Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಲಾರಿ-ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವು!

10/12/2025 9:55 AM

ನಿಮ್ಮ ಮನೆಯಲ್ಲಿ ಬಳಸುವ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿದ್ರೆ ಸಾಕು, ಯಾವುದೇ ರೀತಿ ಕಷ್ಟಗಳಿದ್ದರೂ ದೂರವಾಗುತ್ತವೆ.!

10/12/2025 9:50 AM

‘ವಂದೇ ಮಾತರಂ’ ಎರಡು ಪ್ಯಾರಾಗಳಿಗೆ ಇಳಿಸಿದ್ದು ಹೇಗೆ? ನೆಹರೂ ಮತ್ತು ಜಿನ್ನಾ ಅವರನ್ನು ಏಕೆ ಪ್ರಧಾನಿ ಮೋದಿ ದೂಷಿಸುತ್ತಾರೆ? ಇಲ್ಲಿದೆ ವಿವರ

10/12/2025 9:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ನಟಿ ರನ್ಯಾ ರಾವ್’ ಸ್ಮಗ್ಲಿಂಗ್ ಕೇಸ್: ರಾಜ್ಯ ಸರ್ಕಾರದಿಂದ ‘ಸಿಐಡಿ ತನಿಖೆ’ಗೆ ನೀಡಿದ್ದ ಆದೇಶ ವಾಪಾಸ್
KARNATAKA

BREAKING: ‘ನಟಿ ರನ್ಯಾ ರಾವ್’ ಸ್ಮಗ್ಲಿಂಗ್ ಕೇಸ್: ರಾಜ್ಯ ಸರ್ಕಾರದಿಂದ ‘ಸಿಐಡಿ ತನಿಖೆ’ಗೆ ನೀಡಿದ್ದ ಆದೇಶ ವಾಪಾಸ್

By kannadanewsnow0912/03/2025 9:28 PM

ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿತ್ತು. ಆದರೇ ಪ್ರತ್ಯೇಕ ತನಿಖೆಗೆ ಆದೇಶಿದ ಹಿನ್ನಲೆಯಲ್ಲಿ ಸಿಐಡಿಗೆ ವಹಿಸಿ ನೀಡಿದ್ದಂತ ಆದೇಶವನ್ನು ವಾಪಾಸ್ ಪಡೆಯಲಾಗಿದೆ.

ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಮೊದಲು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಆ ಬಳಿಕ ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೂ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿದ್ದಂತ ಆದೇಶವನ್ನು ಹಿಂಪಡೆಯಲಾಗಿದೆ.

ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್‌ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ವಾಪಸ್ ಪಡೆದಿದೆ. ಸದ್ಯ ಸರ್ಕಾರದ ದಿಢೀರ್‌ ಯೂಟರ್ನ್‌ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು..? ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.

ಶೀಘ್ರದಲ್ಲೇ ಬೆಂಬಲ ಬೆಲೆ ಯೋಜನೆಯಲ್ಲಿ ‘ಕುಸುಬಿ’ ಖರೀದಿಗೆ ನೋಂದಣಿ ಆರಂಭ: ಸಚಿವ ಶಿವಾನಂದ ಪಾಟೀಲ್

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಲಾರಿ-ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವು!

10/12/2025 9:55 AM1 Min Read

ನಿಮ್ಮ ಮನೆಯಲ್ಲಿ ಬಳಸುವ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿದ್ರೆ ಸಾಕು, ಯಾವುದೇ ರೀತಿ ಕಷ್ಟಗಳಿದ್ದರೂ ದೂರವಾಗುತ್ತವೆ.!

10/12/2025 9:50 AM2 Mins Read

ALERT : ಮಹಿಳೆಯರೇ ಎಚ್ಚರ : ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ, ಇವು ವಿಷಕ್ಕೆ ಸಮ.!

10/12/2025 9:45 AM1 Min Read
Recent News

BREAKING : ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಲಾರಿ-ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವು!

10/12/2025 9:55 AM

ನಿಮ್ಮ ಮನೆಯಲ್ಲಿ ಬಳಸುವ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿದ್ರೆ ಸಾಕು, ಯಾವುದೇ ರೀತಿ ಕಷ್ಟಗಳಿದ್ದರೂ ದೂರವಾಗುತ್ತವೆ.!

10/12/2025 9:50 AM

‘ವಂದೇ ಮಾತರಂ’ ಎರಡು ಪ್ಯಾರಾಗಳಿಗೆ ಇಳಿಸಿದ್ದು ಹೇಗೆ? ನೆಹರೂ ಮತ್ತು ಜಿನ್ನಾ ಅವರನ್ನು ಏಕೆ ಪ್ರಧಾನಿ ಮೋದಿ ದೂಷಿಸುತ್ತಾರೆ? ಇಲ್ಲಿದೆ ವಿವರ

10/12/2025 9:46 AM

ALERT : ಮಹಿಳೆಯರೇ ಎಚ್ಚರ : ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ, ಇವು ವಿಷಕ್ಕೆ ಸಮ.!

10/12/2025 9:45 AM
State News
KARNATAKA

BREAKING : ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಲಾರಿ-ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವು!

By kannadanewsnow0510/12/2025 9:55 AM KARNATAKA 1 Min Read

ಬಾಗಲಕೋಟೆ : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು ಲಾರಿ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ…

ನಿಮ್ಮ ಮನೆಯಲ್ಲಿ ಬಳಸುವ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿದ್ರೆ ಸಾಕು, ಯಾವುದೇ ರೀತಿ ಕಷ್ಟಗಳಿದ್ದರೂ ದೂರವಾಗುತ್ತವೆ.!

10/12/2025 9:50 AM

ALERT : ಮಹಿಳೆಯರೇ ಎಚ್ಚರ : ಈ 5 ಆಹಾರಗಳನ್ನು `ಫ್ರಿಡ್ಜ್’ನಲ್ಲಿ ಇಡಬೇಡಿ, ಇವು ವಿಷಕ್ಕೆ ಸಮ.!

10/12/2025 9:45 AM

BIG NEWS : `ಮೊಟ್ಟೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್ : `ಕೋಳಿ ಮೊಟ್ಟೆ ಬೆಲೆ’ಯಲ್ಲಿ ಭಾರೀ ಏರಿಕೆ | Egg Price Hike

10/12/2025 9:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.