Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕುದುರೆ ವ್ಯಾಪಾರ ಮಾಡ್ತಿದಾರೆ : ವಿ.ಸೋಮಣ್ಣ ಸ್ಪೋಟಕ ಆರೋಪ

23/11/2025 3:52 PM

ಇದು ಮತದಾರರ ಪಟ್ಟಿ ಪರಿಷ್ಕರಣೆ ಪವಾಡ: 37 ವರ್ಷದ ಬಳಿಕ ಕಾಣೆಯಾಗಿದ್ದ ಪುತ್ರ ಪತ್ತೆ

23/11/2025 3:51 PM

ನಾನು ಯಾವಾಗ್ಲು ಸಿಎಂ ರೇಸ್​ನಲ್ಲಿರ್ತೀನಿ, ನನಗೂ ಮುಖ್ಯಮಂತ್ರಿ ಆಗೋ ಆಸೆ ಇದೆ : ಗೃಹ ಸಚಿವ ಜಿ.ಪರಮೇಶ್ವರ್

23/11/2025 3:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ಮತದಾರರ ಪಟ್ಟಿ ಪರಿಷ್ಕರಣೆ ಪವಾಡ: 37 ವರ್ಷದ ಬಳಿಕ ಕಾಣೆಯಾಗಿದ್ದ ಪುತ್ರ ಪತ್ತೆ
INDIA

ಇದು ಮತದಾರರ ಪಟ್ಟಿ ಪರಿಷ್ಕರಣೆ ಪವಾಡ: 37 ವರ್ಷದ ಬಳಿಕ ಕಾಣೆಯಾಗಿದ್ದ ಪುತ್ರ ಪತ್ತೆ

By kannadanewsnow0923/11/2025 3:51 PM

ಪಶ್ಚಿಮ ಬಂಗಾಳ: ರಾಜ್ಯ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆಯಲ್ಲೇ ಪಾವಡವೊಂದು ನಡೆದಿದೆ. ಬರೋಬ್ಬರಿ 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಂತ ಪುತ್ರನೊಬ್ಬ, ಕುಟುಂಬದೊಂದಿಗೆ ಸೇರಿದ್ದಾನೆ. ಅದು ಹೇಗೆ ಗೊತ್ತಾ? ಮುಂದೆ ಓದಿ.

ಪಶ್ಚಿಮ ಬಂಗಾಳದ ಪುರುಲಿಯಾದ ಗೊಬೊರಾಂಡಾ ಗ್ರಾಮದ ಚಕ್ರವರ್ತಿ ಕುಟುಂಬದ ಹಿರಿಯ ಪುತ್ರ ವಿವೇಕ್ ಚಕ್ರವರ್ತಿ ಎಂಬುವರು ಕಳೆದ 1988ರಲ್ಲಿ ಮನೆಯಿಂದ ಹೋದವರು ವಾಪಾಸ್ ಆಗಿರಲಿಲ್ಲ. ವಿವೇಕ್ ಚಕ್ರವರ್ತಿ ಪತ್ತೆಗಾಗಿ ಕುಟುಂಬಸ್ಥರು ಅಲೆದಾಡಿಗೂ ಎಲ್ಲಿಯೂ ಸಿಗದೇ ನಾಪತ್ತೆಯಾಗಿದ್ದರು. ಅವರ ಆಸೆಯನ್ನೇ ಕುಟುಂಬಸ್ಥರು ಕೈಬಿಟ್ಟಿದ್ದರು.

ವಿವೇಕ್ ಚಕ್ರವರ್ತಿ ಅವರ ಕಿರಿಯ ಸಹೋದರ ಪ್ರದೀಪ್ ಚಕ್ರವರ್ತಿ ತಮ್ಮ ಪುರುಲಿಯಾದ ಗೊಬೊರಾಂಡದ ಬೂತ್ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಕೋಲ್ಕತ್ತಾದಲ್ಲಿ ವಾಸವಿದ್ದಂತ ವಿವೇಕ್ ಅವರ ಪುತ್ರನು ದಾಖಲೆಯ ಸಹಾಯಕ್ಕಾಗಿ ಬಿಎಲ್ಓ ಪ್ರದೀಪ್ ಚಕ್ರವರ್ತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಆತ ನೀಡಿದಂತ ಮಾಹಿತಿಯಿಂದ ಈತ ತನ್ನ ಅಣ್ಣನ ಮಗ ಎಂಬುದಾಗಿ ತಿಳಿದು ಪ್ರದೀಪ್ ಚಕ್ರವರ್ತಿ ಭಾವುಕರಾಗಿದ್ದಾರೆ. ಜೊತೆಗೆ 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಂತ ತನ್ನ ಅಣ್ಣ ಇನ್ನೂ ಬದುಕಿರುವಂತ ವಿಷಯ ತಿಳಿದು ಸಂತಸಗೊಂಡಿದ್ದಾರೆ. ಈ ಮಾಹಿತಿಯನ್ನು ಕುಟುಂಬದ ಜೊತೆಗೂ ಹಂಚಿಕೊಂಡಿದ್ದಾರೆ.

ವಿವೇಕ್ ಚಕ್ರವರ್ತಿ ಪುತ್ರ ಕೇಳಿದಂತ ಮಾಹಿತಿ ನೀಡಿದಂತ ಪ್ರದೀಪ್ ಚಕ್ರವರ್ತಿಯು, ಆ ಬಳಿಕ ತನ್ನನ್ನು ಪರಿಚಯ ಮಾಡಿಕೊಂಡು, ನೀನು ತನ್ನ ಅಣ್ಣನ ಮಗ ಎಂಬುದಾಗಿ ಹೇಳುತ್ತಿದ್ದಂತೇ, ವಿವೇಕ್ ಚಕ್ರವರ್ತಿ ಪುತ್ರ ಶಾಕ್ ಆಗಿದ್ದಾನೆ. ಆ ಬಳಿಕ ವಿವೇಕ್ ಚಕ್ರವರ್ತಿ ಹಾಗೂ ಪ್ರದೀಪ್ ಚಕ್ರವರ್ತಿ ಇಬ್ಬರೂ ದೂರವಾಣಿ ಮೂಲಕವೇ ಮಾತನಾಡಿದ್ದಾರೆ.

ಈ ಮಾಹಿತಿಯನ್ನು ಪ್ರದೀಪ್ ಚಕ್ರವರ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಾರಣವಾದಂತ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಡೆಸುತ್ತಿರುವಂತ ಚುನಾವಣಾ ಆಯೋಗಕ್ಕೆ ಚಕ್ರವರ್ತಿ ಕುಟುಂಬ ಧನ್ಯವಾದವನ್ನು ತಿಳಿಸಿದೆ.

ರಾಜ್ಯ ಸರ್ಕಾರದಿಂದ ಕನ್ನಡದಲ್ಲಿ OTT ಪ್ರಾರಂಭ: ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣ

ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!

Share. Facebook Twitter LinkedIn WhatsApp Email

Related Posts

BREAKING : ಕಳೆದ 5 ವರ್ಷದಲ್ಲಿ ತಿರುಪತಿಯಲ್ಲಿ ಭಕ್ತರಿಗೆ 20 ಕೋಟಿ ಕಲಬೆರಕೆ ಲಡ್ಡು ಹಂಚಿಕೆ!

23/11/2025 2:52 PM1 Min Read

ಚಂಡೀಗಢವನ್ನು ಸಂವಿಧಾನದ ‘240 ನೇ ವಿಧಿಯ’ ಅಡಿಯಲ್ಲಿ ತರುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

23/11/2025 2:42 PM1 Min Read

Mood Swing: ಮನಸ್ಥಿತಿಯ ಬದಲಾವಣೆಗಳಿಗೆ ನಿಜವಾಗಿಯೂ ಕಾರಣವೇನು?

23/11/2025 2:39 PM2 Mins Read
Recent News

BREAKING : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕುದುರೆ ವ್ಯಾಪಾರ ಮಾಡ್ತಿದಾರೆ : ವಿ.ಸೋಮಣ್ಣ ಸ್ಪೋಟಕ ಆರೋಪ

23/11/2025 3:52 PM

ಇದು ಮತದಾರರ ಪಟ್ಟಿ ಪರಿಷ್ಕರಣೆ ಪವಾಡ: 37 ವರ್ಷದ ಬಳಿಕ ಕಾಣೆಯಾಗಿದ್ದ ಪುತ್ರ ಪತ್ತೆ

23/11/2025 3:51 PM

ನಾನು ಯಾವಾಗ್ಲು ಸಿಎಂ ರೇಸ್​ನಲ್ಲಿರ್ತೀನಿ, ನನಗೂ ಮುಖ್ಯಮಂತ್ರಿ ಆಗೋ ಆಸೆ ಇದೆ : ಗೃಹ ಸಚಿವ ಜಿ.ಪರಮೇಶ್ವರ್

23/11/2025 3:40 PM

ಚಾಮರಾಜನಗರ : ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

23/11/2025 3:39 PM
State News
KARNATAKA

BREAKING : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕುದುರೆ ವ್ಯಾಪಾರ ಮಾಡ್ತಿದಾರೆ : ವಿ.ಸೋಮಣ್ಣ ಸ್ಪೋಟಕ ಆರೋಪ

By kannadanewsnow0523/11/2025 3:52 PM KARNATAKA 1 Min Read

ಮೈಸೂರು : ಕಾಂಗ್ರೆಸ್ ಶಾಸಕರನ್ನೇ ಖರೀದಿ ಮಾಡಲು 50 ಕೋಟಿ ಹಣ, ಒಂದು ಫ್ಲಾಟ್ ಹಾಗೂ ಫಾರ್ಚುನರ್ ಕಾರು ನೀಡಲಾಗುತ್ತದೆ…

ನಾನು ಯಾವಾಗ್ಲು ಸಿಎಂ ರೇಸ್​ನಲ್ಲಿರ್ತೀನಿ, ನನಗೂ ಮುಖ್ಯಮಂತ್ರಿ ಆಗೋ ಆಸೆ ಇದೆ : ಗೃಹ ಸಚಿವ ಜಿ.ಪರಮೇಶ್ವರ್

23/11/2025 3:40 PM

ಚಾಮರಾಜನಗರ : ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

23/11/2025 3:39 PM

ರಾಜ್ಯ ಸರ್ಕಾರದಿಂದ ಕನ್ನಡದಲ್ಲಿ OTT ಪ್ರಾರಂಭ: ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣ

23/11/2025 3:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.