ಬೆಂಗಳೂರು: ನಗರದಲ್ಲಿ ಲವರ್ ಗಾಗಿ ಗಂಡನ ಕೊಲೆಗೆ ಸುಫಾರಿ ಕೊಟ್ಟಿದ್ದ ಹೆಂಡತಿ ಹಾಗೂ ಟೀಮ್ ಅನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

 

ಅನುಪಲ್ಲವಿ, ಅಮ್ಮಜಮ್ಮ,ಹರೀಶ್, ಮುಗಿಲನ್ ಬಂಧಿತ ಆರೋಪಿಗಳು. ಅನುಪಲ್ಲವಿ ಪ್ರಿಯಕರ ಹಿಮಂತನ ಜೊತೆ ಸೇರಿ ಕೊಲೆಗೆ ಸುಫಾರಿ ನೀಡಿದ್ದಳು. ಹರೀಶ್, ನಾಗರಾಜ್ ಎಂಬುವರಿಗೆ ಗಂಡ ನವೀನ್‌ ಕುಮಾರ್‌ ಅನ್ನು ಕಿಡ್ನ್ಯಾಪ್‌ ಮಾಡಿ ಕೊಲೆ ಮಾಡುವಂತೆ ಸುಫಾರಿ ಕೊಟ್ಟಿದ್ದಳು. ಅದರಂತೆ ನವೀನ್ ಕಿಡ್ನಾಪ್ ಮಾಡಿದ ಆರೋಪಿಗಳು ತಮಿಳುನಾಡಿಗೆ ಕರೆದೊಯ್ದಿದ್ದರು.ಅಲ್ಲಿ ನವೀನ್ ಕೊಲೆ ಮಾಡಲು ಮುಗಿಲನ್ ಹಾಗೂ ಕಣ್ಣನ್ ಎಂಬುವರಿಗೆ ಹೇಳಲಾಗಿತ್ತು.

BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

 

ನವೀನ್ ಗೆ ಎಣ್ಣೆ ಕುಡಿಸಿ ಮೈ ಮೇಲೆ ಸಾಸ್ ಚೆಲ್ಲಿ ಫೋಟೋ ತೆಗೆದು ಪ್ರಿಯಕರ ಹಿಮವಂತ್ ಗೆ ಕಳಹಿಸಿದ್ದರು. ಕೊಲೆ ಮಾಡುವುದಕ್ಕೆ ಭಯ ಪಟ್ಟಿದ್ದನು. ನವೀನ್‌ ಕುಟುಂಬಸ್ಥರು ನಾಪತ್ತೆ ಯಾಗಿದ್ದಾನೆ ಎಂದು ಪೀಣ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Share.
Exit mobile version