Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM

ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಮಹಿಳೆಯರಿಗೆ ಕೆಲಸವೇ ಸಿಗಲ್ಲ!: ಸುಪ್ರೀಂ ಕೋರ್ಟ್ ಆತಂಕ, ರಜೆ ಕೋರಿದ್ದ ಅರ್ಜಿ ವಜಾ

13/03/2026 1:16 PM

BIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ : ಇನ್ನು 1 ವಾರ, 10 ದಿನ ಸಿಲಿಂಡರ್ ಸಿಗಲ್ಲ : ಸಚಿವ ಮುನಿಯಪ್ಪ

13/03/2026 1:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KUWJ ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಜಯಣ್ಣ ಬೆಳಗೆರೆ, ಪ್ರಜಾಕಹಣೆ ರಘು ಆಯ್ಕೆ
KARNATAKA

KUWJ ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಜಯಣ್ಣ ಬೆಳಗೆರೆ, ಪ್ರಜಾಕಹಣೆ ರಘು ಆಯ್ಕೆ

By kannadanewsnow0910/11/2025 11:22 AM

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕಕ್ಕೆ ನಿನ್ನೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಜಯ್ಯಣ್ಣ ಬೆಳಗೆರೆ ಹಾಗೂ ರಘು ಹೆಚ್ಚು ಮತಗಳನ್ನು ಗಳಿಸುವ ಮೂಲಕ ವಿಜೇತರಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಟಿ.ಸಿ ಕಾಂತರಾಜ್ ಮಾಹಿತಿ ನೀಡಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಿತು. ಮತಏಣಿಕೆಯ ನಂತ್ರ ಆಯ್ಕೆಯಾದ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರ ವಿವರ ಈ ಕೆಳಗಿನಂತಿದೆ ಎಂಬುದಾಗಿ ತಿಳಿಸಿದ್ದಾರೆ.

ತುಮಕೂರು ಜಿಲ್ಲಾ ಘಟಕದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುವರ್ಣ ನ್ಯೂಸ್ ಯೋಗೇಶ್ ಅವರು ಚುನಾಯಿತರಾಗಿದ್ದರೇ, ಉಪಾಧ್ಯಕ್ಷರಾಗಿ ಜಯ್ಯಣ್ಣ ಸಿ ಜಯನುಡಿ, ದಶರಥ ಚುನಾಯಿತರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಏಕೇಶ್ ಪತ್ರಿಕೆಯ ಟಿಇ ರಘುರಾಮ್ ಆಯ್ಕೆಯಾಗಿದ್ದಾರೆ.

ಇನ್ನು ಕಾರ್ಯದರ್ಶಿಯಾಗಿ ರಂಗಧಾಮಯ್ಯ ಕೊರಟಗೆರೆ, ಯಶಸ್ ಕೆ ಪದ್ಮನಾಭ, ನಂದೀಶ್ ಬಿಎಲ್ ತುರುವೇಕೆರೆ ಚುನಾಯಿತರಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಗನ್ನಾಥ್ ಕಾಳೇನಹಳ್ಳಿ, ತುಮಕೂರು ಮಿತ್ರ ಪತ್ರಿಕೆಯ ಮಂಜುನಾಥ್.ಪಿಎಸ್, ಪುರುಷೋತ್ತಮ ಕೊರಟಗೆರೆ, ನ್ಯೂಸ್ ಫಸ್ಟ್ ಮಧು, ಮಾರುತಿ ಗಂಗಹನುಮಯ್ಯ, ಜಯಣ್ಣ ಹೆಚ್ ಬೆಳಗೆರೆ, ಹೆಚ್ ಎಂ ಅಶೋಕ ಕುಣಿಗಲ್, ತುಮಕೂರು ವಾರ್ತೆ ಪತ್ರಿಕೆಯ ಎಸ್ ಸುರೇಶ್ ವತ್ಸ, ಪ್ರಜಾಶಕ್ತಿ ಟಿವಿಯ ಹೇಮಂತ ಎನ್, ತಿಪಟೂರಿನ ಹೆಚ್.ಬಿ ಸುಪ್ರತೀಕ್, ಪ್ರಜಾ ಕಹಳೆ ಪತ್ರಿಕೆಯ ರಘು.ಎ.ಎನ್, ವಿಜಯವಾಣಿಯ ದೊಡ್ಡೇರಿ ಕಣಿಮಯ್ಯ, ವಿಜಯ್, ಕೆಟಿಎಂ ಮಾರುತಿ ಪ್ರಸಾದ್, ಮೆಳೇಕಲ್ಲಹಳ್ಳಿಯ ಯೋಗೀಶ್ ಚುನಾಯಿತರಾಗಿದ್ದಾರೆ.

ಖಜಾಂಚಿಯಾಗಿ ಸತೀಶ್ ಹಾರೋಗೆರೆ, ರಾಜ್ಯ ಕಾರ್ಯಕಾರಿ ಸಮಿತಿಗೆ ಚಿ.ನಿ ಪುರುಷೋತ್ತಮ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲಾ ಚುನಾವಣಾಧಿಕಾರಿ ಟಿ.ಸಿ ಕಾಂತರಾಜ್ ಘೋಷಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

Share. Facebook Twitter LinkedIn WhatsApp Email

Related Posts

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM3 Mins Read

BIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ : ಇನ್ನು 1 ವಾರ, 10 ದಿನ ಸಿಲಿಂಡರ್ ಸಿಗಲ್ಲ : ಸಚಿವ ಮುನಿಯಪ್ಪ

13/03/2026 1:05 PM1 Min Read

SHOCKING : `TV’ ನೋಡಬೇಡ ಎಂದಿದ್ದಕ್ಕೆ ಶಿರಸಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

13/03/2026 12:27 PM1 Min Read
Recent News

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM

ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಮಹಿಳೆಯರಿಗೆ ಕೆಲಸವೇ ಸಿಗಲ್ಲ!: ಸುಪ್ರೀಂ ಕೋರ್ಟ್ ಆತಂಕ, ರಜೆ ಕೋರಿದ್ದ ಅರ್ಜಿ ವಜಾ

13/03/2026 1:16 PM

BIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ : ಇನ್ನು 1 ವಾರ, 10 ದಿನ ಸಿಲಿಂಡರ್ ಸಿಗಲ್ಲ : ಸಚಿವ ಮುನಿಯಪ್ಪ

13/03/2026 1:05 PM

ಸಿಲಿಂಡರ್ ಅಭಾವದ ಸಂಕಷ್ಟ: ಬಾಂಬೆ ಹೈಕೋರ್ಟ್ ಮೊರೆ ಹೋದ ಎಲ್‌ಪಿಜಿ ವಿತರಕರು; ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ!

13/03/2026 1:01 PM
State News
KARNATAKA

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

By kannadanewsnow5713/03/2026 1:16 PM KARNATAKA 3 Mins Read

ಗ್ರಾಮೀಣ ಭಾಗದ ಮನೆಮದ್ದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಹಳ್ಳಿಗಳಲ್ಲಿ ಬೇಲಿಗಳ ಮೇಲೆ ಸುಲಭವಾಗಿ ಸಿಗುವ ಈ ಬಳ್ಳಿ ಕೇವಲ…

BIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ : ಇನ್ನು 1 ವಾರ, 10 ದಿನ ಸಿಲಿಂಡರ್ ಸಿಗಲ್ಲ : ಸಚಿವ ಮುನಿಯಪ್ಪ

13/03/2026 1:05 PM

SHOCKING : `TV’ ನೋಡಬೇಡ ಎಂದಿದ್ದಕ್ಕೆ ಶಿರಸಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

13/03/2026 12:27 PM

BREAKING : ರಾಜ್ಯದಲ್ಲಿ ‘ಮರ್ಯಾದಾ ಹತ್ಯೆ’ ನಿಷೇಧಿಸುವ ಮಸೂದೆಗೆ ಸಂಪುಟ ಸಭೆ ಒಪ್ಪಿಗೆ

13/03/2026 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.