Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

19/06/2025 8:11 PM

‘ಹಾರಾಟಕ್ಕೂ ಮುನ್ನ ವಿಮಾನ, ಮತ್ತದರ ಎಂಜಿನ್’ನಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲ’ : ಅಪಘಾತದ ಕುರಿತು ಏರ್ ಇಂಡಿಯಾ ‘CEO’ ಮಾಹಿತಿ

19/06/2025 7:52 PM

BREAKING : ತಾಂತ್ರಿಕ ದೋಷದಿಂದಾಗಿ ‘ದೆಹಲಿ-ವಿಯೆಟ್ನಾಂ ಏರ್ ಇಂಡಿಯಾ ವಿಮಾನ’ ಮಧ್ಯದಲ್ಲೇ ವಾಪಸ್

19/06/2025 7:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : `ಪೇಪರ್ ಕಪ್’ ನಲ್ಲಿ ಟೀ ಕುಡಿಯುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚು!
LIFE STYLE

ALERT : `ಪೇಪರ್ ಕಪ್’ ನಲ್ಲಿ ಟೀ ಕುಡಿಯುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚು!

By kannadanewsnow5706/09/2024 5:30 AM

ಪ್ಲಾಸ್ಟಿಕ್‌ ಮನುಷ್ಯನ ಆರೋಗ್ಯಕ್ಕೆ ಹಾಗು ಪರಿಸರಕ್ಕೂ ಹಾನಿಯುಂಟ ಮಾಡುತ್ತದೆ ಎಂದು ಪ್ಲಾಸ್ಟಿಕ್‌ನ ಅನೇಕ ಕಡೆ ಬ್ಯಾನ್‌ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಪೇಪರ್‌ ಬಂದಿದೆ. ಅಂದರೆ ಪೇಪರ್‌ ಕಪ್‌ಗಳು ಬಂದಿವೆ. ಈ ಪೇಪರ್‌ ಕಪ್‌ನಲ್ಲಿ ಟೀ ಕಾಫಿ ಸೇವನೆ ಎಷ್ಟು ಸೇಫ್‌? ಎಷ್ಟು ಅಪಾಯ ಅನ್ನೋದನ್ನ ತಿಳಿದುಕೊಳ್ಳೊಣ.

ಹೌದು. ಸಂಶೋಧನೆಯೊಂದರ ಪ್ರಕಾರ ಪೇಪರ್‌ ಕಪ್‌ಗಳಲ್ಲಿ ಟೀ ಕಾಫಿಯಂತ ಬಿಸಿ ಪಾನೀಯಗಳ ಸೇವನೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪೇಪರ್‌ ಕಪ್‌ನಲ್ಲಿ 100ಮಿಲಿ 75,000ದರದಲ್ಲಿ ಬಿಸಿ ಟೀ ಅಥವಾ ಕಾಫಿ ಸೇವಿಸಿದರೆ ಸೂಕ್ಷ್ಮಜೀವಿಯ ಹಾನಿಕಾರಕ ಪ್ಲಾಸ್ಟಿಕ್‌ ಕೋಶಗಳು ದೇಹಕ್ಕೆ ಪ್ರವೇಶವಾಗುತ್ತವೆ.

100ಮಿಲಿ 80 ರಿಂದ 90 ಡಿಗ್ರಿ ಸೆಂಟಿಗ್ರೇಡ್‌ಗೆ ಬಿಸಿ ಮಾಡಿದರೆ 25,000 ಮೈಕ್ರಾನ್‌ ಪ್ಲಾಸ್ಟಿಕ್‌ ಕಣಗಳು ನಮ್ಮ ದೇಹದ ಇಳಗೆ ಹೋಗುತ್ತವೆ. ಅಂದರೆ ಕ್ರೋಮಿಯಂ, ಹಾಗು ಕ್ಯಾಡ್ಮಿಯಂನಂತಹ ಹಾನಿಕಾರಕ ಲೋಹಗಳು ದೇವನ್ನು ಪ್ರವೇಶಿಸುತ್ತವೆ ಎಂದು ಅರ್ಥ.

ಪೇಪರ್‌ ಕಪ್‌ಗಳನ್ನು ತಯಾರಿಸುವಾಗ ಹಗುರವಾದ ಹಾಗು ಮೃದುವಾದ ಪ್ಲಾಸ್ಟಿಕ್‌ಗಳಲ್ಲಿನ ಸಾಂದ್ರತೆಯ ಪಾಲಿಥಿಲೀನ್‌ ಬಳಸುತ್ತಾರೆ. ಹಾಗಾಗಿ ಇದನ್ನು ಮರು ಬಳಕೆ ಮಾಡಲಾಗದು. ಒಂದು ವೇಳೆ ಮರು ಬಳಕೆ ಮಾಡಿದರೆ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು

ಬಿಸಿ ಪಾನೀಯಗಳನ್ನು ಸೇವಿಸಲು ಪ್ಲಾಸ್ಟಿಕ್‌ ಪೇಪರ್‌ ಕಪ್‌ಗಳ ಬದಲಾಗಿ ಗಾಜಿನ ಅಥವಾ ಪಿಂಗಾಣಿ ಕಪ್‌ಗಳನ್ನು ಬಳಸಿ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.

ಕೆಲ ಅನಿವಾರ್ಯದಂತಹ ಸಂದರ್ಭಗಳನ್ನು ಹೊರತುಪಡಿಸಿ ನಿತ್ಯವೂ ಹೀಗೆ ಪೇಪರ್‌ ಕಪ್‌ನಲ್ಲಿ ಬಿಸಿ ಪಾನೀಯಗಳನ್ನು ಸೇವಿಸಿದರೆ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗು ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುವ ಸಂಭವ ಕೂಡ ಹೆಚ್ಚಿದೆ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.

ALERT : `ಪೇಪರ್ ಕಪ್' ನಲ್ಲಿ ಟೀ ಕುಡಿಯುವವರೇ ಎಚ್ಚರ : `ಕ್ಯಾನ್ಸರ್' ಅಪಾಯ ಹೆಚ್ಚು! ALERT: Beware of those who drink tea in a 'paper cup': The risk of cancer is high!
Share. Facebook Twitter LinkedIn WhatsApp Email

Related Posts

ಆರೋಗ್ಯವಂತ ಜನರು ದಿನಕ್ಕೆ ಎಷ್ಟು ಬಾರಿ ‘ಮೂತ್ರ ವಿಸರ್ಜನೆ’ ಮಾಡುತ್ತಾರೆ ಗೊತ್ತಾ.?

19/06/2025 5:45 AM2 Mins Read

ಆ ಸಮಸ್ಯೆ ಇದ್ದರೆ ಮಾತ್ರ ‘ಬಾಯಿ ಹುಣ್ಣು’ ಬರುತ್ತೆ.! ಹೀಗೆ ಮಾಡಿದ್ರೆ ತಕ್ಷಣ ಪರಿಹಾರ ಸಿಗುತ್ತೆ

18/06/2025 5:54 PM2 Mins Read

ಸಾರ್ವಜನಿಕರೇ `ಹಾವು’ ಕಚ್ಚಿದ ತಕ್ಷಣ ಈ ಕೆಲಸ ಮಾಡಿ : ಶೇ.99ರಷ್ಟು ಜೀವಗಳನ್ನು ಉಳಿಸುವ ಸಲಹೆಯಿದು.!

18/06/2025 7:57 AM1 Min Read
Recent News

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

19/06/2025 8:11 PM

‘ಹಾರಾಟಕ್ಕೂ ಮುನ್ನ ವಿಮಾನ, ಮತ್ತದರ ಎಂಜಿನ್’ನಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲ’ : ಅಪಘಾತದ ಕುರಿತು ಏರ್ ಇಂಡಿಯಾ ‘CEO’ ಮಾಹಿತಿ

19/06/2025 7:52 PM

BREAKING : ತಾಂತ್ರಿಕ ದೋಷದಿಂದಾಗಿ ‘ದೆಹಲಿ-ವಿಯೆಟ್ನಾಂ ಏರ್ ಇಂಡಿಯಾ ವಿಮಾನ’ ಮಧ್ಯದಲ್ಲೇ ವಾಪಸ್

19/06/2025 7:36 PM

BIG NEWS: ಕರ್ನಾಟಕದಲ್ಲಿ ಕಾಲ್ತುಳಿತ ತಡೆಗೆ ಹೊಸ ಕಾನೂನು: ಇನ್ಮುಂದೆ 3 ವರ್ಷ ಜೈಲು, 5 ಲಕ್ಷ ದಂಡ ಫಿಕ್ಸ್ | Bengaluru Stampede

19/06/2025 7:36 PM
State News
KARNATAKA

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

By kannadanewsnow0919/06/2025 8:11 PM KARNATAKA 3 Mins Read

ಬೆಂಗಳೂರು: ಇಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರು ಪ್ರದೇಶದ ವಿವಿಧ ರೈಲ್ವೆ…

BIG NEWS: ಕರ್ನಾಟಕದಲ್ಲಿ ಕಾಲ್ತುಳಿತ ತಡೆಗೆ ಹೊಸ ಕಾನೂನು: ಇನ್ಮುಂದೆ 3 ವರ್ಷ ಜೈಲು, 5 ಲಕ್ಷ ದಂಡ ಫಿಕ್ಸ್ | Bengaluru Stampede

19/06/2025 7:36 PM

BIG NEWS: ‘ಕ್ರಿಮಿನಲ್ ಪ್ರಕರಣ’ಗಳನ್ನು ‘CID ತನಿಖೆ’ಗಾಗಿ ವರ್ಗಾಯಿಸುವಾಗ ಈ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

19/06/2025 7:27 PM

BREAKING : ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ‘ಫಿಕ್ಸಿಸ್’ ಸ್ಪಾ ಮೇಲೆ ಸಿಸಿಬಿ ದಾಳಿ : ಬಾಂಗ್ಲಾದೇಶದ ಯುವತಿ ಪತ್ತೆ

19/06/2025 7:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.