ್ಲೂ ಸಂಭವಿಸಬಹುದು. ನ್ಯುಮೋನಿಯಾ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತದೆ. ನೀರು ತುಂಬುವುದು, ಶ್ವಾಸಕೋಶದಲ್ಲಿ ಕೀವು ಉಸಿರಾಟಕ್ಕೆ ತೊಂದರೆ, ಕೀವು ಮತ್ತು ಕಫದ ತೊಂದರೆಗಳನ್ನು ಉಂಟುಮಾಡುತ್ತದೆ.

ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ಸ್ವರೂಪವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಚಿಕಿತ್ಸೆಯನ್ನು ಸಮಯಕ್ಕೆ ಪಡೆದರೆ, ರೋಗಿಯು ಸಹ ಚೇತರಿಸಿಕೊಳ್ಳಬಹುದು.

ನ್ಯುಮೋನಿಯಾದ ಲಕ್ಷಣಗಳು ನ್ಯುಮೋನಿಯಾ ಸಾಮಾನ್ಯವಾಗಿ ಶೀತದಿಂದ ಪ್ರಾರಂಭವಾಗುತ್ತದೆ. ಶ್ವಾಸಕೋಶದಲ್ಲಿ ಸೋಂಕು ವೇಗವಾಗಿ ಮುಂದುವರೆದಾಗ, ಹೆಚ್ಚಿನ ಜ್ವರದಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಎದೆನೋವು ಕೂಡ ಕಾಣಿಸಿಕೊಳ್ಳಬಹುದು. ಐದು ವರ್ಷದೊಳಗಿನ ಮಕ್ಕಳಿಗೆ ಜ್ವರ ಬರುವುದಿಲ್ಲ ಆದರೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುತ್ತದೆ.

ALERT : ಪೋಷಕರೇ ಎಚ್ಚರ : ಪ್ರತಿ ವರ್ಷ `ನ್ಯೂಮೋನಿಯಾ'ಕ್ಕೆ 3.5 ಮಿಲಿಯನ್ ಮಕ್ಕಳು ಬಲಿ! ALERT: Parents beware: 3.5 million children die of pneumonia every year!
Share. Facebook Twitter LinkedIn WhatsApp Email

Related Posts

BREAKING : ಕೊನೆಗೂ ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ : ದೇವನಹಳ್ಳಿ `ಭೂಸ್ವಾಧೀನ’ ಪ್ರಕ್ರಿಯೆ ವಾಪಸ್.!

15/07/2025 12:24 PM1 Min Read

BREAKING : ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS officer Transfer

15/07/2025 12:13 PM1 Min Read

BIG NEWS : ರಾಜ್ಯದ SC-ST ನೌಕರರ ಮುಂಬಡ್ತಿಯಲ್ಲಿ ರೋಸ್ಟರ್ ನಿಯಮ ಉಲ್ಲಂಘನೆ : ಕ್ರಮ ಕೈಗೊಳ್ಳುವಂತೆ ಸಿಎಂಗೆ ಖರ್ಗೆ ಸೂಚನೆ

15/07/2025 11:59 AM1 Min Read
Recent News

BREAKING : ಕೊನೆಗೂ ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ : ದೇವನಹಳ್ಳಿ `ಭೂಸ್ವಾಧೀನ’ ಪ್ರಕ್ರಿಯೆ ವಾಪಸ್.!

15/07/2025 12:24 PM

ಪಾಕಿಸ್ತಾನದ ರಾಜಕೀಯ, ಮಿಲಿಟರಿ ನಾಯಕತ್ವವು ‘ಪಹಲ್ಗಾಮ್ ಭಯೋತ್ಪಾದಕ’ ಸಂಚಿಗೆ ಅನುಮೋದನೆ ನೀಡಿದೆ: ಅಧಿಕಾರಿಗಳು

15/07/2025 12:22 PM

BREAKING : ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS officer Transfer

15/07/2025 12:13 PM

BREAKING : ಗುಂಡಿಟ್ಟು ‘CPI’ ನಾಯಕ ‘ಚಂದು ರಾಥೋಡ್’ ಬರ್ಬರ ಹತ್ಯೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

15/07/2025 12:10 PM
State News
KARNATAKA

BREAKING : ಕೊನೆಗೂ ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ : ದೇವನಹಳ್ಳಿ `ಭೂಸ್ವಾಧೀನ’ ಪ್ರಕ್ರಿಯೆ ವಾಪಸ್.!

By kannadanewsnow5715/07/2025 12:24 PM KARNATAKA 1 Min Read

ಬೆಂಗಳೂರು : ರೈತರ ಹೋರಾಟಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆನ್ನು ಕೈಬಿಡಲು ಮುಂದಾಗಿದೆ. ಹೌದು, ರಾಜ್ಯ ಸರ್ಕಾರದ…

BREAKING : ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ |KAS officer Transfer

15/07/2025 12:13 PM

BIG NEWS : ರಾಜ್ಯದ SC-ST ನೌಕರರ ಮುಂಬಡ್ತಿಯಲ್ಲಿ ರೋಸ್ಟರ್ ನಿಯಮ ಉಲ್ಲಂಘನೆ : ಕ್ರಮ ಕೈಗೊಳ್ಳುವಂತೆ ಸಿಎಂಗೆ ಖರ್ಗೆ ಸೂಚನೆ

15/07/2025 11:59 AM

SHOCKING : ಶಾಲೆಗೆ ಹೋಗುವಾಗಲೇ `ಹೃದಯಾಘಾತ’ದಿಂದ 6ನೇ ತರಗತಿ ವಿದ್ಯಾರ್ಥಿನಿ ಸಾವು.!

15/07/2025 11:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.