Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ `SSLC’ ವಿದ್ಯಾರ್ಥಿನಿ.!

26/07/2025 9:04 AM

BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!

26/07/2025 9:00 AM

ALERT : ಈ 10 ವಹಿವಾಟುಗಳ ಮೇಲೆ `IT’ ಕಣ್ಗಾವಲು : ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ `ನೋಟಿಸ್’ ಬರಬಹುದು..!

26/07/2025 8:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!
KARNATAKA

BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!

By kannadanewsnow5726/07/2025 9:00 AM

ಬೆಂಗಳೂರು : ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಕಂಗಲಾಗಿದ್ದು, ಹಲವು ಕಡೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಸಿಗದೇ ಇರುವುದರಿಂದ ಕೃಷಿ ಕೆಲಸ ಬಿಟ್ಟು ಅಂಗಡಿಗಳಿಗೆ ಗೊಬ್ಬರ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ.

ಗದಗ ಜಿಲ್ಲೆ ಲಕ್ಷ್ಮೀಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಕಾದು ಗೊಬ್ಬರ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದಲೇ ರೈತರು ಸರದಿಯಲ್ಲಿ ನಿಂತಿದ್ದರು.

ಯೂರಿಯಾ ಗೊಬ್ಬರ ಕೊರತೆ : ಜೆಪಿ ನಡ್ಡಾಗೆ CM ಸಿದ್ದರಾಮಯ್ಯ ಪತ್ರ

ಕರ್ನಾಟಕದ ರೈತರು ತೀವ್ರ ಯೂರಿಯಾ ಕೊರತೆಯನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ ನಿಂದ ಜುಲೈ ವರೆಗೆ ನಮ್ಮ ಬೇಡಿಕೆಯಾದ 6.8 ಲಕ್ಷ ಮೆಟ್ರಿಕ್ ಟನ್ ಗೆ ಬದಲಾಗಿ, ಕೇಂದ್ರ ಸರ್ಕಾರ ಕೇವಲ 5.1 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಆರಂಭಿಕ ಮಾನ್ಸೂನ್ ಮತ್ತು ವಿಸ್ತೃತ ಬೆಳೆ ವ್ಯಾಪ್ತಿಯು ಬೇಡಿಕೆಯನ್ನು ಹೆಚ್ಚಿಸಿದೆ, ರೈತರಲ್ಲಿ ಅಶಾಂತಿ ಸೃಷ್ಟಿಸಿದೆ. ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡಲು 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯನ್ನು ತಕ್ಷಣವೇ ತ್ವರಿತಗೊಳಿಸುವಂತೆ ಜೆಪಿ ನಡ್ಡಾಗೆ ಸಿಎಂ ಪತ್ರ ಬರೆದಿದ್ದಾರೆ.

Karnataka's farmers are facing a severe shortage of Urea.

Against our requirement of 6.8 lakh MT from April to July, only 5.1 lakh MT has been supplied by the Union Govt. Early monsoons and expanded crop coverage have spiked demand, creating unrest among farmers.

I have urged… pic.twitter.com/7HqpOIfFM9

— Siddaramaiah (@siddaramaiah) July 25, 2025

ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಬಿತ್ತನೆಯಿಂದ `ರಸಗೊಬ್ಬರ’ ಕೊರತೆ : ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹಲವೆಡೆ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅನುಮತಿ ಪಡೆದು ಜಿಲ್ಲಾ ಸಚಿವರಿಗೆ ಮಾಹಿತಿ ನೀಡಿದ್ದೇವೆ. ರಸಗೊಬ್ಬರ ಕುರಿತು ಡಿಸಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ರಸಗೊಬ್ಬರ ಕೊರತೆ ಉಂಟಾಗಿದೆ.

ಕೇಂದ್ರದಿಂದ 87 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿ ಇದೆ. ಕಳೆದ ವರ್ಷ ಹೆಚ್ಚುವರಿಯಾಗಿ 3 ಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದೆ. ಯೂರಿಯಾ, ನ್ಯಾನೋ ಯೂರಿಯಾದಲ್ಲಿ ಯಾವುದೇ ವ್ಯತ್ಯಸವಿಲ್ಲ. ರೈತರು ಮುಂದೆ ಸಿಗಲ್ಲ ಎಂಬ ಕಾರಣಕ್ಕೆ ಸ್ಟಾಕ್ ಮಾಡಿಕೊಳ್ಳಬಾರದು ಎಂದರು. ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೀಗಾಗಿ ಗೊಬ್ಬರ ಸ್ಪಲ್ಪ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

BREAKING: Farmers protest in the state over lack of 'urea fertilizer': Protests break out in many places!
Share. Facebook Twitter LinkedIn WhatsApp Email

Related Posts

ALERT : ಈ 10 ವಹಿವಾಟುಗಳ ಮೇಲೆ `IT’ ಕಣ್ಗಾವಲು : ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ `ನೋಟಿಸ್’ ಬರಬಹುದು..!

26/07/2025 8:53 AM2 Mins Read

SHOCKING : ಅಡಕೆ ಎಂದು ಭಾವಿಸಿ ಕಲ್ಲಿನಿಂದ ಜಜ್ಜಿದ ಸಿಡಿಮದ್ದು ಸ್ಫೋಟ: ಮಹಿಳೆಗೆ ಗಂಭೀರ ಗಾಯ.!

26/07/2025 8:36 AM1 Min Read

BREAKING : ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ : ಇಂದಿನಿಂದ `SIT’ ತನಿಖೆ ಆರಂಭ

26/07/2025 8:23 AM1 Min Read
Recent News

SHOCKING : ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ `SSLC’ ವಿದ್ಯಾರ್ಥಿನಿ.!

26/07/2025 9:04 AM

BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!

26/07/2025 9:00 AM

ALERT : ಈ 10 ವಹಿವಾಟುಗಳ ಮೇಲೆ `IT’ ಕಣ್ಗಾವಲು : ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ `ನೋಟಿಸ್’ ಬರಬಹುದು..!

26/07/2025 8:53 AM

BREAKING: ನೇಪಾಳದಲ್ಲಿ 3.4 ತೀವ್ರತೆಯ ಭೂಕಂಪ | Earthquake

26/07/2025 8:47 AM
State News
KARNATAKA

BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!

By kannadanewsnow5726/07/2025 9:00 AM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಕಂಗಲಾಗಿದ್ದು, ಹಲವು ಕಡೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ…

ALERT : ಈ 10 ವಹಿವಾಟುಗಳ ಮೇಲೆ `IT’ ಕಣ್ಗಾವಲು : ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ `ನೋಟಿಸ್’ ಬರಬಹುದು..!

26/07/2025 8:53 AM

SHOCKING : ಅಡಕೆ ಎಂದು ಭಾವಿಸಿ ಕಲ್ಲಿನಿಂದ ಜಜ್ಜಿದ ಸಿಡಿಮದ್ದು ಸ್ಫೋಟ: ಮಹಿಳೆಗೆ ಗಂಭೀರ ಗಾಯ.!

26/07/2025 8:36 AM

BREAKING : ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ : ಇಂದಿನಿಂದ `SIT’ ತನಿಖೆ ಆರಂಭ

26/07/2025 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.