Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಸ್ತು ಪ್ರಕಾರ ಮಡಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ!

02/08/2025 9:29 AM

BIG NEWS : ಪತಿಯನ್ನು `ನಪುಂಸಕ’ ಎಂದು ಕರೆಯುವುದು ಮಾನನಷ್ಟವಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

02/08/2025 9:24 AM

ಯುಕೆ ಸಂಸದೀಯ ವರದಿಯಲ್ಲಿ ‘ಆಧಾರರಹಿತ ಆರೋಪಗಳನ್ನು’ ತಿರಸ್ಕರಿಸಿದ ಭಾರತ

02/08/2025 9:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅನಕ್ಷರಸ್ಥ ವಿಧವೆ’ಯರು ಅನುಕಂಪ ಆಧಾರದಲ್ಲಿ ಉದ್ಯೋಗಕ್ಕೆ ಅರ್ಹ: ಸೂಕ್ತ ನೆರವಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
KARNATAKA

‘ಅನಕ್ಷರಸ್ಥ ವಿಧವೆ’ಯರು ಅನುಕಂಪ ಆಧಾರದಲ್ಲಿ ಉದ್ಯೋಗಕ್ಕೆ ಅರ್ಹ: ಸೂಕ್ತ ನೆರವಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

By kannadanewsnow5701/08/2025 6:46 AM

ಬೆಂಗಳೂರು : ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅನಕ್ಷರಸ್ಥರು, ವಿಧವೆಯರು ಅರ್ಜಿ ಸಲ್ಲಿಸಿದ ವೇಳೆ ಅಧಿಕಾರಿಗಳು ನೆರವಾಗಲು ಅಗತ್ಯ ಪೂರ್ವಭಾವಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಆಗಿದ್ದ ರಾಜಾ ಪಟೇಲ್ ನಿಧನದ ನಂತರ ಆತನ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸರ್ಕಾರ ವಿಳಂಬ ಮಾಡಿದ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಎಂಟು ವಾರದಲ್ಲಿ ಮೃತ ನೌಕರನ ಪುತ್ರ ಮಹಿಬೂಬ್ ಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಸೂಚಿಸಿದೆ.

ಅನುಕಂಪದ ನೇಮಕಾತಿ ಅರ್ಜಿಗಳ ನಿರ್ವಹಣೆ ವಿಚಾರವಾಗಿ ಎಲ್ಲ ಇಲಾಖೆಗಳು ಏಕರೂಪದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸಬೇಕು. ಜತೆಗೆ, ಅರ್ಜಿಗಳ ಲೋಪವಾಗದಂತೆ ನಿರ್ವಹಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಪೀಠ ಹೇಳಿದೆ.

ಅನುಕಂಪದ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಬೇಕು. ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಕೆಯಾದ 90 ದಿನಗಳ ಒಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅರ್ಜಿಗಳನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಸಮಂಜಸ ಕಾರಣ ನೀಡಬೇಕು ಈ ಕುರಿತ ಪ್ರಕ್ರಿಯೆಗೆ ಏಕರೂಪದ ಪ್ರಮಾಣಿತ ಕಾರ್ಯಾಚರಣೆ ಜಾರಿಗೆ ತರಬೇಕು ಎಂದು ಮಾರ್ಗಸೂಚಿ ಪ್ರಕಟಿಸಿ ಪಾಲಿಸುವಂತೆ ಸೂಚಿಸಲಾಗಿದೆ.

'Illiterate widows' eligible for employment on compassionate grounds: High Court directs state government to provide appropriate assistance
Share. Facebook Twitter LinkedIn WhatsApp Email

Related Posts

ವಾಸ್ತು ಪ್ರಕಾರ ಮಡಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ!

02/08/2025 9:29 AM3 Mins Read

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : `CCB’ಯಿಂದ ಮೂವರು ಆರೋಪಿಗಳು ಅರೆಸ್ಟ್.!

02/08/2025 9:05 AM1 Min Read

BIG NEWS : `ಮದ್ಯಪಾನ’ ಮಾಡಿ ಅಪಘಾತವಾದರೆ ವಿಮೆ ಪರಿಹಾರ ಬೇಡ : ಕಾಯ್ದೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ.!

02/08/2025 8:46 AM2 Mins Read
Recent News

ವಾಸ್ತು ಪ್ರಕಾರ ಮಡಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ!

02/08/2025 9:29 AM

BIG NEWS : ಪತಿಯನ್ನು `ನಪುಂಸಕ’ ಎಂದು ಕರೆಯುವುದು ಮಾನನಷ್ಟವಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

02/08/2025 9:24 AM

ಯುಕೆ ಸಂಸದೀಯ ವರದಿಯಲ್ಲಿ ‘ಆಧಾರರಹಿತ ಆರೋಪಗಳನ್ನು’ ತಿರಸ್ಕರಿಸಿದ ಭಾರತ

02/08/2025 9:18 AM

ಇಸ್ಲಾಮಿಕ್ ಸಂಘಟನೆಯಿಂದ ಭಾರತೀಯ ಪ್ರದೇಶಗಳೊಂದಿಗೆ ‘ಗ್ರೇಟರ್ ಬಾಂಗ್ಲಾದೇಶ್’ ನಕ್ಷೆ ಬಿಡುಗಡೆ ? ಇಲ್ಲಿದೆ ಸತ್ಯ ಸಂಗತಿ

02/08/2025 9:08 AM
State News
KARNATAKA

ವಾಸ್ತು ಪ್ರಕಾರ ಮಡಕೆಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ!

By kannadanewsnow5702/08/2025 9:29 AM KARNATAKA 3 Mins Read

ವಾಸ್ತು ಮತ್ತು ಮಣ್ಣಿನ ಮಡಕೆ  ವಾಸ್ತು ಶಾಸ್ತ್ರದ ಪ್ರಕಾರ, ಸಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸಲು ಕೆಲವು ವಿಷಯಗಳನ್ನು ಅನುಸರಿಸುವುದು ನಮ್ಮ ಅಭ್ಯಾಸ.…

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : `CCB’ಯಿಂದ ಮೂವರು ಆರೋಪಿಗಳು ಅರೆಸ್ಟ್.!

02/08/2025 9:05 AM

BIG NEWS : `ಮದ್ಯಪಾನ’ ಮಾಡಿ ಅಪಘಾತವಾದರೆ ವಿಮೆ ಪರಿಹಾರ ಬೇಡ : ಕಾಯ್ದೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ.!

02/08/2025 8:46 AM

ಸಾರ್ವಜನಿಕರೇ ಗಮನಿಸಿ : ನಾಯಿಗಳು ನಿಮ್ಮನ್ನು ಕಚ್ಚಲು ಬಂದ್ರೆ ಜಸ್ಟ್ ಈ 5 ಸಲಹೆಗಳನ್ನು ತಪ್ಪದೇ ಪಾಲಿಸಿ.!

02/08/2025 8:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.