Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ಮತಗಳ್ಳತನಕ್ಕೆ ಸಾಕ್ಷಿ ಇಟ್ಟುಕೊಂಡು ಆಯೋಗಕ್ಕೆ ದೂರು ನೀಡಲಿ: ಬಸವರಾಜ ಬೊಮ್ಮಾಯಿ

10/08/2025 7:43 PM

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಗ್ಗೆಯಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

10/08/2025 7:37 PM

ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ 58 ಕೋಟಿ ಅಪರಾಧದ ಆದಾಯವಾಗಿ ಪಡೆದಿದ್ದಾರೆ: ED

10/08/2025 7:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಉಳ್ಳೂರಿನ ಮತ್ತಿಭಾವಿಯಲ್ಲಿ ‘ಟಿಲ್ಲರ್ ಇಂಧನ ಟ್ಯಾಂಕರ್’ಗೆ ಉಪ್ಪು ಸುರಿದ ಕಿಡಿಗೇಡಿಗಳು
KARNATAKA

ಸಾಗರದ ಉಳ್ಳೂರಿನ ಮತ್ತಿಭಾವಿಯಲ್ಲಿ ‘ಟಿಲ್ಲರ್ ಇಂಧನ ಟ್ಯಾಂಕರ್’ಗೆ ಉಪ್ಪು ಸುರಿದ ಕಿಡಿಗೇಡಿಗಳು

By kannadanewsnow0909/08/2025 4:20 PM

ಶಿವಮೊಗ್ಗ: ಜಿಲ್ಲೆಯ ಉಳ್ಳೂರಿನ ಮತ್ತಿಭಾವಿ ಗ್ರಾಮದ ರೈತರೊಬ್ಬರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ನಿಲ್ಲಿಸಿದ್ದಂತ ಟಿಲ್ಲರ್ ನ ಇಂಧನ ಟ್ಯಾಂಕ್ ಕ್ಯಾಪ್ ತೆರೆದು ಉಪ್ಪು ಸುರಿದು ಕಿಡಿಗೇಡಿ ಕೃತ್ಯ ಎಸಗಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆ ಗ್ರಾಮದ ಮತ್ತಿಭಾವಿಯ ರೈತ ಪ್ರೇಮ್ ಕುಮಾರ್ ತಮ್ಮ ಗದ್ದೆಯಲ್ಲಿ ಟಿಲ್ಲರ್ ನಿಲ್ಲಿಸಿದ್ದರು. ಜುಲೈ.7ರಂದು ರಾತ್ರಿ ಕಿಡಿಗೇಡಿಗಳು ಟಿಲ್ಲರ್ ಇಂಧನ ಟ್ಯಾಂಕ್ ಓಪನ್ ಮಾಡಿ ಹಾಳಾಗಲಿ ಎಂಬ ಉದ್ದೇಶದಿಂದ ಉಪ್ಪ ಹಾಕಿದ್ದಾರೆ.

ಬೆಳಗ್ಗೆ ಎದ್ದು ಟಿಲ್ಲರ್ ಬಳಿ ತೆರಳಿದಾಗ ಇಂಧನ ಟ್ಯಾಂಕರ್ ಮೇಲೆ ಉಪ್ಪು ಬಿದ್ದೀರೋದು ಕಂಡು ಬಂದಿದೆ. ಪರಿಶೀಲಿಸಿದಾಗ ಇಂಧನ ಟ್ಯಾಂಕರ್ ಒಳಗೆ ಉಪ್ಪು ಸುರಿದಿರುವುದು ತಿಳಿದು ಬಂದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಪ್ರೇಮ್ ಕುಮಾರ್ ಶಾಕ್ ಆಗಿದ್ದಾರೆ. ಅಲ್ಲದೇ ಕಿಡಿಗೇಡಿಗಳ ಕೃತ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಅಂದಹಾಗೇ ಲಕ್ಷಾಂತರ ಮೌಲ್ಯದ ಟಿಲ್ಲರ್ ಇದಾಗಿದ್ದು, ಇದೀಗ ಇಂಧನ ಟ್ಯಾಂಕರ್ ಒಳಗೆ ಉಪ್ಪು ಹಾಕಿರುವುದರಿಂದ ರಿಪೇರಿ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚಾಗಲಿದೆ. ಹೀಗಾಗಿ ರೈತ ಪ್ರೇಮ್ ಕುಮಾರ್ ಕಿಡಿಗೇಡಿಗಳು ಮಾಡಿದಂತ ಕೃತ್ಯದಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ಕಾಂಗ್ರೆಸ್ ಪಕ್ಷದಿಂದ ಸಿಎಂ ಪರಮಾಪ್ತ ಜಿ.ವಿ ಸೀತಾರಾಮ್ 6 ವರ್ಷ ಉಚ್ಚಾಟನೆ

ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು

Share. Facebook Twitter LinkedIn WhatsApp Email

Related Posts

ಕಾಂಗ್ರೆಸ್ ಮತಗಳ್ಳತನಕ್ಕೆ ಸಾಕ್ಷಿ ಇಟ್ಟುಕೊಂಡು ಆಯೋಗಕ್ಕೆ ದೂರು ನೀಡಲಿ: ಬಸವರಾಜ ಬೊಮ್ಮಾಯಿ

10/08/2025 7:43 PM2 Mins Read

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಗ್ಗೆಯಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

10/08/2025 7:37 PM2 Mins Read

ಬೆಂಗಳೂರು ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಅನುದಾನ ಕೋರಿ ಪ್ರಧಾನಿ ಮೋದಿಗೆ ಡಿಕೆಶಿ ಮನವಿ

10/08/2025 7:18 PM3 Mins Read
Recent News

ಕಾಂಗ್ರೆಸ್ ಮತಗಳ್ಳತನಕ್ಕೆ ಸಾಕ್ಷಿ ಇಟ್ಟುಕೊಂಡು ಆಯೋಗಕ್ಕೆ ದೂರು ನೀಡಲಿ: ಬಸವರಾಜ ಬೊಮ್ಮಾಯಿ

10/08/2025 7:43 PM

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಗ್ಗೆಯಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

10/08/2025 7:37 PM

ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ 58 ಕೋಟಿ ಅಪರಾಧದ ಆದಾಯವಾಗಿ ಪಡೆದಿದ್ದಾರೆ: ED

10/08/2025 7:31 PM

ಬೆಂಗಳೂರು ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಅನುದಾನ ಕೋರಿ ಪ್ರಧಾನಿ ಮೋದಿಗೆ ಡಿಕೆಶಿ ಮನವಿ

10/08/2025 7:18 PM
State News
KARNATAKA

ಕಾಂಗ್ರೆಸ್ ಮತಗಳ್ಳತನಕ್ಕೆ ಸಾಕ್ಷಿ ಇಟ್ಟುಕೊಂಡು ಆಯೋಗಕ್ಕೆ ದೂರು ನೀಡಲಿ: ಬಸವರಾಜ ಬೊಮ್ಮಾಯಿ

By kannadanewsnow0910/08/2025 7:43 PM KARNATAKA 2 Mins Read

ಹಾವೇರಿ : ಮತ‌ಕಳ್ಳತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ಸಾಕ್ಷಿ, ಆಧಾರ ಇಟ್ಟುಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡಲಿ, ಈ ಬಗ್ಗೆ…

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಗ್ಗೆಯಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

10/08/2025 7:37 PM

ಬೆಂಗಳೂರು ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ಅನುದಾನ ಕೋರಿ ಪ್ರಧಾನಿ ಮೋದಿಗೆ ಡಿಕೆಶಿ ಮನವಿ

10/08/2025 7:18 PM

BREAKING: ಮತಗಳ್ಳತನ ಆರೋಪ: ದಾಖಲೆ ಒದಗಿಸಲು ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

10/08/2025 7:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.