Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

23/03/2026 1:37 PM

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

23/03/2026 1:37 PM

EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!

23/03/2026 1:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!
INDIA

EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!

By kannadanewsnow8923/03/2026 1:19 PM

ನವದೆಹಲಿ: ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ವರ್ಷಗಳಿಂದ ಕೊಳೆಯುತ್ತಿದ್ದ ‘ಹಕ್ಕು ಪಡೆಯದ’ (Unclaimed) ಬರೋಬ್ಬರಿ 10,181 ಕೋಟಿ ರೂಪಾಯಿ ಹಣವನ್ನು ಅಸಲಿ ವಾರಸುದಾರರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ‘ಆಟೋ-ಸೆಟಲ್ಮೆಂಟ್’ (Auto-Settlement) ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದ್ದು, ಇನ್ನು ಮುಂದೆ ಇನ್‌ಆಕ್ಟಿವ್ (Inactive) ಖಾತೆಗಳಲ್ಲಿರುವ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

​ಹಲವು ವರ್ಷಗಳಿಂದ ಕೆಲಸ ಬದಲಿಸಿದ ಅಥವಾ ನಿವೃತ್ತಿಯ ನಂತರ ಹಣ ಹಿಂಪಡೆಯದ ಲಕ್ಷಾಂತರ ಚಂದಾದಾರರಿಗೆ ಇದರಿಂದ ದೊಡ್ಡ ಮಟ್ಟದ ಲಾಭವಾಗಲಿದೆ.ಇಪಿಎಫ್‌ಒ ಅಂಕಿಅಂಶಗಳ ಪ್ರಕಾರ, ಸುಮಾರು 5 ಕೋಟಿಗೂ ಹೆಚ್ಚು ಇನ್‌ಆಕ್ಟಿವ್ ಖಾತೆಗಳಲ್ಲಿ 10,181 ಕೋಟಿ ರೂಪಾಯಿ ಬಾಕಿ ಉಳಿದಿದೆ. ಈ ಹಣವನ್ನು ವಿಲೇವಾರಿ ಮಾಡುವುದು ದಶಕಗಳಿಂದ ದೊಡ್ಡ ಸವಾಲಾಗಿತ್ತು.

ಹೊಸ ‘ಆಟೋ-ಸೆಟಲ್ಮೆಂಟ್’ ಫೀಚರ್ ಮೂಲಕ, ಸಿಸ್ಟಮ್ ತನ್ನಷ್ಟಕ್ಕೇ ಇನ್‌ಆಕ್ಟಿವ್ ಖಾತೆಗಳನ್ನು ಗುರುತಿಸುತ್ತದೆ. ಚಂದಾದಾರರ ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗಿರುವ ಕೆವೈಸಿ (KYC) ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ, ಯಾವುದೇ ಅರ್ಜಿ ಸಲ್ಲಿಸದೆಯೇ ಹಣವನ್ನು ವರ್ಗಾವಣೆ ಮಾಡುತ್ತದೆ.ನಿಮ್ಮ ಖಾತೆಯಲ್ಲಿ ಹಣವಿದ್ದು, ಅದು ಇನ್ನೂ ಬಂದಿಲ್ಲವೆಂದರೆ ನಿಮ್ಮ UAN ನಂಬರ್‌ಗೆ ಆಧಾರ್, ಪ್ಯಾನ್ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅತ್ಯಗತ್ಯ.

ಇನ್‌ಆಕ್ಟಿವ್ ಖಾತೆಗಳಲ್ಲಿರುವ ಹಣಕ್ಕೆ ಬಡ್ಡಿ ಸಿಗುವುದು ನಿಂತುಹೋಗಿತ್ತು. ಈಗ ಆಟೋ-ಸೆಟಲ್ಮೆಂಟ್ ಮೂಲಕ ಹಣ ಕೈ ಸೇರಿದರೆ, ಅದನ್ನು ಬೇರೆಡೆ ಹೂಡಿಕೆ ಮಾಡಲು ಚಂದಾದಾರರಿಗೆ ಅನುಕೂಲವಾಗಲಿದೆ.

181 Crore Unclaimed Balance Via New Auto-Settlement Feature For Inactive Accounts EPFO To Clear Rs 10
Share. Facebook Twitter LinkedIn WhatsApp Email

Related Posts

ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

23/03/2026 1:37 PM1 Min Read

BREAKING : ದಾಖಲೆಗಳೆಲ್ಲ ಉಡೀಸ್ : ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್-2’ ಅಬ್ಬರ: ನಾಲ್ಕೇ ದಿನಕ್ಕೆ 761 ಕೋಟಿ ಬಾಚಿದ ಸಿನಿಮಾ!

23/03/2026 1:07 PM1 Min Read

ಪಶ್ಚಿಮ ಏಷ್ಯಾಗೆ 4,500 ಅಮೆರಿಕನ್ ಸೈನಿಕರ ರವಾನೆ: ಇರಾನ್ ಗಡುವು ಮುಗಿಯುವ ಮುನ್ನವೇ ಟ್ರಂಪ್ ಭರ್ಜರಿ ಮಿಲಿಟರಿ ತಾಲೀಮು!

23/03/2026 1:00 PM1 Min Read
Recent News

ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

23/03/2026 1:37 PM

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

23/03/2026 1:37 PM

EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!

23/03/2026 1:19 PM

ಸಾಗರದಲ್ಲಿ ಸಮರ್ಪಕ ಗ್ಯಾಸ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಸಾಂಕೇತಿಕ ಪ್ರತಿಭಟನೆ: ಮಾಜಿ ತಾ.ಪಂ ಸದಸ್ಯ ಸೋಮಶೇಖರ ಲಾವಿಗೇರೆ

23/03/2026 1:10 PM
State News
KARNATAKA

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

By kannadanewsnow0523/03/2026 1:37 PM KARNATAKA 1 Min Read

ದಾವಣಗೆರೆ : ಏಪ್ರಿಲ್ 9ರಂದು ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಶಾಮನೂರು…

ಸಾಗರದಲ್ಲಿ ಸಮರ್ಪಕ ಗ್ಯಾಸ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಸಾಂಕೇತಿಕ ಪ್ರತಿಭಟನೆ: ಮಾಜಿ ತಾ.ಪಂ ಸದಸ್ಯ ಸೋಮಶೇಖರ ಲಾವಿಗೇರೆ

23/03/2026 1:10 PM

ವಿಧಾನ ಪರಿಷತ್ ನ ಮಾಜಿ ಸದಸ್ಯ ಸಂಗಟಿ ಕರಿಯಣ್ಣ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶೋಕ

23/03/2026 12:47 PM

BREAKING : ಮೂಡುಬಿದರೆ ಇನ್‌ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ‌ ತನಿಖೆಗೆ : ಗೃಹ ಸಚಿವ ಜಿ.ಪರಮೇಶ್ವರ್

23/03/2026 12:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.