Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೆರಿಗೆದಾರರಿಗೆ ಬಿಗ್ ಅಪ್‌ಡೇಟ್: 15G ಮತ್ತು 15H ಫಾರ್ಮ್‌ಗಳು ಇನ್ಮುಂದೆ ಇತಿಹಾಸ! ಹೊಸ ‘ಫಾರ್ಮ್ 121’ ಜಾರಿ; ಏನಿದರ ವಿಶೇಷತೆ?
INDIA

ತೆರಿಗೆದಾರರಿಗೆ ಬಿಗ್ ಅಪ್‌ಡೇಟ್: 15G ಮತ್ತು 15H ಫಾರ್ಮ್‌ಗಳು ಇನ್ಮುಂದೆ ಇತಿಹಾಸ! ಹೊಸ ‘ಫಾರ್ಮ್ 121’ ಜಾರಿ; ಏನಿದರ ವಿಶೇಷತೆ?

By ಗೋಪಾಲ್‌ ಎನ್‌

ನವದೆಹಲಿ: ಬ್ಯಾಂಕ್ ಡೆಪಾಸಿಟ್ ಅಥವಾ ಇತರ ಹೂಡಿಕೆಗಳ ಮೇಲಿನ ಬಡ್ಡಿಗೆ ಟಿಡಿಎಸ್ (TDS) ಕಡಿತವಾಗದಂತೆ ತಡೆಯಲು ಸಲ್ಲಿಕೆಯಾಗುತ್ತಿದ್ದ ಫಾರ್ಮ್ 15G ಮತ್ತು 15H ಗೆ ಈಗ ವಿದಾಯ ಹೇಳಲಾಗಿದೆ. ಇವೆರಡರ ಬದಲಿಗೆ ಇನ್ನು ಮುಂದೆ ಒಂದೇ ಫಾರ್ಮ್ ಅಂದರೆ ‘ಫಾರ್ಮ್ 121’ (Form 121) ಅನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಜಾರಿಗೆ ತಂದಿದೆ.

ಈ ಮೊದಲು ಸಾಮಾನ್ಯ ನಾಗರಿಕರು 15G ಮತ್ತು ಹಿರಿಯ ನಾಗರಿಕರು 15H ಫಾರ್ಮ್ ಬಳಸುತ್ತಿದ್ದರು. ಆದರೆ ಈಗ ಗೊಂದಲ ನಿವಾರಿಸಲು ಎಲ್ಲರಿಗೂ ಅನ್ವಯವಾಗುವಂತೆ ಏಕೈಕ ‘ಫಾರ್ಮ್ 121’ ಅನ್ನು ಪರಿಚಯಿಸಲಾಗಿದೆ.

 ಹೊಸ ಫಾರ್ಮ್ ಅನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ ಸುಲಭವಾಗಿ ಸಲ್ಲಿಸಬಹುದು.

ಯಾರ ವಾರ್ಷಿಕ ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದೆಯೋ (Basic Exemption Limit), ಅಂತಹವರು ತಮ್ಮ ಬಡ್ಡಿ ಆದಾಯದ ಮೇಲೆ ಬ್ಯಾಂಕುಗಳು ಟಿಡಿಎಸ್ ಕಡಿತ ಮಾಡದಂತೆ ತಡೆಯಲು ಈ ಫಾರ್ಮ್ ಸಲ್ಲಿಸಬೇಕಾಗುತ್ತದೆ.

ಈ ಫಾರ್ಮ್ ಮೂಲಕ ತೆರಿಗೆದಾರರು ತಮ್ಮ ಒಟ್ಟು ಆದಾಯ ತೆರಿಗೆ ಪಾವತಿಸುವ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶವಿದೆ.

ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಫಾರ್ಮ್‌ಗಳ ಅಗತ್ಯವಿಲ್ಲದ ಕಾರಣ ಆಯ್ಕೆಯಲ್ಲಿ ಆಗುತ್ತಿದ್ದ ತಪ್ಪುಗಳು ಇನ್ನು ಮುಂದೆ ಸಂಭವಿಸುವುದಿಲ್ಲ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ಹೊಸ ಫಾರ್ಮ್ ಅನ್ನು ತಕ್ಷಣವೇ ಪ್ರಕ್ರಿಯೆಗೊಳಿಸಲು (Processing) ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಹಸ್ತಚಾಲಿತವಾಗಿ ಫಾರ್ಮ್ ತುಂಬಿ ಬ್ಯಾಂಕಿಗೆ ಅಲೆಯುವ ಕೆಲಸ ತಪ್ಪಲಿದ್ದು, ಆನ್‌ಲೈನ್ ಮೂಲಕವೇ ಕ್ಷಣಾರ್ಧದಲ್ಲಿ ಕೆಲಸ ಮುಗಿಸಬಹುದು.

​ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಏಪ್ರಿಲ್ 1, 2026 ರಿಂದ ಆರಂಭವಾಗುವ ಹೊಸ ಆರ್ಥಿಕ ವರ್ಷದಿಂದ ಈ ಬದಲಾವಣೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ. ಅಲ್ಲಿಯವರೆಗೆ ಹಳೆಯ ಫಾರ್ಮ್‌ಗಳನ್ನು ಬಳಸಲು ಅವಕಾಶವಿದ್ದರೂ, ಹೊಸ ಹೂಡಿಕೆದಾರರು ಫಾರ್ಮ್ 121 ಗೆ ಒಗ್ಗಿಕೊಳ್ಳುವುದು ಉತ್ತಮ ಎಂದು ತೆರಿಗೆ ತಜ್ಞರು ಸಲಹೆ ನೀಡಿದ್ದಾರೆ.

Form 121 Now Replaces 15G and 15H: What It Means for TDS and Taxpayers
Share. Facebook Twitter LinkedIn WhatsApp Email

Related Posts

ವಿಶ್ವದಲ್ಲೇ ಅತಿ ಹೆಚ್ಚು ಹಸಿರು ಮೆಣಸಿನಕಾಯಿ ಉತ್ಪಾದಿಸುವ ದೇಶ ಯಾವುದು? ಇಲ್ಲಿದೆ ಮಾಹಿತಿ

2 Mins Read

BREAKING : `CBSE’ ಪೋರ್ಟಲ್ ಮೇಲೆ ಸೈಬರ್ ದಾಳಿ : ದೆಹಲಿ ಪೊಲೀಸ್ ಠಾಣೆಯಲ್ಲಿ `FIR’ ದಾಖಲು.!

2 Mins Read

BREAKING : ದೇಶದಲ್ಲಿ ಶೀಘ್ರವೆ ಪ್ಲಾಸ್ಟಿಕ್ ನೋಟು ಚಲಾವಣೆ : RBI ಗವರ್ನರ್ ಸಂಜಯ್ ಮಲ್ಹೊತ್ರ ಹೇಳಿಕೆ!

2 Mins Read
Recent News

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

State News
KARNATAKA

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಹಸುವನ್ನು (ಗೋವು) ದೇಶದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು ಬೃಹತ್…

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.