Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಯಚೂರಲ್ಲಿ ಭೀಕರ ಅಪಘಾತ : ‘KKRTC’ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ, 15 ಪ್ರಯಾಣಿಕರಿಗೆ ಗಂಭೀರ ಗಾಯ

10/11/2025 11:02 AM

BREAKING : ಡೆನ್ಮಾರ್ಕ್ ನಲ್ಲಿ 15 ವರ್ಷದೊಳಗಿನ ಮಕ್ಕಳಿಗೆ `ಸೋಶಿಯಲ್ ಮೀಡಿಯಾ’ ಬಳಕೆ ನಿಷೇಧ.!

10/11/2025 11:00 AM

ಮೊಬೈಲ್ ಬಳಕೆದಾರರೇ ಗಮನಿಸಿ : ಏರ್ ಪ್ಲೇನ್ ಮೋಡ್ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.!

10/11/2025 10:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ
KARNATAKA

ಬೆಂಗಳೂರು ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

By kannadanewsnow0907/06/2025 8:47 AM

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತ ದುರಂತದಲ್ಲಿ ಸರ್ಕಾರ ನುಣುಚಿಕೊಳ್ಳಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಈ ದುರಂತ ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ಮೊದಲ ಸಿಎಂ, ಡಿಸಿಎಂ ವಿರುದ್ಧ ಕ್ರಮ ಆಗಬೇಕು ಎಂಬುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸುವ ವೇಳೆ ನಡೆದ ಕಾಲ್ತುಳಿತದಿಂದ 11 ಜನರತರಾಗಿರುವ ಹೃದಯವಿದ್ರಾವಕ ಘಟನೆ ನಾಡಿನ ಎಲ್ಲರ ಮನಸ್ಸನ್ನು ಘಾಸಿಗೊಳಿಸಿದೆ. ಪೊಲೀಸರು ಘಟನೆ ನಡೆದ ದಿನ ಸುರಕ್ಷತಾ ದೃಷ್ಟಿಯಿಂದ ಸಂಭ್ರಮಾಚರಣೆ ಬೇಡ ಎಂದರೂ ಪ್ರಚಾರದ ಗೀಳಿಗೆ ಬಿದ್ದ ಸರ್ಕಾರ ಸಂಭ್ರಮಾಚರಣೆ ನಡೆಸಿದ್ದು . ಇದು ಸರ್ಕಾರಿ ಪ್ರಾಯೋಗಿತ ಕೊಲೆಯಾಗಿದ್ದು, ಈಗ ಸರ್ಕಾರ ಅಧಿಕಾರಿಗಳ ತಲೆದಂಡ ಮಾಡುವುದರ ಮೂಲಕ ತನ್ನ ಜವಾಬ್ದಾರಿಯಿಂದ ನುಣಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಮಿಷನರ್ ದಯಾನಂದ್ ಬಹಳ ದಕ್ಷತೆಗೆ ಹೆಸರುವಾಸಿಯಾದವರು. ಡಿಸಿಪಿ ಶೇಖರ್ ಈ ಹಿಂದೆ ಶಿವಮೊಗ್ಗದ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಬಹಳ ದಕ್ಷ ಅಧಿಕಾರಿ. ಈಗಿನ ಕಾಲದಲ್ಲಿ ಇಂತಹ ಪ್ರಾಮಾಣಿಕ ಅಧಿಕಾರಿ ಸಿಗುವುದು ಬಹಳ ವಿರಳ. ಆಡಿಷನಲ್ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನನ್ನ ಜೊತೆ ಎಂಎಸ್ಐಎಲ್ ನಲ್ಲಿ ಎಂಡಿ ಆಗಿ ಕಾರ್ಯನಿರ್ವಹಿಸಿದ್ದವರು. ಇವರೂ ಬಹಳ ಪ್ರಾಮಾಣಿಕರು ಹಾಗೂ ದಕ್ಷ ಅಧಿಕಾರಿ. ಇಂತಹ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಖಂಡನಿಯ ಎಂದಿದ್ದಾರೆ.

ಈ ಎಲ್ಲಾ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು. ಕ್ರಮ ಆಗಬೇಕಾಗಿದ್ದು ಅಧಿಕಾರಿಗಳ ಮೇಲಲ್ಲ. ವಿವೇಕರಹಿತವಾಗಿ, ಅವಿವೇಕತನದಿಂದ ಚೀಪ್ ಪಾಪ್ಯುಲಾರಿಟಿಗಾಗಿ ಕಾರ್ಯಕ್ರಮ ಮಾಡಿದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಮೇಲೆ ಕ್ರಮ ಆಗಬೇಕಾಗಿದೆ. ಅಂದರೆ ಮೊದಲು ಈ ಇಬ್ಬರು ತೊಲಗಬೇಕು. ಅಧಿಕಾರಿಗಳ ಅಮಾನತು ವಾಪಾಸು ಪಡೆಯದಿದ್ದರೆ ನಾಡಿನ ಜನರೇ ಸಿಎಂ, ಡಿಸಿಎಂ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಹರತಾಳು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಯಚೂರಲ್ಲಿ ಭೀಕರ ಅಪಘಾತ : ‘KKRTC’ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ, 15 ಪ್ರಯಾಣಿಕರಿಗೆ ಗಂಭೀರ ಗಾಯ

10/11/2025 11:02 AM1 Min Read

ಮೊಬೈಲ್ ಬಳಕೆದಾರರೇ ಗಮನಿಸಿ : ಏರ್ ಪ್ಲೇನ್ ಮೋಡ್ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.!

10/11/2025 10:54 AM2 Mins Read

ಗಮನಿಸಿ : ನಿಮ್ಮ `ಆಧಾರ್ ಕಾರ್ಡ್’ ಕಳೆದುಕೊಂಡರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿದ್ರೆ ಬರಲಿದೆ ಹೊಸ ಕಾರ್ಡ್.!

10/11/2025 10:41 AM1 Min Read
Recent News

ರಾಯಚೂರಲ್ಲಿ ಭೀಕರ ಅಪಘಾತ : ‘KKRTC’ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ, 15 ಪ್ರಯಾಣಿಕರಿಗೆ ಗಂಭೀರ ಗಾಯ

10/11/2025 11:02 AM

BREAKING : ಡೆನ್ಮಾರ್ಕ್ ನಲ್ಲಿ 15 ವರ್ಷದೊಳಗಿನ ಮಕ್ಕಳಿಗೆ `ಸೋಶಿಯಲ್ ಮೀಡಿಯಾ’ ಬಳಕೆ ನಿಷೇಧ.!

10/11/2025 11:00 AM

ಮೊಬೈಲ್ ಬಳಕೆದಾರರೇ ಗಮನಿಸಿ : ಏರ್ ಪ್ಲೇನ್ ಮೋಡ್ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.!

10/11/2025 10:54 AM

ಲೆನ್ಸ್‌ಕಾರ್ಟ್‌ಗೆ ನಿರಾಶೆ: IPO ದರ ₹402 ರಿಂದ ₹395ಕ್ಕೆ ಕುಸಿದು NSEಯಲ್ಲಿ ಲಿಸ್ಟಿಂಗ್, 1.74% ನಷ್ಟ !

10/11/2025 10:52 AM
State News
KARNATAKA

ರಾಯಚೂರಲ್ಲಿ ಭೀಕರ ಅಪಘಾತ : ‘KKRTC’ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ, 15 ಪ್ರಯಾಣಿಕರಿಗೆ ಗಂಭೀರ ಗಾಯ

By kannadanewsnow0510/11/2025 11:02 AM KARNATAKA 1 Min Read

ರಾಯಚೂರು : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಕೆಕೆಆರ್ಟಿಸಿ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ 15 ಜನರಿಗೆ ಗಂಭೀರವಾಗಿರುವ…

ಮೊಬೈಲ್ ಬಳಕೆದಾರರೇ ಗಮನಿಸಿ : ಏರ್ ಪ್ಲೇನ್ ಮೋಡ್ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.!

10/11/2025 10:54 AM

ಗಮನಿಸಿ : ನಿಮ್ಮ `ಆಧಾರ್ ಕಾರ್ಡ್’ ಕಳೆದುಕೊಂಡರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿದ್ರೆ ಬರಲಿದೆ ಹೊಸ ಕಾರ್ಡ್.!

10/11/2025 10:41 AM

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿದರದಲ್ಲಿ `ಗೋಲ್ಡ್ ಲೋನ್’ ನೀಡುವ ಬ್ಯಾಂಕುಗಳಿವು | Gold Loan

10/11/2025 10:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.