Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : CBSE 9ನೇ ತರಗತಿ `ತ್ರಿಭಾಷಾ ನೀತಿ’ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ : ಮುಂದಿನ ವಾರ ವಿಚಾರಣೆ

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು

By kannadanewsnow57

ಬೆಂಗಳೂರು: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು, ಸವಲತ್ತುಗಳು ಹಾಗೂ ದೃಢೀಕರಣ ಪತ್ರಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಅಟಲ್ ಜೀ ಜನಸ್ನೇಹಿ ಕೇಂದ್ರ (ನಾಡಕಚೇರಿ) ಪ್ರಮುಖ ಪಾತ್ರ ವಹಿಸುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಡಕಚೇರಿಯಲ್ಲಿ ದೊರೆಯುವ ಒಟ್ಟು 44 ಪ್ರಮುಖ ಸೇವೆಗಳು, ಅವುಗಳ ಅರ್ಜಿ ಶುಲ್ಕ ಮತ್ತು ಸೇವೆ ದೊರೆಯುವ ಕಾಲಾವಧಿಯ (ಸಕಾಲ ಅವಧಿ – ದಿನಗಳಲ್ಲಿ) ಅಧಿಕೃತ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಈ ಪಟ್ಟಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಗಳಿಂದ ಹಿಡಿದು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಗಳವರೆಗಿನ ವಿವರಗಳಿವೆ.

1. ವಿವಿಧ ಪ್ರಮಾಣ ಪತ್ರಗಳು ಮತ್ತು ದೃಢೀಕರಣಗಳು (ಶುಲ್ಕ: ₹40/-)

ಕ್ರ.ಸಂ. ಸೇವೆಗಳ ವಿವರ ಸಕಾಲ ಅವಧಿ (ದಿನಗಳು)
1 ಜಾತಿ ಮತ್ತು ಆದಾಯ ದೃಢೀಕರಣ ಪತ್ರ 21
2 ಜಾತಿ ಪ್ರಮಾಣ ಪತ್ರ (ಪ್ರವರ್ಗ-1) 21
3 ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ) 21
4 ಆದಾಯ ದೃಢೀಕರಣ ಪತ್ರ 21
5 ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ 21
6 ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ 21
7 ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ) 21
8 ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ 21
9 ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ 21
10 ಕೃಷಿ ಕಾರ್ಮಿಕ ದೃಢೀಕರಣ ಪತ್ರ 21
11 ವ್ಯವಸಾಯಗಾರರ ದೃಢೀಕರಣ ಪತ್ರ 21
12 ವಂಶವೃಕ್ಷ ದೃಢೀಕರಣ ಪತ್ರ 21
13 ಬೋನಫೈಡ್ ದೃಢೀಕರಣ ಪತ್ರ 7
14 ವಸತಿ ದೃಢೀಕರಣ ಪತ್ರ 21
15 ಭೂ ಹಿಡುವಳಿ ಪ್ರಮಾಣ ಪತ್ರ 7
16 ಜಮೀನು ಇಲ್ಲದಿರುವ ದೃಢೀಕರಣ ಪತ್ರ 7
17 ಜೀವಂತ ದೃಢೀಕರಣ ಪತ್ರ 7
18 ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ 7
19 ಮರು ವಿವಾಹವಾಗದಿರುವ ದೃಢೀಕರಣ ಪತ್ರ 7
20 ಮೇಲುಸ್ತರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ (Non-Creamy Layer) 7
21 ಗೇಣಿ ರಹಿತ ದೃಢೀಕರಣ ಪತ್ರ 7
22 ಜನಸಂಖ್ಯೆ ದೃಢೀಕರಣ ಪತ್ರ 7
23 ವಾಸಸ್ಥಳ ದೃಢೀಕರಣ ಪತ್ರ 21
24 ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ 21
25 ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ 21
26 ನಿರುದ್ಯೋಗಿ ದೃಢೀಕರಣ ಪತ್ರ 7
27 ವಿಧವಾ ದೃಢೀಕರಣ ಪತ್ರ 21
28 ಬೆಳೆ ದೃಢೀಕರಣ ಪತ್ರ 12
29 ಹೈದರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಢೀಕರಣ ಪತ್ರ (371J) 30
30 ಅಲ್ಪಸಂಖ್ಯಾತರ ದೃಢೀಕರಣ ಪತ್ರ 7
31 ಆರ್ಯವೈಶ್ಯ ಜಾತಿ ಪ್ರಮಾಣ ಪತ್ರ (ವಿದ್ಯಾರ್ಥಿಗಳಿಗೆ ಮಾತ್ರ) –
32 ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ (EWS) –
33 ಪ.ಜಾ/ಪ.ಪಂ. ಪ್ರಮಾಣ ಪತ್ರ (ವಲಸಿಗರು) 21

2. ಉಚಿತ ಸೇವೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು (ಪಿಂಚಣಿಗಳು)
ಕೆಳಗಿನ ಎಲ್ಲಾ ಸೇವೆಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ (ಉಚಿತ). ಇವುಗಳ ವಿಲೇವಾರಿ ಅವಧಿ 45 ದಿನಗಳಾಗಿವೆ (ಕೆಲವು ಯೋಜನೆಗಳನ್ನು ಹೊರತುಪಡಿಸಿ).

ಕ್ರ.ಸಂ. ಯೋಜನೆಯ ವಿವರ ಸಕಾಲ ಅವಧಿ (ದಿನಗಳು)
34 ವಿಶೇಷ ಚೇತನ ಪಿಂಚಣಿ 45
35 ವಿಧವಾ ಪಿಂಚಣಿ 45
36 ಸಂಧ್ಯಾ ಸುರಕ್ಷಾ ಯೋಜನೆ 45
37 ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ 45
38 ಮೈತ್ರಿ ಯೋಜನೆ 45
39 ಮನಸ್ವಿನಿ ಯೋಜನೆ 45
40 ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪಿಂಚಣಿ 45
41 ಆತ್ಮಹತ್ಯೆಗೊಳಗಾದ ರೈತರ ವಿಧವೆಯರ ಪಿಂಚಣಿ 45
42 ರಾಷ್ಟ್ರೀಯ ಕುಟುಂಬ ನೆರವು ಯೋಜನೆ –
43 ಅಂತ್ಯ ಸಂಸ್ಕಾರ ಯೋಜನೆ –
44 ಎಂಡೋಸಲ್ಫಾನ್ ಪೀಡಿತರ ಮಿತ ವೇತನ –

ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿಗೆ ಒಳಗಾಗದೆ, ಇಲಾಖೆ ನಿಗದಿಪಡಿಸಿದ ನಿಗದಿತ ಶುಲ್ಕವನ್ನು ಮಾತ್ರ ಪಾವತಿಸಿ ಈ ಸೇವೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನಿಗದಿತ ಸಕಾಲ ಅವಧಿಯೊಳಗೆ ಸೇವೆಗಳು ದೊರೆಯದಿದ್ದಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ದೂರು ನೀಡಲು ಅವಕಾಶವಿರುತ್ತದೆ.

BIG NEWS: For the attention of the people of the state: These 44 services will be available under the `Atal Jee Janasnehi Kendra' scheme
Share. Facebook Twitter LinkedIn WhatsApp Email

Related Posts

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

1 Min Read

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

2 Mins Read

SHOCKING : ರಾಜ್ಯದಲ್ಲಿ ಹೀನ ಕೃತ್ಯ : ಉತ್ತರಕನ್ನಡದಲ್ಲಿ ಕುಡಿದ ಮತ್ತಲ್ಲಿ, ಹೆತ್ತ ಮಗಳ ಮೇಲೆ ಅತ್ಯಾಚಾರಗೈದ ರಾಕ್ಷಸ ತಂದೆ!

1 Min Read
Recent News

BREAKING : CBSE 9ನೇ ತರಗತಿ `ತ್ರಿಭಾಷಾ ನೀತಿ’ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ : ಮುಂದಿನ ವಾರ ವಿಚಾರಣೆ

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

State News
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಅಟಲ್ ಜೀ ಜನಸ್ನೇಹಿ ಕೇಂದ್ರ’ ಯೋಜನೆಯಡಿ ಸಿಗಲಿದೆ ಈ 44 ಸೇವೆಗಳು

By kannadanewsnow57 KARNATAKA 2 Mins Read

ಬೆಂಗಳೂರು: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು, ಸವಲತ್ತುಗಳು ಹಾಗೂ ದೃಢೀಕರಣ ಪತ್ರಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಡಿಯಲ್ಲಿ…

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

SHOCKING : ರಾಜ್ಯದಲ್ಲಿ ಹೀನ ಕೃತ್ಯ : ಉತ್ತರಕನ್ನಡದಲ್ಲಿ ಕುಡಿದ ಮತ್ತಲ್ಲಿ, ಹೆತ್ತ ಮಗಳ ಮೇಲೆ ಅತ್ಯಾಚಾರಗೈದ ರಾಕ್ಷಸ ತಂದೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.