Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಕ್ರೋಚ್ ಜನತಾ ಪಾರ್ಟಿ ‘ಎಕ್ಸ್’ ಖಾತೆ ನಿರ್ಬಂಧ ತೆರವಿಗೆ ದೆಹಲಿ ಹೈಕೋರ್ಟ್ ನಕಾರ

GOOD NEWS: ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 30,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

Big News: ​ಟ್ವಿಶಾ ಶರ್ಮಾ ಸಾವು ಪ್ರಕರಣ: ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್‌ಗೆ 5 ದಿನಗಳ ಸಿಬಿಐ ಕಸ್ಟಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 30,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ
KARNATAKA

GOOD NEWS: ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 30,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯು 2026-27 ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 30,337 ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದೆ.

ನೇಮಕಾತಿಯ ಹಿನ್ನೆಲೆ ಮತ್ತು ಪ್ರಮುಖ ವಿವರಗಳು

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ (ಮಾರ್ಚ್-2027) ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಒಟ್ಟು 40,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರವು ಅನುಮತಿ ನೀಡಿದೆ.

ಪ್ರಸ್ತುತ ಪ್ರಥಮ ಹಂತದಲ್ಲಿ, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ (ಪಿ.ಎಸ್.ಟಿ ಮತ್ತು ಜಿ.ಪಿ.ಟಿ) ವೃಂದದ ಒಟ್ಟು 33,708 ಹುದ್ದೆಗಳಿಗೆ ಎದುರಾಗಿ 30,337 ಖಾಲಿ ಹುದ್ದೆಗಳಿಗೆ ಜಿಲ್ಲಾವಾರು/ತಾಲ್ಲೂಕುವಾರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಅತಿಥಿ ಶಿಕ್ಷಕರನ್ನು ದಿನಾಂಕ: 01.06.2026 ರಿಂದ ಜಾರಿಗೆ ಬರುವಂತೆ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.

ಪ್ರಮುಖ ಷರತ್ತುಗಳು ಮತ್ತು ಮಾರ್ಗಸೂಚಿಗಳು

  1. ಆಯ್ಕೆಯ ಜವಾಬ್ದಾರಿ: ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆಯ ಜವಾಬ್ದಾರಿಯನ್ನು ಆಯಾ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರುಗಳಿಗೆ ವಹಿಸಲಾಗಿದೆ.

  2. ಆದ್ಯತೆಗಳು: ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳು, ಶಿಕ್ಷಕ ರಹಿತ ಶಾಲೆಗಳು ಮತ್ತು ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಬೇಕು. ಇದರೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳು, ಬೆಂಗಳೂರು ಪಬ್ಲಿಕ್ ಶಾಲೆಗಳು, ದ್ವಿಭಾಷಾ (ಆಂಗ್ಲ ಮಾಧ್ಯಮ) ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಆದ್ಯತೆ ಮೇರೆಗೆ ನೇಮಕಾತಿ ಮಾಡಬೇಕು.

  3. ಅರ್ಹತೆ ಮತ್ತು ಗೌರವ ಸಂಭಾವನೆ: ನಿಗದಿಪಡಿಸಿರುವ ಕನಿಷ್ಟ ವಿದ್ಯಾರ್ಹತೆ, ಮೆರಿಟ್ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನೇಮಕಗೊಂಡ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಮಾಹೆಯಾನ ರೂ. 12,000/- ಗಳ ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.

  4. ಬಿಡುಗಡೆ: ವರ್ಗಾವಣೆ ಅಥವಾ ನೇಮಕಾತಿ ಮೂಲಕ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ, ಆ ಹುದ್ದೆಯಲ್ಲಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ತಾಲ್ಲೂಕಿನ ಇತರೆ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಮಾಡಲಾಗುವುದು.

ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅತಿಥಿ ಶಿಕ್ಷಕರ ಹುದ್ದೆಗಳ ಹಂಚಿಕೆ ಪಟ್ಟಿ (2026-27)

ಇಲಾಖೆಯು ಬಿಡುಗಡೆ ಮಾಡಿರುವ ಅಧಿಕೃತ ಅನುಬಂಧದ ಪ್ರಕಾರ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಹಂಚಿಕೆಯಾದ ಒಟ್ಟು ಹುದ್ದೆಗಳ ವಿವರ ಕೆಳಗಿನಂತಿದೆ:

ಜಿಲ್ಲೆ (District) ತಾಲ್ಲೂಕು/ಬ್ಲಾಕ್ (Block) ಖಾಲಿ ಹುದ್ದೆಗಳು (PST-GPT) ಹಂಚಿಕೆಯಾದ ಅತಿಥಿ ಶಿಕ್ಷಕರು

ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

122

110

ದೊಡ್ಡಬಳ್ಳಾಪುರ

122

110

ಹೊಸಕೋಟೆ

269

242

ನೆಲಮಂಗಲ

121

109

ಒಟ್ಟು

634

571

ಬೆಂಗಳೂರು ಉತ್ತರ

ಉತ್ತರ-1

328

295

ಉತ್ತರ-2

103

93

ಉತ್ತರ-3

131

118

ಉತ್ತರ-4

316

284

ಒಟ್ಟು

878

790

ಬೆಂಗಳೂರು ದಕ್ಷಿಣ

ಆನೇಕಲ್

369

332

ದಕ್ಷಿಣ-1

267

240

ದಕ್ಷಿಣ-2

146

131

ದಕ್ಷಿಣ-3

436

392

ದಕ್ಷಿಣ-4

492

443

ಒಟ್ಟು

1710

1539

ಚಿಕ್ಕಬಳ್ಳಾಪುರ

ಬಾಗೇಪಲ್ಲಿ

142

128

ಚಿಕ್ಕಬಳ್ಳಾಪುರ

68

61

ಚಿಂತಾಮಣಿ

86

77

ಗೌರಿಬಿದನೂರು

96

86

ಗುಡಿಬಂಡೆ

58

52

ಶಿಡ್ಲಘಟ್ಟ

113

102

ಒಟ್ಟು

563

507

ಚಿತ್ರದುರ್ಗ

ಚಳ್ಳಕೆರೆ

90

81

ಚಿತ್ರದುರ್ಗ

107

96

ಹಿರಿಯೂರು

83

75

ಹೊಳಲ್ಕೆರೆ

59

53

ಹೊಸದುರ್ಗ

64

58

ಮೊಳಕಾಲ್ಮೂರು

175

158

ಒಟ್ಟು

578

520

ದಾವಣಗೆರೆ

ಚನ್ನಗಿರಿ

79

71

ದಾವಣಗೆರೆ (ಉತ್ತರ)

36

32

ದಾವಣಗೆರೆ (ದಕ್ಷಿಣ)

35

32

ಹರಿಹರ

29

26

ಹೊನ್ನಾಳಿ

55

50

ಜಗಳೂರು

79

71

ಒಟ್ಟು

313

282

ಕೋಲಾರ

ಬಂಗಾರಪೇಟೆ

86

77

ಕೆ.ಜಿ.ಎಫ್

85

77

ಕೋಲಾರ

94

85

ಮಾಲೂರು

102

92

ಮುಳಬಾಗಿಲು

105

95

ಶ್ರೀನಿವಾಸಪುರ

73

66

ಒಟ್ಟು

545

491

ರಾಮನಗರ

ಚನ್ನಪಟ್ಟಣ

166

149

ಕನಕಪುರ

367

330

ಮಾಗಡಿ

134

121

ರಾಮನಗರ

179

161

ಒಟ್ಟು

846

761

ಶಿವಮೊಗ್ಗ

ಭದ್ರಾವತಿ

78

70

ಹೊಸನಗರ

104

94

ಸಾಗರ

143

129

ಶಿಕಾರಿಪುರ

53

48

ಶಿವಮೊಗ್ಗ

82

74

ಸೊರಬ

120

108

ತೀರ್ಥಹಳ್ಳಿ

100

90

ಒಟ್ಟು

680

612

ತುಮಕೂರು ಮಧುಗಿರಿ

ಕೊರಟಗೆರೆ

63

57

ಮಧುಗಿರಿ

136

122

ಪಾವಗಡ

220

198

ಸಿರಾ

204

184

ಒಟ್ಟು

623

561

ತುಮಕೂರು

ಚಿಕ್ಕನಾಯಕನಹಳ್ಳಿ

76

68

ಗುಬ್ಬಿ

91

82

ಕುಣಿಗಲ್

133

120

ತಿಪಟೂರು

46

41

ತುಮಕೂರು

142

128

ತುರುವೇಕೆರೆ

48

43

ಒಟ್ಟು

536

482

Share. Facebook Twitter LinkedIn WhatsApp Email

Related Posts

BIG BREAKING: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಆಸ್ತಿ ವಿವಾದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡಿಕ್ಕಿ 6 ಜನರ ಬರ್ಬರ ಕೊಲೆ!

1 Min Read

ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: ಸರ್ಕಾರಕ್ಕೆ ‘ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ’ ಆಗ್ರಹ

2 Mins Read

BREAKING: ಆಸ್ತಿ ವಿವಾದಕ್ಕೆ ರಕ್ತಸಿಕ್ತವಾದ ಭೀಮಾತೀರ; 6 ಜನರನ್ನು ಭೀಕರವಾಗಿ ಹತ್ಯೆ

1 Min Read
Recent News

ಕಾಕ್ರೋಚ್ ಜನತಾ ಪಾರ್ಟಿ ‘ಎಕ್ಸ್’ ಖಾತೆ ನಿರ್ಬಂಧ ತೆರವಿಗೆ ದೆಹಲಿ ಹೈಕೋರ್ಟ್ ನಕಾರ

GOOD NEWS: ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 30,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

Big News: ​ಟ್ವಿಶಾ ಶರ್ಮಾ ಸಾವು ಪ್ರಕರಣ: ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್‌ಗೆ 5 ದಿನಗಳ ಸಿಬಿಐ ಕಸ್ಟಡಿ!

​ತೀವ್ರ ಶಾಖ ಮತ್ತು ಉಸಿರುಗಟ್ಟಿಸುವ ಆರ್ದ್ರತೆ: ಭಾರತ-ಪಾಕಿಸ್ತಾನದಲ್ಲಿ ಶಾಖದ ಅಲೆ ಏಕೆ ಅಪಾಯಕಾರಿ?

State News
KARNATAKA

GOOD NEWS: ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 30,000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯು 2026-27 ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ…

BIG BREAKING: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಆಸ್ತಿ ವಿವಾದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡಿಕ್ಕಿ 6 ಜನರ ಬರ್ಬರ ಕೊಲೆ!

ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: ಸರ್ಕಾರಕ್ಕೆ ‘ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ’ ಆಗ್ರಹ

BREAKING: ಆಸ್ತಿ ವಿವಾದಕ್ಕೆ ರಕ್ತಸಿಕ್ತವಾದ ಭೀಮಾತೀರ; 6 ಜನರನ್ನು ಭೀಕರವಾಗಿ ಹತ್ಯೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.