Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video : ತೆಲುಗು ಭಾಷೆಯಲ್ಲಿ ‘ನಿತೀಶ್ ರೆಡ್ಡಿ’ ಹೊಗಳಿದ ಕ್ಯಾಪ್ಟನ್ ‘ಶುಭ್ಮನ್ ಗಿಲ್’, ವಿಡಿಯೋ ವೈರಲ್

10/07/2025 8:26 PM

BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ

10/07/2025 8:12 PM

ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

10/07/2025 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ
KARNATAKA

BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ

By kannadanewsnow0910/07/2025 8:12 PM

ಕಲಬುರ್ಗಿ: ಜಿಲ್ಲೆಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಹೆಚ್ಚು ಜನರು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೇ ಕಾಲ್ತುಳಿತದಲ್ಲಿ ಹಲವು ಭಕ್ತರು ಗಾಯಗೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತನ ಸನ್ನಿಧಿಗೆ ಗುರು ಪೂರ್ಣಿಮೆಯ ಪ್ರಯುಕ್ತ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಗಳಿಂದ ಹೆಚ್ಚು ಭಕ್ತರು ಇಂದು ಆಗಮಿಸಿದ್ದರು. ಗುರು ಪೂರ್ಣಿಮೆಯ ಪ್ರಯುಕ್ತ ದೇವರ ದರ್ಶನಕ್ಕೆ ಬಂದ ವೇಳೆಯಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಗಾಣಗಾಪುರ ದತ್ತನ ಸನ್ನಿಧಿಯ ದೇವಸ್ಥಾನದಲ್ಲಿ ನೂಕು ನುಗ್ಗಲು ಉಂಟಾಗಿ ಕಲಾವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಮೂಲದ ಕಲಾವತಿ(50) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

GOOD NEWS: ‘ನರ್ಸಿಂಗ್ ಕೋರ್ಸ್’ ಶುಲ್ಕ ಹೆಚ್ಚಳದ ಆತಂಕದಲ್ಲಿದ್ದವರಿಗೆ ‘ಸಚಿವ ಶರಣಪ್ರಕಾಶ್ ಪಾಟೀಲ್’ ಗುಡ್ ನ್ಯೂಸ್

Share. Facebook Twitter LinkedIn WhatsApp Email

Related Posts

ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

10/07/2025 8:06 PM2 Mins Read

ಮಾಟ, ಮಂತ್ರ, ವಶೀಕರಣ ಅಂದರೇನು ಗೊತ್ತಾ? ಈ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ಮಾಹಿತಿ

10/07/2025 7:54 PM3 Mins Read

GOOD NEWS: ‘ನರ್ಸಿಂಗ್ ಕೋರ್ಸ್’ ಶುಲ್ಕ ಹೆಚ್ಚಳದ ಆತಂಕದಲ್ಲಿದ್ದವರಿಗೆ ‘ಸಚಿವ ಶರಣಪ್ರಕಾಶ್ ಪಾಟೀಲ್’ ಗುಡ್ ನ್ಯೂಸ್

10/07/2025 7:11 PM1 Min Read
Recent News

Watch Video : ತೆಲುಗು ಭಾಷೆಯಲ್ಲಿ ‘ನಿತೀಶ್ ರೆಡ್ಡಿ’ ಹೊಗಳಿದ ಕ್ಯಾಪ್ಟನ್ ‘ಶುಭ್ಮನ್ ಗಿಲ್’, ವಿಡಿಯೋ ವೈರಲ್

10/07/2025 8:26 PM

BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ

10/07/2025 8:12 PM

ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

10/07/2025 8:06 PM

ಮಾಟ, ಮಂತ್ರ, ವಶೀಕರಣ ಅಂದರೇನು ಗೊತ್ತಾ? ಈ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ಮಾಹಿತಿ

10/07/2025 7:54 PM
State News
KARNATAKA

BREAKING: ಕಲಬುರ್ಗಿಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ: ಓರ್ವ ಮಹಿಳೆ ಸಾವು, ಹಲವರಿಗೆ ಗಾಯ

By kannadanewsnow0910/07/2025 8:12 PM KARNATAKA 1 Min Read

ಕಲಬುರ್ಗಿ: ಜಿಲ್ಲೆಯ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಹೆಚ್ಚು ಜನರು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ…

ಕನ್ನಡವನ್ನು ಕಲಿತು ನಲಿಯಿರಿ, ಇಂಗ್ಲೀಷನ್ನು ವ್ಯವಹಾರಿಕ ಭಾಷೆಯಾಗಿ ಕಲಿಯಿರಿ: ವಕೀಲ ಹೆಚ್.ಬಿ ರಾಘವೇಂದ್ರ

10/07/2025 8:06 PM

ಮಾಟ, ಮಂತ್ರ, ವಶೀಕರಣ ಅಂದರೇನು ಗೊತ್ತಾ? ಈ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ಮಾಹಿತಿ

10/07/2025 7:54 PM

GOOD NEWS: ‘ನರ್ಸಿಂಗ್ ಕೋರ್ಸ್’ ಶುಲ್ಕ ಹೆಚ್ಚಳದ ಆತಂಕದಲ್ಲಿದ್ದವರಿಗೆ ‘ಸಚಿವ ಶರಣಪ್ರಕಾಶ್ ಪಾಟೀಲ್’ ಗುಡ್ ನ್ಯೂಸ್

10/07/2025 7:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.