Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

07/08/2025 8:31 AM

ನೀವು ನಿದ್ದೆ ಮಾತ್ರೆಗಳನ್ನು ಅತಿಯಾಗಿ ಬಳಸುತ್ತಿದ್ದೀರಾ? ಮಿಸ್‌ ಮಾಡದೇ ಓದಿ…!

07/08/2025 8:29 AM

BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು

07/08/2025 8:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು
KARNATAKA

BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು

By kannadanewsnow0907/08/2025 8:29 AM

ಬೆಂಗಳೂರು: ಕೆಲ ದಿನಗಳ ಹಿಂದೆ ಹೈಕೋರ್ಟ್ ಕೇವಲ ಕುಡ್ಲ ರ್ಯಾಂಪೇಜ್ ಎಂಬುವರು ಸಲ್ಲಿಸಿದ್ದಂತ ಧರ್ಮಸ್ಥಳ ಕೇಸ್ ಸಂಬಂಧಿಸಿದಂತ ಪ್ರಕರಣದ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ಇದೀಗ ಬೆಂಗಳೂರಿನ ಸಿಸಿಹೆಚ್ 16ನೇ ನ್ಯಾಯಾಲಯವು 338 ಜನರ ವಿರುದ್ಧ ವಿಧಿಸಿದ್ದಂತ ತಡೆಯಾಜ್ಞೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಈ ಕುರಿತಂತೆ ಹಿರಿಯ ಪತ್ರಕರ್ತ ನವೀನ್ ಸೂರಂಜಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಮಾಹಿತಿ ಈ ಕೆಳಗಿನಂತಿದೆ.

ಧರ್ಮಸ್ಥಳ ಹೋರಾಟದಲ್ಲಿ ಬಿಗ್ ವಿಕ್ಟರಿ :

ಹೈಕೋರ್ಟ್ ಕೇವಲ ಕುಡ್ಲ ರ‌್ಯಾಂಪೇಜ್ ತಡೆಯಾಜ್ಞೆಯನ್ನು ಮಾತ್ರ ರದ್ದುಗೊಳಿಸಿತ್ತು. ನಾನು, ಮುನೀರ್ ಕಾಟಿಪಳ್ಳ, ಬೈರಪ್ಪ ಹರೀಶ್ ಕುಮಾರ್ ಅವರು ತಡೆಯಾಜ್ಞೆ ತೆರವುಗೊಳಿಸುವಂತೆ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದೆವು. ಈ ಮಧ್ಯೆ ಧರ್ಮಸ್ಥಳದ ಜೊತೆ ಪೂರ್ವಸಂಬಂಧ ಹೊಂದಿದ್ದ ನ್ಯಾಯಾಧೀಶರನ್ನು ಪ್ರಕರಣದಿಂದ ಹಿಂದೆ ಸರಿಯುವಂತೆ ಅರ್ಜಿ ಹಾಕಿ ಯಶಸ್ವಿಯಾಗಿದ್ದೆವು ಎಂದಿದ್ದಾರೆ.

ಇಂದು ಪ್ರಕರಣ ಸಿಸಿಎಚ್ 16 ಮಾನ್ಯ ನ್ಯಾಯಾಧೀಶರಾದ ಅನೀತಾ ಎಂ ಅವರ ಮುಂದೆ ವಿಚಾರಣೆಗೆ ಬಂತು. 338 ಜನರ ವಿರುದ್ದ ಹೊರಡಿಸಲಾದ ತಡೆಯಾಜ್ಞೆಯನ್ನು ಮುಂದುವರೆಸಲು ಮಾನ್ಯ ನ್ಯಾಯಾಧೀಶರು ನಿರಾಕರಿಸಿದ್ದಾರೆ. ಈಗ 338 ಜನರ ತಡೆಯಾಜ್ಞೆಯೂ ರದ್ದಾಗಿದೆ. ಹಿರಿಯ ವಕೀಲರಾದ ಎಸ್ ಬಾಲನ್ ಸೇರಿದಂತೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂಬುದಾಗಿ ನವೀನ್ ಸೂರಿಂಜೆ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

07/08/2025 8:31 AM2 Mins Read

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ `ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ.!

07/08/2025 8:24 AM1 Min Read

BREAKING : ಬೆಂಗಳೂರಲ್ಲಿ ಪ್ರೀತಿ ನಿರಾಕರಿಸಿದ ಸ್ನೇಹಿತನ ಪತ್ನಿ ಕೊಂದು ‘ಪಾಗಲ್ ಪ್ರೇಮಿ’ಆತ್ಮಹತ್ಯೆ.!

07/08/2025 8:18 AM1 Min Read
Recent News

BIG NEWS : ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

07/08/2025 8:31 AM

ನೀವು ನಿದ್ದೆ ಮಾತ್ರೆಗಳನ್ನು ಅತಿಯಾಗಿ ಬಳಸುತ್ತಿದ್ದೀರಾ? ಮಿಸ್‌ ಮಾಡದೇ ಓದಿ…!

07/08/2025 8:29 AM

BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು

07/08/2025 8:29 AM

Shocking: ಐರ್ಲೆಂಡ್ನಲ್ಲಿ ಜನಾಂಗೀಯ ದಾಳಿ: ಭಾರತೀಯ ಮೂಲದ 6 ವರ್ಷದ ಬಾಲಕಿಯ ಮೇಲೆ ಹಲ್ಲೆ

07/08/2025 8:27 AM
State News
KARNATAKA

BIG NEWS : ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

By kannadanewsnow0907/08/2025 8:31 AM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ 1417 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…

BREAKING: ಧರ್ಮಸ್ಥಳ ಕೇಸ್: 338 ಜನರ ಮೇಲಿನ `ತಡೆಯಾಜ್ಞೆ’ ರದ್ದುಗೊಳಿಸಿ ಕೋರ್ಟ್ ಮಹತ್ವದ ತೀರ್ಪು

07/08/2025 8:29 AM

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ `ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ.!

07/08/2025 8:24 AM

BREAKING : ಬೆಂಗಳೂರಲ್ಲಿ ಪ್ರೀತಿ ನಿರಾಕರಿಸಿದ ಸ್ನೇಹಿತನ ಪತ್ನಿ ಕೊಂದು ‘ಪಾಗಲ್ ಪ್ರೇಮಿ’ಆತ್ಮಹತ್ಯೆ.!

07/08/2025 8:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.