Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ರೈಲ್ವೆ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ವ್ಯಾಪಕ ತಪಾಸಣೆ

31/07/2025 6:50 PM

BREAKING : ನಟ ಪ್ರಥಮ್ ಗೆ ಜೀವ ಬೆದರಿಕೆ ಕೇಸ್ : ಆರೋಪಿ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು.!

31/07/2025 6:41 PM

ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಆರ್‌.ಅಶೋಕ್ ಗಂಭೀರ ಆರೋಪ

31/07/2025 6:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಇದು ಕರ್ನಾಟಕದಲ್ಲೇ ಅತಿ ದೊಡ್ಡ ‘ಸೈಬರ್ ವಂಚನೆ’ ಕೇಸ್: 378 ಕೋಟಿ ಹಣ ದೋಚಿದ ಕಳ್ಳರು
KARNATAKA

BREAKING: ಇದು ಕರ್ನಾಟಕದಲ್ಲೇ ಅತಿ ದೊಡ್ಡ ‘ಸೈಬರ್ ವಂಚನೆ’ ಕೇಸ್: 378 ಕೋಟಿ ಹಣ ದೋಚಿದ ಕಳ್ಳರು

By kannadanewsnow0930/07/2025 2:51 PM

ಬೆಂಗಳೂರು: ನಗರದಲ್ಲಿನ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯಾಗಿರುವಂತ ನೆಬಿಲೋ ಟೊಕ್ನಾಲಜೀಸ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದಂತ ಸೈಬರ್ ವಂಚಕರು ಬರೋಬ್ಬರಿ 387 ಕೋಟಿ ಹಣವನ್ನು ದೋಚಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಆ ಬಳಿಕ ಸೈಬರ್ ವಂಚಕರು 378 ಕೋಟಿ ಹಣವನ್ನು ಕದ್ದಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ಕಂಪನಿಯು ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಈ ದೂರು ಆಧರಿಸಿ ನೆಬಿಲೊ ಟೆಕ್ನಾಲಜೀಸ್ ಕಂಪನಿಯ ಸಿಬ್ಬಂದಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಹುಲ್ ನಿಂದ ಲ್ಯಾಪ್ ಟಾಪ್ ವಶಕ್ಕೆ ಪಡೆದು ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ವಿಚಾರಣೆ, ತನಿಖೆಯನ್ನು ನಡೆಸುತ್ತಿದ್ದಾರೆ. ಇದು ಕರ್ನಾಟಕದಲ್ಲೇ ನಡೆದಿರುವ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವಾಗಿದೆ.

ರಾತ್ರಿ 2.37ಕ್ಕೆ ಕಂಪನಿ ವ್ಯಾಲೆಟ್ ನಿಂದ 1USDT ವರ್ಗಾವಣೆ. ಇನ್ನೊಂದು ವ್ಯಾಲೆಟ್ ಗೆ 1USDT ವರ್ಗಾಯಿಸಿದ್ದ ಕಂಪನಿ. ಬಳಿಕ ಬೆಳಗ್ಗೆ 9.40ಕ್ಕೆ ಮತ್ತೆ ಸರ್ವರ್ ಗೆ ಸೈಬರ್ ವಂಚಕ ಎಂಟ್ರಿ. ಈ ವೇಳೆ 378 ಕೋಟಿ ಹಣ ಹ್ಯಾಕ್ ಮಾಡಿ ಸೈಬರ್ ಕಳ್ಳರು ದೋಚಿದ್ದಾರೆ. ಹಣ ದೋಚಿ ವಂಚನೆ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ಕಂಪನಿ. ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ 15 ಲಕ್ಷ ಹಣ ಪಡೆದಿದ್ದ ರಾಹುಲ್. ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ರಾಹುಲ್ ಲ್ಯಾಪ್ ಟಾಪ್ ಪರಿಶೀಲನೆ. ರಾಹುಲ್ ಬಳಸುತ್ತಿದ್ದ ಲ್ಯಾಪ್ ಟಾಪ್ ನಲ್ಲಿ ವಂಚನೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಾಹುಲ್ ಲ್ಯಾಪ್ ಟಾಪ್ ಬಳಸಿ ಹಣ ದೋಚಿದ್ದ ಸೈಬರ್ ಕಳ್ಳರು. ಈ ವೇಳೆ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಆಗಿರುವುದು ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ರಾಹುಲ್ ನನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೇ ನೆಬಿಲೊ ಟೆಕ್ನಾಲಜಿಸ್ ಬೆಂಗಳೂರಲ್ಲಿ ಕ್ರಿಪ್ಸೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವಂತ ಕಂಪನಿಯಾಗಿದೆ. ಇಂತಹ ಕಂಪನಿಯನ್ನೇ ಹ್ಯಾಕ್ ಮಾಡಿರುವಂತ ಸೈಬರ್ ಕಳ್ಳರು 378 ಕೋಟಿ ದೋಚಿದ್ದಾರೆ.

BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

Share. Facebook Twitter LinkedIn WhatsApp Email

Related Posts

ಬೆಂಗಳೂರು ರೈಲ್ವೆ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ವ್ಯಾಪಕ ತಪಾಸಣೆ

31/07/2025 6:50 PM2 Mins Read

BREAKING : ನಟ ಪ್ರಥಮ್ ಗೆ ಜೀವ ಬೆದರಿಕೆ ಕೇಸ್ : ಆರೋಪಿ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು.!

31/07/2025 6:41 PM1 Min Read

ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಆರ್‌.ಅಶೋಕ್ ಗಂಭೀರ ಆರೋಪ

31/07/2025 6:39 PM2 Mins Read
Recent News

ಬೆಂಗಳೂರು ರೈಲ್ವೆ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ವ್ಯಾಪಕ ತಪಾಸಣೆ

31/07/2025 6:50 PM

BREAKING : ನಟ ಪ್ರಥಮ್ ಗೆ ಜೀವ ಬೆದರಿಕೆ ಕೇಸ್ : ಆರೋಪಿ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು.!

31/07/2025 6:41 PM

ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಆರ್‌.ಅಶೋಕ್ ಗಂಭೀರ ಆರೋಪ

31/07/2025 6:39 PM

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

31/07/2025 6:35 PM
State News
KARNATAKA

ಬೆಂಗಳೂರು ರೈಲ್ವೆ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ವ್ಯಾಪಕ ತಪಾಸಣೆ

By kannadanewsnow0931/07/2025 6:50 PM KARNATAKA 2 Mins Read

ಬೆಂಗಳೂರು:  ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಅವರು ಧರ್ಮಾವರಂ–ವೈಟ್‌ಫೀಲ್ಡ್ ಭಾಗದ ವಿಂಡೋ-ಟ್ರೇಲಿಂಗ್ ತಪಾಸಣೆಯನ್ನು ನಡೆಸಿ, ವಿವಿಧ…

BREAKING : ನಟ ಪ್ರಥಮ್ ಗೆ ಜೀವ ಬೆದರಿಕೆ ಕೇಸ್ : ಆರೋಪಿ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು.!

31/07/2025 6:41 PM

ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಆರ್‌.ಅಶೋಕ್ ಗಂಭೀರ ಆರೋಪ

31/07/2025 6:39 PM

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

31/07/2025 6:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.