Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಂಪು ಮೆಣಸಿನಕಾಯಿಯಿಂದ ಈ ತಂತ್ರ ಮಾಡಿದರೆ ಖತರ್ನಾಕ್ ಶತ್ರುಗಳಿದ್ದರೂ ಕೂಡ ನಾಶವಾಗಿ ಹೋಗುತ್ತಾರೆ!

23/05/2025 12:02 PM

ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರ ಪಠಿಸಿ ನೋಡಿ, ನಿಮ್ಮ ಜೀವನದ ಕಷ್ಟಗಳೆಲ್ಲ ದೂರ

23/05/2025 11:59 AM

BREAKING : ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಪಾಕ್, ಬಾಂಗ್ಲಾದೇಶಿಯರು ಸಿದ್ಧತೆ : ಗಡಿಯಲ್ಲಿ ಹೈಅಲರ್ಟ್ ಘೋಷಣೆ.!

23/05/2025 11:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೈಲಿನಿಂದಲೇ ‘ಪತ್ನಿ ವಿಜಯಲಕ್ಷ್ಮಿ’ಗೆ ‘ನಟ ದರ್ಶನ್’ ಕರೆ: ಚಾರ್ಜ್ ಶೀಟ್ ಬಗ್ಗೆ ಮಾಹಿತಿ ಪಡೆದುಕೊಂಡ ‘ದಾಸ’ | Actor Darshan
KARNATAKA

ಜೈಲಿನಿಂದಲೇ ‘ಪತ್ನಿ ವಿಜಯಲಕ್ಷ್ಮಿ’ಗೆ ‘ನಟ ದರ್ಶನ್’ ಕರೆ: ಚಾರ್ಜ್ ಶೀಟ್ ಬಗ್ಗೆ ಮಾಹಿತಿ ಪಡೆದುಕೊಂಡ ‘ದಾಸ’ | Actor Darshan

By kannadanewsnow0904/09/2024 4:03 PM

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ಬಳಿಕ ರಾಜಾತಿಥ್ಯದ ಪೋಟೋಗಳು ವೈರಲ್ ಆಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಕೋರ್ಟ್ ಗೆ ಪೊಲೀಸರಿಂದ ಕೊಲೆ ಕೇಸ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ಮಾಹಿತಿಯನ್ನು ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ದಾಸ ಪಡೆದಿರುವುದಾಗಿ ತಿಳಿದು ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಜೈಲಿನಲ್ಲಿ ಚಾರ್ಜ್ ಶೀಟ್ ಸೇರಿದಂತೆ ತನ್ನ ಪ್ರಕರಣದ ಯಾವುದೇ ಮಾಹಿತಿ ಸಿಗುತ್ತಿಲ್ಲ. ತನಗೆ ಟಿವಿ ನೋಡಲು ವ್ಯವಸ್ಥೆ ಮಾಡುವಂತೆಯೂ ನಟ ದರ್ಶನ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೇ ಆ ಬಗ್ಗೆ ಜೈಲು ಅಧಿಕಾರಿಗಳು ಯಾವ ಕ್ರಮ ವಹಿಸಲಿದ್ದಾರೆ ಎಂಬುದು ತಿಳಿದು ಬರಬೇಕಿದೆ.

ಈ ಮಧ್ಯೆ ಬಳ್ಳಾರಿ ಜೈಲಿನಲ್ಲಿರುವಂತ ನಟ ದರ್ಶನ್, ಇಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವಂತ ಚಾರ್ಜ್ ಶೀಟ್ ಬಗ್ಗೆ ಮಾಹಿತಿ ಪಡೆಯುವ ಸಂಬಂಧ ಜೈಲಿನಿಂದಲೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಅಂದಹಾಗೇ ಕೋರ್ಟ್ ಗೆ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸರು ಎಫ್ಎಸ್ ಎಲ್ ವರದಿ ಹಾಗೂ ಸಿಎಫ್ಎಸ್ ನ 8 ಸಾಕ್ಷಿಗಳು ಒಳಗೊಂಡಂತೆ 27 ಜನರ 164 ಹೇಳಿಕೆಗಳನ್ನು ಒಳಗೊಂಡಂತ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 161 ಅಡಿಯಲ್ಲಿ 70 ಜನರಿಗೆ ಪಡೆದಿದ್ದಂತ ಹೇಳಿಕೆಯನ್ನು ಕೂಡ ಪೊಲೀಸರು ಆ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಿದ್ದಾರೆ.

BREAKING: ನಾಳೆಯ ರಾಜ್ಯ ಸಚಿವ ಸಂಪುಟ ಸಭೆಯ ಸಮಯ ಬದಲು: 4 ಗಂಟೆ ಬದಲಿಗೆ 3ಕ್ಕೆ ನಿಗದಿ | Karnataka Cabinet Meeting

BIG NEWS: ‘ನಟ ದರ್ಶನ್’ಗೆ ಸಂಕಷ್ಟ: ‘ರೇಣುಕಾಸ್ವಾಮಿ ಕೊಲೆ’ ಕೇಸಲ್ಲಿ ‘ಕೈವಾಡ ಖಚಿತ’ ಪಡಿಸಿದ ‘ಪೊಲೀಸರ ಚಾರ್ಜ್ ಶೀಟ್’ | Actor Darshan

BREAKING : ಕುಸ್ತಿಪಟು ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ | Joining Congress

Share. Facebook Twitter LinkedIn WhatsApp Email

Related Posts

ಕೆಂಪು ಮೆಣಸಿನಕಾಯಿಯಿಂದ ಈ ತಂತ್ರ ಮಾಡಿದರೆ ಖತರ್ನಾಕ್ ಶತ್ರುಗಳಿದ್ದರೂ ಕೂಡ ನಾಶವಾಗಿ ಹೋಗುತ್ತಾರೆ!

23/05/2025 12:02 PM3 Mins Read

ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರ ಪಠಿಸಿ ನೋಡಿ, ನಿಮ್ಮ ಜೀವನದ ಕಷ್ಟಗಳೆಲ್ಲ ದೂರ

23/05/2025 11:59 AM5 Mins Read

ಗಮನಿಸಿ : `ಆಧಾರ್ ಕಾರ್ಡ್’ ನಲ್ಲಿ ತಪ್ಪಾದ `ಜನ್ಮ ದಿನಾಂಕ’ವನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

23/05/2025 11:50 AM2 Mins Read
Recent News

ಕೆಂಪು ಮೆಣಸಿನಕಾಯಿಯಿಂದ ಈ ತಂತ್ರ ಮಾಡಿದರೆ ಖತರ್ನಾಕ್ ಶತ್ರುಗಳಿದ್ದರೂ ಕೂಡ ನಾಶವಾಗಿ ಹೋಗುತ್ತಾರೆ!

23/05/2025 12:02 PM

ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರ ಪಠಿಸಿ ನೋಡಿ, ನಿಮ್ಮ ಜೀವನದ ಕಷ್ಟಗಳೆಲ್ಲ ದೂರ

23/05/2025 11:59 AM

BREAKING : ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಪಾಕ್, ಬಾಂಗ್ಲಾದೇಶಿಯರು ಸಿದ್ಧತೆ : ಗಡಿಯಲ್ಲಿ ಹೈಅಲರ್ಟ್ ಘೋಷಣೆ.!

23/05/2025 11:57 AM

ಗಮನಿಸಿ : `ಆಧಾರ್ ಕಾರ್ಡ್’ ನಲ್ಲಿ ತಪ್ಪಾದ `ಜನ್ಮ ದಿನಾಂಕ’ವನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

23/05/2025 11:50 AM
State News
KARNATAKA

ಕೆಂಪು ಮೆಣಸಿನಕಾಯಿಯಿಂದ ಈ ತಂತ್ರ ಮಾಡಿದರೆ ಖತರ್ನಾಕ್ ಶತ್ರುಗಳಿದ್ದರೂ ಕೂಡ ನಾಶವಾಗಿ ಹೋಗುತ್ತಾರೆ!

By kannadanewsnow0723/05/2025 12:02 PM KARNATAKA 3 Mins Read

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಶತ್ರುಗಳ…

ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರ ಪಠಿಸಿ ನೋಡಿ, ನಿಮ್ಮ ಜೀವನದ ಕಷ್ಟಗಳೆಲ್ಲ ದೂರ

23/05/2025 11:59 AM

ಗಮನಿಸಿ : `ಆಧಾರ್ ಕಾರ್ಡ್’ ನಲ್ಲಿ ತಪ್ಪಾದ `ಜನ್ಮ ದಿನಾಂಕ’ವನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

23/05/2025 11:50 AM

ಜಾತಿ ನಿಂದನೆ, ಹಲ್ಲೆ: ಪಬ್ಲಿಕ್ ಟಿವಿ ವರದಿಗಾರನ ಮೇಲೆ FIR ದಾಖಲು

23/05/2025 11:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.