Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

19/04/2026 9:54 AM

​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ

19/04/2026 9:52 AM

ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!

19/04/2026 9:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ
INDIA

​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ

By kannadanewsnow8919/04/2026 9:52 AM

​ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿಯವರ 75 ನಿಮಿಷಗಳ ಭಾಷಣದಲ್ಲಿ ಮಹಿಳೆಯರ ಹಿತಾಸಕ್ತಿಗಿಂತ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಭಾಷಣವನ್ನು ವಿಶ್ಲೇಷಿಸಿದ ಖರ್ಗೆ, “ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬರೋಬ್ಬರಿ 59 ಬಾರಿ ‘ಕಾಂಗ್ರೆಸ್’ ಹೆಸರನ್ನು ಎತ್ತಿದ್ದಾರೆ. ಆದರೆ ಯಾವ ಮಹಿಳೆಯರಿಗಾಗಿ ಈ ಮಸೂದೆ ಎಂದು ಹೇಳುತ್ತಿದ್ದಾರೋ, ಆ ಮಹಿಳೆಯರ ಬಗ್ಗೆ ಅವರು ಮಾತನಾಡಿದ್ದು ಬಹಳ ಕಡಿಮೆ. ಇದು ಅವರ ರಾಜಕೀಯ ದ್ವೇಷವನ್ನು ತೋರಿಸುತ್ತದೆ,” ಎಂದು ಲೇವಡಿ ಮಾಡಿದ್ದಾರೆ.

ಲೋಕಸಭೆಯಲ್ಲಿ ಮಸೂದೆ ಸೋತಿದ್ದಕ್ಕೆ ವಿರೋಧ ಪಕ್ಷಗಳನ್ನು ಹೊಣೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಖರ್ಗೆ, “ಮಸೂದೆ ಸೋತಿದ್ದು ಸರ್ಕಾರದ ವೈಫಲ್ಯದಿಂದ. ಆದರೆ ಪ್ರಧಾನಿಯವರು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

 ಪ್ರಧಾನಿ ಮೋದಿಯವರು ವಿಪಕ್ಷಗಳನ್ನು ‘ಮಹಿಳಾ ವಿರೋಧಿ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ನಾವು ಮಹಿಳೆಯರಿಗೆ ತಕ್ಷಣದ ಮೀಸಲಾತಿ ಕೇಳುತ್ತಿದ್ದೇವೆ, ಬಿಜೆಪಿ ಅದನ್ನು 2029 ಅಥವಾ 2034ಕ್ಕೆ ತಳ್ಳುತ್ತಿದೆ. ನಿಜವಾದ ಮಹಿಳಾ ವಿರೋಧಿಗಳು ಯಾರು ಎಂಬುದು ದೇಶಕ್ಕೆ ತಿಳಿದಿದೆ,” ಎಂದು ತಿರುಗೇಟು ನೀಡಿದ್ದಾರೆ.

ಇದು ದೇಶವನ್ನುದ್ದೇಶಿಸಿ ಮಾಡಿದ ಭಾಷಣವಾಗಿರಲಿಲ್ಲ, ಬದಲಿಗೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಕೇವಲ ‘ಜಾಹೀರಾತು’ ಎಂದು ಖರ್ಗೆ ಟೀಕಿಸಿದ್ದಾರೆ.

'Modi ji mentioned Congress 59 times women barely': Kharge slams PM's speech after bill fails Lok Sabha test
Share. Facebook Twitter LinkedIn WhatsApp Email

Related Posts

ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!

19/04/2026 9:40 AM1 Min Read

​’ಭಾರತದ ಆಶಯವನ್ನು ಎತ್ತಿಹಿಡಿಯಲು ಮಸೂದೆಯನ್ನು ಸೋಲಿಸಿದ್ದೇವೆ’: ಮಹಿಳಾ ಮೀಸಲಾತಿ ಪತನದ ಬಳಿಕ ರಾಹುಲ್ ಗಾಂಧಿ ಸಮರ್ಥನೆ

19/04/2026 9:32 AM1 Min Read

ALERT : ಇನ್ಮುಂದೆ ವಾಹನ ಖರೀದಿ, ಮಾರಾಟ ಸೇರಿ ಈ 10 ಕೆಲಸಗಳಿಗೆ `ಪ್ಯಾನ್ ಕಾರ್ಡ್’ ಕಡ್ಡಾಯ.!

19/04/2026 9:19 AM2 Mins Read
Recent News

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

19/04/2026 9:54 AM

​’ಮೋದಿ ಭಾಷಣದಲ್ಲಿ ಕಾಂಗ್ರೆಸ್ ಜಪವೇ 59 ಬಾರಿ, ಮಹಿಳೆಯರ ಪ್ರಸ್ತಾಪ ನಗಣ್ಯ’: ಮಸೂದೆ ಪತನದ ಬಳಿಕ ಖರ್ಗೆ ಲೇವಡಿ

19/04/2026 9:52 AM

ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!

19/04/2026 9:40 AM

ಡ್ರೈವಿಂಗ್ ಲೈಸೆನ್ಸ್ ಎಕ್ಸ್‌ಟ್ರಾಕ್ಟ್ ಎಂದರೆ ಏನು? ಇದು ಏಕೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

19/04/2026 9:34 AM
State News
KARNATAKA

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

By kannadanewsnow5719/04/2026 9:54 AM KARNATAKA 2 Mins Read

ನಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಹೆಚ್ಚಿನವರು ಗೃಹ ಸಾಲದ (Home Loan) ಮೊರೆ ಹೋಗುತ್ತಾರೆ. ಆದರೆ, ಆರ್ಥಿಕ…

ಡ್ರೈವಿಂಗ್ ಲೈಸೆನ್ಸ್ ಎಕ್ಸ್‌ಟ್ರಾಕ್ಟ್ ಎಂದರೆ ಏನು? ಇದು ಏಕೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

19/04/2026 9:34 AM

ಅಪ್ಪ ಜನರಿಗಾಗಿ ಬದುಕಿದ ನಾಯಕ; ಜೈಲು ಶಿಕ್ಷೆ ಬೆನ್ನಲ್ಲೇ ವಿನಯ ಕುಲಕರ್ಣಿ ಪುತ್ರಿ ಭಾವುಕ ಪೋಸ್ಟ್.!

19/04/2026 9:23 AM

SHOCKING : `ಮೊಬೈಲ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ’ ಎಂಬ ವಿಚಿತ್ರ ಕಾರಣ ನೀಡಿ ಬಾಲ್ಯವಿವಾಹಕ್ಕೆ ಮುಂದಾದ ಪೋಷಕರು.!

19/04/2026 9:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.