Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಾಲ್ಡೀವ್ಸ್ ಉಪಾಧ್ಯಕ್ಷ ಹುಸೇನ್ ಮೊಹಮ್ಮದ್ ಲತೀಫ್ ಭೇಟಿಯಾದ ಪ್ರಧಾನಿ ಮೋದಿ | WATCH VIDEO

26/07/2025 11:35 AM

ಶಿವಮೊಗ್ಗ: ಸೊರಬದ ಉರಗನಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದ ದೊಡ್ಡ ಕೆರೆ ಏರಿ

26/07/2025 11:34 AM

BREAKING : ಸ್ಕಾರ್ಪಿಯೋಗೆ ಲಾರಿ ಡಿಕ್ಕಿಯಾಗಿ ಘೋರ ದುರಂತ : ಇಬ್ಬರು `DSP’ ಗಳು ಸ್ಥಳದಲ್ಲೇ ಸಾವು.!

26/07/2025 11:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸೊರಬದ ಉರಗನಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದ ದೊಡ್ಡ ಕೆರೆ ಏರಿ
KARNATAKA

ಶಿವಮೊಗ್ಗ: ಸೊರಬದ ಉರಗನಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದ ದೊಡ್ಡ ಕೆರೆ ಏರಿ

By kannadanewsnow0926/07/2025 11:34 AM

ಶಿವಮೊಗ್ಗ : ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆ ಅವಾಂತರ ಸೃಷ್ಟಿ ಆಗುತ್ತಿವೆ.  ಸೊರಬ ತಾಲ್ಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆ ಏರಿ ಕುಸಿತಗೊಂಡಿದೆ. ಹೀಗಾಗಿ ಕರೆಯ ಅಕ್ಕಪಕ್ಕದ ಜಮೀನಿನ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಶಿವಮೊಗ್ಗದಲ್ಲಿ ಜಿಲ್ಲೆಯ ಸೊರಬ ತಾಲ್ಲೂಕಿನ ಉರಗನಹಳ್ಳಿ ದೊಡ್ಡ ಕೆರೆ ಏರಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದಿದೆ. ಇದರಿಂದ ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಗ್ರಾಮಸ್ಥರು, ರೈತರಲ್ಲಿ ಆತಂಕ ಮನೆ ಮಾಡಿದೆ.

ಬೇಸಿಗೆಯ ಸಮಯದಲ್ಲಿ ಈ ಭಾಗದ ಕೃಷಿ ಜಮೀನಿಗೆ ಈ ಕೆರೆಯು ಪ್ರಮುಖ ನೀರಾವರಿ ಮೂಲವಾಗಿದೆ. ಇದೀಗ ಏರಿ ಕುಸಿದಿರುವುದರಿಂದ ಕೆರೆ ಒಡೆದು ನೀರು ಪೋಲಾಗುವ ಆತಂಕವನ್ನು ರೈತರಲ್ಲಿ ಹುಟ್ಟು ಹಾಕಿದೆ. ಈ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಶಾಶ್ವತ ಪರಿಹಾರ ಒದಗಿಸುವತ್ತ ಕಾರ್ಯೋನ್ಮುಖವಾಗಬೇಕು ಎಂದು ರೈತರ ಒತ್ತಾಯಿಸಿದ್ದಾರೆ.

ಈ ಹಿಂದಿನ ಶಾಸಕರ ಅವಧಿಯಲ್ಲಿ 46 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಾಮಗಾರಿಯಾಗಿದ್ದು ವಾಸ್ತವವಾಗಿ ಯಾವುದೇ ಉಪಯೋಗವಾಗಿಲ್ಲ ಎಂದು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಜಯ್ ದೇವತಿಕೊಪ್ಪ ಆರೋಪಿಸಿದ್ದಾರೆ.

ವರದಿ: ವಿಕಾಸ್, ಕ್ಯಾಸನೂರು, ಸೊರಬ

Share. Facebook Twitter LinkedIn WhatsApp Email

Related Posts

BREAKING : ರಾಜ್ಯಾದ್ಯಂತ ‘ಯೂರಿಯಾ ಗೊಬ್ಬರ’ ನೋ ಸ್ಟಾಕ್ : ಮಣ್ಣು ತಿಂದು ರೈತರಿಂದ ಭಾರೀ ಆಕ್ರೋಶ.!

26/07/2025 11:20 AM2 Mins Read

SHOCKING : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಮೈದ, ಪತ್ನಿ ಎದುರೇ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ.!

26/07/2025 11:17 AM1 Min Read

SHOCKING : ರಾಜ್ಯದಲ್ಲಿ 6 ತಿಂಗಳಲ್ಲಿ 2.3 ಲಕ್ಷ ಜನರಿಗೆ ನಾಯಿ ಕಡಿತ, 19 ಮಂದಿ ಸಾವು : ಅರೋಗ್ಯ ಇಲಾಖೆ ಮಾಹಿತಿ

26/07/2025 11:06 AM1 Min Read
Recent News

BREAKING : ಮಾಲ್ಡೀವ್ಸ್ ಉಪಾಧ್ಯಕ್ಷ ಹುಸೇನ್ ಮೊಹಮ್ಮದ್ ಲತೀಫ್ ಭೇಟಿಯಾದ ಪ್ರಧಾನಿ ಮೋದಿ | WATCH VIDEO

26/07/2025 11:35 AM

ಶಿವಮೊಗ್ಗ: ಸೊರಬದ ಉರಗನಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದ ದೊಡ್ಡ ಕೆರೆ ಏರಿ

26/07/2025 11:34 AM

BREAKING : ಸ್ಕಾರ್ಪಿಯೋಗೆ ಲಾರಿ ಡಿಕ್ಕಿಯಾಗಿ ಘೋರ ದುರಂತ : ಇಬ್ಬರು `DSP’ ಗಳು ಸ್ಥಳದಲ್ಲೇ ಸಾವು.!

26/07/2025 11:30 AM

ಐಪಿಎಲ್ ಕಾಲ್ತುಳಿತ ದುರಂತ: ಚಿನ್ನಸ್ವಾಮಿ ಕ್ರೀಡಾಂಗಣ ಅಸುರಕ್ಷಿತ | Chinnaswamy stadium

26/07/2025 11:28 AM
State News
KARNATAKA

ಶಿವಮೊಗ್ಗ: ಸೊರಬದ ಉರಗನಹಳ್ಳಿಯಲ್ಲಿ ಭಾರೀ ಮಳೆಗೆ ಕುಸಿದ ದೊಡ್ಡ ಕೆರೆ ಏರಿ

By kannadanewsnow0926/07/2025 11:34 AM KARNATAKA 1 Min Read

ಶಿವಮೊಗ್ಗ : ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆ ಅವಾಂತರ ಸೃಷ್ಟಿ ಆಗುತ್ತಿವೆ.  ಸೊರಬ ತಾಲ್ಲೂಕಿನ ದೇವತಿ ಕೊಪ್ಪ…

BREAKING : ರಾಜ್ಯಾದ್ಯಂತ ‘ಯೂರಿಯಾ ಗೊಬ್ಬರ’ ನೋ ಸ್ಟಾಕ್ : ಮಣ್ಣು ತಿಂದು ರೈತರಿಂದ ಭಾರೀ ಆಕ್ರೋಶ.!

26/07/2025 11:20 AM

SHOCKING : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಮೈದ, ಪತ್ನಿ ಎದುರೇ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ.!

26/07/2025 11:17 AM

SHOCKING : ರಾಜ್ಯದಲ್ಲಿ 6 ತಿಂಗಳಲ್ಲಿ 2.3 ಲಕ್ಷ ಜನರಿಗೆ ನಾಯಿ ಕಡಿತ, 19 ಮಂದಿ ಸಾವು : ಅರೋಗ್ಯ ಇಲಾಖೆ ಮಾಹಿತಿ

26/07/2025 11:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.