Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು

19/09/2025 9:47 PM

BREAKING : ಜಮ್ಮು-ಕಾಶ್ಮೀರಾದಲ್ಲಿ ಉಗ್ರರು- ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ

19/09/2025 9:46 PM

BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯನಿರ್ವಹಿಸಲು ‘ಫೋನ್ ಪೇ’ಗೆ RBI ಅನುಮೋದನೆ

19/09/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ನಾಳೆ ಸೊರಬದ ಉಳವಿಯಲ್ಲಿ ‘ಈದ್ ಮಿಲಾದ್’ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’
KARNATAKA

ಶಿವಮೊಗ್ಗ: ನಾಳೆ ಸೊರಬದ ಉಳವಿಯಲ್ಲಿ ‘ಈದ್ ಮಿಲಾದ್’ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’

By kannadanewsnow0919/09/2025 8:47 PM

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಈದ್ ಮಿಲಾದ್ ಪ್ರಯುಕ್ತ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. 

ಈ ಕುರಿತಂತೆ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 20-09-2025ರಂದು ಬೆಳಗ್ಗೆ 10 ಗಂಟೆಗೆ ದೂಗೂರು ಹಳ್ಳಿಸಂತೆ ಕಟ್ಟಡದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.

ಫಲಾಹುಲ್ ಮುಸ್ಲಿಂ ಕಮಿಟಿ ಸಂಯುಕ್ತ ಆಶ್ರಯದಲ್ಲಿ ದೂಗೂರು ಗ್ರಾಮ ಪಂಚಾಯ್ತಿ, ಉಳವಿ ಗ್ರಾಮ ಪಂಚಾಯ್ತಿ ಹಾಗೂ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಉಳವಿ, ದೂಗೂರಿನ ಸಾರ್ವಜನಿಕರು ರಕ್ತ ದಾನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.

ಯಾರು ರಕ್ತದಾನ ಮಾಡಬಹುದು?

ಕನಿಷ್ಠ 45 ಕೆಜಿ ದೇಹ ತೂಕ ಇರುವಂತ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದ ಒಳಗಿನ ಪುರುಷರು ಮತ್ತು ಮಹಿಳೆಯರು, ಕನಿಷ್ಠ 12.5 ಗ್ರಾ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿ ಇರೋರು ರಕ್ತದಾನ ಮಾಡಬಹುದಾಗಿದೆ. ಆದ್ರೇ ರಕ್ತದಾನ ಮಾಡುವಾಗ ರಕ್ತದ ಒತ್ತಡ ಸಮವಾಗಿರಬೇಕು.

ಯಾರು ರಕ್ತದಾನ ಮಾಡುವಂತಿಲ್ಲ?

ಒಂದು ವರ್ಷದಿಂದ ಈಚೆಗೆ ಮಲೇರಿಯಾ, ಟೈಪೈಡ್, ಜಾಂಡೀಸ್ ಆದವರು ರಕ್ತದಾನವನ್ನು ಮಾಡುವಂತಿಲ್ಲ. ಅಲ್ಲದೇ ಒಂದು ವರ್ಷದ ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ರಕ್ತದಾನ ಮಾಡಬಾರದು. ಗರ್ಭಿಣಿ ಸ್ತ್ರೀಯರು, ಹಾಲುಣಿಸುವಂತ ತಾಯಂದಿರು, ಋತುಸ್ರಾವದಲ್ಲಿರುವ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ.

ನಾಳೆ ತಪ್ಪದೇ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿನ ದೂಗೂರು ಹಳ್ಳಿ ಸಂತೆಯಲ್ಲಿನ ರಕ್ತದಾನದಲ್ಲಿ ಭಾಗಿಯಾಗಿ, ರಕ್ತದಾನ ಮಾಡಿ

ನಾಳೆ ಆರೋಗ್ಯವಂತ ಯುವಕ, ಯುವತಿಯರು ತಪ್ಪದೇ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವಂತ ದೂಗೂರು ಹಳ್ಳಿ ಸಂತೆಗೆ ಆಗಮಿಸಿ, ರಕ್ತದಾನ ಮಾಡಿ. ರಕ್ತದಾನದ ತುರ್ತು ಅವಶ್ಯಕತೆ ಇರುವಂತವರಿಗೆ ಇದರಿಂದ ಸಹಾಯವಾಗಲಿದೆ. ರಕ್ತದಾನ ಮಹಾದಾನ, ಬನ್ನಿ, ಭಾಗವಹಿಸಿ, ರಕ್ತದಾನ ಮಾಡಿ ಎಂಬುದಾಗಿ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಫಯಾಸ್ ಅಹ್ಮದ್ ಮನವಿ ಮಾಡಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ನಾವು ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ

ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು

19/09/2025 9:47 PM2 Mins Read

ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ

19/09/2025 9:19 PM1 Min Read

ಕುರುಬರ ST ಮೀಸಲಾತಿ ಬಗ್ಗೆ ಹೇಳಿಕೆ: MLC ಛಲವಾದಿ ನಾರಾಯಣಸ್ವಾಮಿ, MLA ಶ್ರೀವತ್ಸ ವಿರುದ್ಧ FIR ದಾಖಲು

19/09/2025 8:41 PM1 Min Read
Recent News

ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು

19/09/2025 9:47 PM

BREAKING : ಜಮ್ಮು-ಕಾಶ್ಮೀರಾದಲ್ಲಿ ಉಗ್ರರು- ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ

19/09/2025 9:46 PM

BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯನಿರ್ವಹಿಸಲು ‘ಫೋನ್ ಪೇ’ಗೆ RBI ಅನುಮೋದನೆ

19/09/2025 9:36 PM

ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ

19/09/2025 9:19 PM
State News
KARNATAKA

ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0919/09/2025 9:47 PM KARNATAKA 2 Mins Read

ಶಿವಮೊಗ್ಗ : ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ಸೇರಿದಂತೆ ತಡೆಗೋಡೆ ನಿರ್ಮಾಣಕ್ಕೆ ಸುಮಾರು 75 ಕೋಟಿ ರೂ. ಯೋಜನೆ…

ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ

19/09/2025 9:19 PM

ಶಿವಮೊಗ್ಗ: ನಾಳೆ ಸೊರಬದ ಉಳವಿಯಲ್ಲಿ ‘ಈದ್ ಮಿಲಾದ್’ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’

19/09/2025 8:47 PM

ಕುರುಬರ ST ಮೀಸಲಾತಿ ಬಗ್ಗೆ ಹೇಳಿಕೆ: MLC ಛಲವಾದಿ ನಾರಾಯಣಸ್ವಾಮಿ, MLA ಶ್ರೀವತ್ಸ ವಿರುದ್ಧ FIR ದಾಖಲು

19/09/2025 8:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.