Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಸ್ಟ್ರೇಲಿಯನ್ ಓಪನ್ 2026ರ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್: ರಾಫೆಲ್ ನಡಾಲ್ ದಾಖಲೆ ಉಡೀಸ್ | Australian Open 2026

01/02/2026 5:42 PM

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2024ರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರ ಆಯ್ಕೆಗಾಗಿ ಸಲಹಾ ಸಮಿತಿ ರಚನೆ: ಹೀಗಿದೆ ಅಧ್ಯಕ್ಷರು, ಸದಸ್ಯರ ಪಟ್ಟಿ
KARNATAKA

2024ರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರ ಆಯ್ಕೆಗಾಗಿ ಸಲಹಾ ಸಮಿತಿ ರಚನೆ: ಹೀಗಿದೆ ಅಧ್ಯಕ್ಷರು, ಸದಸ್ಯರ ಪಟ್ಟಿ

By kannadanewsnow0905/10/2024 2:51 PM

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಈ ಕೆಳಕಂಡ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಲಾಗಿದೆ ಎಂದಿದ್ದಾರೆ.

ಹೀಗಿದೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರ ಪಟ್ಟಿ

  • ಕನ್ನಡ ಮತ್ತು ಸಂಸ್ಕೃತಿ ಸಚಿವರು, ಅಧ್ಯಕ್ಷರು
  • ಡಾ.ಸಿಎಸ್ ದ್ವಾರಕನಾಥ್, ಸದಸ್ಯರು
  • ರವಿಕುಮಾರ್, ಮಾಜಿ ಮುಖ್ಯ ಕಾರ್ಯದರ್ಶಿ, ಸದಸ್ಯರು
  • ಸದಾಶಿವ ಮರ್ಜಿ, ಧಾರವಾಡ, ಸದಸ್ಯರು
  • ಬಾಬು ಭಂಡಾರಿಗಲ್, ರಾಯಚೂರು, ಸದಸ್ಯರು
  • ಶೈಲಜಾ ಹಿರೇಮಠ, ಕೊಪ್ಪಳ, ಸದಸ್ಯರು
  • ರಂಜಾನ್ ದರ್ಗಾ, ಗುಲ್ಬರ್ಗಾ, ಸದಸ್ಯರು
  • ವೈಸಿ ಭಾನುಮತಿ, ಮೈಸೂರು, ಸದಸ್ಯರು
  • ಪ್ರೊ ಜಿ ಶರಣಪ್ಪ, ಚಿತ್ರದುರ್ಗ, ಸದಸ್ಯರು
  • ಪ್ರೊ.ದೊಣ್ಣೆಗೌಡರು ವೆಂಕಣ್ಣ, ಯಾದಗಿರಿ, ಸದಸ್ಯರು
  • ಹಿರೇಮಗಳೂರು ಕಣ್ಣನ್, ಸದಸ್ಯರು
  • ಪುಷ್ಪ ಶಿವಕುಮಾರ್, ಶಿಕಾರಿಪುರ, ಸದಸ್ಯರು
  • ಡಾ.ರತ್ನಮ್ಮ, ಚಾಮರಾಜನಗರ, ಸದಸ್ಯರು
  • ಶರಣಪ್ಪ ವಡಿಗೇರಿ, ಕೊಪ್ಪಳ, ಸದಸ್ಯರು
  • ಡಾ.ತಿಮ್ಮಪ್ಪ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ
  • ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ, ವಿಜಯನಗರ, ಸದಸ್ಯರು
  • ಪಂ.ಎಂ ವೆಂಕಟೇಶ್ ಕುಮಾರ್, ಧಾರವಾಡ, ಸದಸ್ಯರು
  • ಡಾ.ಕೆ.ಕುಮಾರ್, ಮೈಸೂರು, ಸದಸ್ಯರು
  • ಸಿ ಬಸವಲಿಂಗಯ್ಯ, ಮೈಸೂರು, ಸದಸ್ಯರು
  • ಪಿ.ತಿಪ್ಪೇಸ್ವಾಮಿ, ಚಿತ್ರದುರ್ಗ, ಸದಸ್ಯರು
  • ಶ್ರೀರಾಮ ಇಟ್ಟಣ್ಣನವರ, ಬೀಳಗಿ, ಸದಸ್ಯರು
  • ಸಿಹಿ ಕಹಿ ಚಂದ್ರು, ಬೆಂಗಳೂರು, ಸದಸ್ಯರು
  • ಜಯಣ್ಣಚಾರ್, ಚಿಕ್ಕಮಗಳೂರು, ಸದಸ್ಯರು
  • ಮಲ್ಲಿಕಾರ್ಜನ ಹೊಸಪಾಳ್ಯ, ತುಮಕೂರು, ಚಿತ್ರದುರ್ಗ
  • ಹೆಚ್.ಕೆ ಶ್ರೀಕಂಡ, ಸದಸ್ಯರು
  • ಸಿ.ಚಂದ್ರಶೇಖರ್, ಬೆಂಗಳೂರು, ಸದಸ್ಯರು
  • ಹಂಸಲೇಖ, ಬೆಂಗಳೂರು, ಸದಸ್ಯರು
  • ರವಿಚಂದ್ರನ್, ಬೆಂಗಳೂರು, ಸದಸ್ಯರು
  • ಪ್ರೊ.ರಾಧಾಕೃಷ್ಣ, ಸದಸ್ಯರು
  • ಪ್ರೊ.ಕೃಷ್ಣೇಗೌಡ, ಮೈಸೂರು, ಸದಸ್ಯರು
  • ಸಿದ್ದರಾಜು, ಬೆಂಗಳೂರು, ಸದಸ್ಯರು
  • ನಾಗೇಶ್ ಹೆಗಡೆ, ಬೆಂಗಳೂರು ಸದಸ್ಯರು
  • ಕೆ.ಚನ್ನಪ್ಪ, ಬಳ್ಳಾರಿ, ಸದಸ್ಯರು
  • ಎ.ಬಿ ಸುಬ್ಬಯ್ಯ, ಕೊಡಗು, ಸದಸ್ಯರು
  • ಜೋಸೆಫ್ ಹೂವರ್, ಬೆಂಗಳೂರು, ಸದಸ್ಯರು
  • 13 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಲಾಗಿದೆ.
  • ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 18ನೇ ಕಂತನ್ನು ‘ಪ್ರಧಾನಿ ಮೋದಿ’ ಬಿಡುಗಡೆ | PM Kisan Samman Nidhi

‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್

BREAKING : ದೇಶದ ರೈತರಿಗೆ ಗುಡ್ ನ್ಯೂಸ್ : `ಪಿಎಂ ಕಿಸಾನ್ ಯೋಜನೆಯ’ 18 ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ | PM Kisan Samman Nidhi

Share. Facebook Twitter LinkedIn WhatsApp Email

Related Posts

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM1 Min Read

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM1 Min Read

BREAKING : ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ, ಕ್ರಿಶ್ಚಿಯನ್ ಸಾಂಪ್ರದಾಯದಂತೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

01/02/2026 4:34 PM1 Min Read
Recent News

ಆಸ್ಟ್ರೇಲಿಯನ್ ಓಪನ್ 2026ರ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್: ರಾಫೆಲ್ ನಡಾಲ್ ದಾಖಲೆ ಉಡೀಸ್ | Australian Open 2026

01/02/2026 5:42 PM

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM

BREAKING : ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ, ಕ್ರಿಶ್ಚಿಯನ್ ಸಾಂಪ್ರದಾಯದಂತೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

01/02/2026 4:34 PM
State News
KARNATAKA

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

By kannadanewsnow0901/02/2026 5:36 PM KARNATAKA 1 Min Read

ಬೆಂಗಳೂರು: ನಾಟಕ&ಚಿತ್ರ ಕಲಾವಿದ ದೇವನಾಗೇಶ್ (62)ಅವರು ಬೆಂಗಳೂರಿನಲ್ಲಿ ನಿಧನರಾದರು. ಅವರು ಕಲಾವಿದೆಯಾಗಿದ್ದ ಪತ್ನಿ ರತ್ನನಾಗೇಶ್, ಒಬ್ಬ ಪುತ್ರನನ್ನು ಮತ್ತು ಬಂಧು…

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM

BREAKING : ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ, ಕ್ರಿಶ್ಚಿಯನ್ ಸಾಂಪ್ರದಾಯದಂತೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

01/02/2026 4:34 PM

BREAKING : ಇನ್ನೊಂದು ತಿಂಗಳಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ

01/02/2026 4:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.