Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಉತ್ತರಾಖಂಡ್’ ಭೀಕರ ಮೇಘಸ್ಪೋಟದಲ್ಲಿ 60ಕ್ಕೂ ಹೆಚ್ಚು ಮಂದಿ ನಾಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

05/08/2025 3:02 PM

WATCH VIDEO: ಉತ್ತರಾಖಂಡ್ ನಲ್ಲಿ ಮೇಘ ಸ್ಪೋಟ: ಪ್ರವಾಹದ ಭೀಕರ ದೃಶ್ಯ ಇಲ್ಲಿದೆ ನೋಡಿ | Uttarakhand Flash Flood Horror

05/08/2025 3:02 PM

BIG NEWS: ‘ಧರ್ಮಸ್ಥಳ ಕೇಸ್’ ತನಿಖೆಗೆ ‘GPR, ಆಧುನಿಕ ತಂತ್ರಜ್ಞಾನ’ ಬಳಸುವಂತೆ ‘ನಟ ಚೇತನ್’ ಮನವಿ

05/08/2025 2:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಧರ್ಮಸ್ಥಳ ಕೇಸ್’ ತನಿಖೆಗೆ ‘GPR, ಆಧುನಿಕ ತಂತ್ರಜ್ಞಾನ’ ಬಳಸುವಂತೆ ‘ನಟ ಚೇತನ್’ ಮನವಿ
KARNATAKA

BIG NEWS: ‘ಧರ್ಮಸ್ಥಳ ಕೇಸ್’ ತನಿಖೆಗೆ ‘GPR, ಆಧುನಿಕ ತಂತ್ರಜ್ಞಾನ’ ಬಳಸುವಂತೆ ‘ನಟ ಚೇತನ್’ ಮನವಿ

By kannadanewsnow0905/08/2025 2:53 PM

ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಅಸ್ಥಿ ಪಂಜರಗಳ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು 6 ಅಡಿ ಅಗೆದರೂ 11ನೇ ಪಾಯಿಂಟ್ ನಲ್ಲಿ ಯಾವುದೇ ಕುರುಹು ದೊರೆತಿಲ್ಲ. ಹೀಗಾಗಿ ಇದರ ಬದಲಾಗಿ ಜಿಪಿಆರ್, ಆಧುನಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ನಟ ಚೇತನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವಂತ ನಟ ಚೇತನ್ ಅಹಿಂಸಾ ಅವರು, ಇದು ದೊಡ್ಡ ಸುದ್ದಿ — ಸ್ಥಳ 11ರ ಬಳಿಯಲ್ಲಿ ಅಸ್ತಿಪಂಜರ ಭಾಗಗಳು ಮತ್ತು ಸೀರೆ ಪತ್ತೆಯಾಗಿದೆ, ಇದು ಸ್ಥಳ 6ರಲ್ಲಿ ಸಿಕ್ಕಿರುವ ಮೂಳೆಗಳನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.

ಸತ್ಯವು ಸ್ವಚ್ಛತಾ ಕಾರ್ಮಿಕನ ಕಡೆ ಇದ್ದಂಗೆ ಕಾಣುತ್ತಿದೆ. ತಪಾಸಣೆಯು ಸಂಪೂರ್ಣವಾಗಿರಲು ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ (GPR) ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕೆಂದು ನಾವು ಮನವಿ ಮಾಡಿದ್ದಾರೆ.

ಇನ್ನೊಬ್ಬ ವ್ಯಕ್ತಿ (ಜಯಂತ್ ಟಿ) ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ; ಅವರು ಅಪ್ರಾಪ್ತೆಯನ್ನು ಹೂತಿರೋದನ್ನು ನೇರವಾಗಿ ನೋಡಿದ್ದೇನೆ ಮತ್ತು ಇತರ ಸಾಕ್ಷಿಗಳೂ ಇದ್ದಾರೆ ಎಂದು ಹೇಳಿದ್ದಾರೆ. ಇದು ದೊಡ್ಡ ಸುದ್ದಿ, ಏಕೆಂದರೆ ಇದು ಬೆಂಬಲದ ಸಾಕ್ಷಿಯಾಗಿದೆ. ಇಂತಹ ವಿಟ್ನೆಸ್ಗಳು ಯಾವುದೇ ಭಯಭೀತಿ ಅಥವಾ ಬೆದರಿಕೆಗಳಿಂದ ದೂರವಿರಲು, ಅವರ ರಕ್ಷಣೆ ಕಡ್ಡಾಯವಾಗಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

BREAKING: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಧಿವಶ | Satyapal Malik No More

Share. Facebook Twitter LinkedIn WhatsApp Email

Related Posts

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

05/08/2025 2:41 PM1 Min Read

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM1 Min Read

BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ

05/08/2025 2:11 PM1 Min Read
Recent News

BREAKING : ‘ಉತ್ತರಾಖಂಡ್’ ಭೀಕರ ಮೇಘಸ್ಪೋಟದಲ್ಲಿ 60ಕ್ಕೂ ಹೆಚ್ಚು ಮಂದಿ ನಾಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

05/08/2025 3:02 PM

WATCH VIDEO: ಉತ್ತರಾಖಂಡ್ ನಲ್ಲಿ ಮೇಘ ಸ್ಪೋಟ: ಪ್ರವಾಹದ ಭೀಕರ ದೃಶ್ಯ ಇಲ್ಲಿದೆ ನೋಡಿ | Uttarakhand Flash Flood Horror

05/08/2025 3:02 PM

BIG NEWS: ‘ಧರ್ಮಸ್ಥಳ ಕೇಸ್’ ತನಿಖೆಗೆ ‘GPR, ಆಧುನಿಕ ತಂತ್ರಜ್ಞಾನ’ ಬಳಸುವಂತೆ ‘ನಟ ಚೇತನ್’ ಮನವಿ

05/08/2025 2:53 PM

ಸಾರ್ವಜನಿಕರೇ ಗಮನಿಸಿ : ನಿಮ್ಮ `ಫೋನ್’ನಲ್ಲಿ ಇರಲೇಬೇಕಾದ ಸರ್ಕಾರಿ `App’ಗಳಿವು..! ತಪ್ಪದೇ ಡೌನ್ಲೋಡ್ ಮಾಡಿಕೊಳ್ಳಿ

05/08/2025 2:51 PM
State News
KARNATAKA

BIG NEWS: ‘ಧರ್ಮಸ್ಥಳ ಕೇಸ್’ ತನಿಖೆಗೆ ‘GPR, ಆಧುನಿಕ ತಂತ್ರಜ್ಞಾನ’ ಬಳಸುವಂತೆ ‘ನಟ ಚೇತನ್’ ಮನವಿ

By kannadanewsnow0905/08/2025 2:53 PM KARNATAKA 1 Min Read

ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಅಸ್ಥಿ ಪಂಜರಗಳ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು 6 ಅಡಿ ಅಗೆದರೂ…

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

05/08/2025 2:41 PM

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM

BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ

05/08/2025 2:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.