Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಹೆಚ್ಚುತ್ತಿರುವ ಬೆಳ್ಳಿ ಅವಲಂಬನೆಯು ಕಾರ್ಯತಂತ್ರದ ದುರ್ಬಲತೆಯಾಗಬಹುದು: GTRI

07/01/2026 1:17 PM

ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಫೇಸ್‌ಬುಕ್, ಇನ್ಸ್ಟಾ ಹ್ಯಾಕ್ : ಯುವತಿಗೆ ಮೆಸೇಜ್, ದೂರು ದಾಖಲು

07/01/2026 1:11 PM

Shocking: ಲೈವ್ ಕ್ಯಾಮೆರಾದ ಮುಂದೆ ಸಾವಿನ ಆಟ: ಹಣದಾಸೆಗೆ ವಿಸ್ಕಿ-ಕೊಕೇನ್ ಸೇವಿಸಿ ಪ್ರಾಣ ಬಿಟ್ಟ ಯುವಕ!

07/01/2026 1:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್
INDIA

ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್

By KannadaNewsNow05/02/2025 8:35 PM

ಇಸ್ಲಾಮಾಬಾದ್ : ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನ ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಹೇಳಿದ್ದಾರೆ. ಕಾಶ್ಮೀರಿಗಳಿಗೆ ಬೆಂಬಲವನ್ನ ತೋರಿಸುವ ಪಾಕಿಸ್ತಾನದ ವಾರ್ಷಿಕ ಕಾರ್ಯಕ್ರಮವಾದ “ಕಾಶ್ಮೀರ ಐಕ್ಯತಾ ದಿನ” ದ ಸಂದರ್ಭದಲ್ಲಿ ಮುಜಾಫರಾಬಾದ್’ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಷರೀಫ್ ಈ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನ ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ ಎಂದು ಷರೀಫ್ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಮತ್ತು ರಾಜ್ಯವನ್ನ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಸಂವಿಧಾನದ 370ನೇ ವಿಧಿಯನ್ನ ರದ್ದುಪಡಿಸಿದ್ದನ್ನ ಉಲ್ಲೇಖಿಸಿದ ಅವರು, “ಭಾರತವು ಆಗಸ್ಟ್ 5, 2019 ರ ಚಿಂತನೆಯಿಂದ ಹೊರಬರಬೇಕು ಮತ್ತು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನ ಈಡೇರಿಸಬೇಕು ಮತ್ತು ಸಂವಾದವನ್ನು ಪ್ರಾರಂಭಿಸಬೇಕು” ಎಂದು ಹೇಳಿದರು.

1999ರ ಲಾಹೋರ್ ಘೋಷಣೆಯಲ್ಲಿ ಈಗಾಗಲೇ ಬರೆದಿರುವಂತೆ ಪಾಕಿಸ್ತಾನ ಮತ್ತು ಭಾರತದ ಮುಂದಿರುವ ಏಕೈಕ ಮಾರ್ಗವೆಂದರೆ ಮಾತುಕತೆ, ಇದನ್ನ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಒಪ್ಪಲಾಯಿತು ಎಂದು ಪ್ರಧಾನಿ ಷರೀಫ್ ಹೇಳಿದರು.

ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಹೊರೆಯ ಸಂಬಂಧವನ್ನು ಬಯಸುವುದಾಗಿ ಭಾರತ ಪದೇ ಪದೇ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಪದೇ ಪದೇ ಪಾಕಿಸ್ತಾನಕ್ಕೆ ಹೇಳಿದೆ. ಭಾರತವು 370ನೇ ವಿಧಿಯನ್ನ ರದ್ದುಪಡಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿತು.

 

 

ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿ ಈ ‘ಕಾರ್ಡ್’ಗಳಿದ್ರೆ, ಈ ಎಲ್ಲಾ ಸರ್ಕಾರಿ ಸೌಲಭ್ಯ ಪಡೆಯುತ್ತೀರಿ!

BREAKING : ಹಿಂದೂಯೇತರ ಧಾರ್ಮಿಕ ಚಟುವಟಿಕೆ : 18 ನೌಕರರನ್ನ ವರ್ಗಾವಣೆ ಮಾಡಿದ ತಿರುಪತಿ ದೇವಸ್ಥಾನ ಮಂಡಳಿ

including Kashmir Pakistan ready to resolve all issues with India through dialogue: PM Sharif ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್
Share. Facebook Twitter LinkedIn WhatsApp Email

Related Posts

ಭಾರತದ ಹೆಚ್ಚುತ್ತಿರುವ ಬೆಳ್ಳಿ ಅವಲಂಬನೆಯು ಕಾರ್ಯತಂತ್ರದ ದುರ್ಬಲತೆಯಾಗಬಹುದು: GTRI

07/01/2026 1:17 PM1 Min Read

Shocking: ಲೈವ್ ಕ್ಯಾಮೆರಾದ ಮುಂದೆ ಸಾವಿನ ಆಟ: ಹಣದಾಸೆಗೆ ವಿಸ್ಕಿ-ಕೊಕೇನ್ ಸೇವಿಸಿ ಪ್ರಾಣ ಬಿಟ್ಟ ಯುವಕ!

07/01/2026 1:03 PM2 Mins Read

‘ಚೀನಾ, ರಷ್ಯಾ, ಇರಾನ್ ಹೊರಹಾಕಿ’: ವೆನೆಜುವೆಲಾಗೆ ಟ್ರಂಪ್ ಟೀಮ್ ಖಡಕ್ ಎಚ್ಚರಿಕೆ!

07/01/2026 12:58 PM1 Min Read
Recent News

ಭಾರತದ ಹೆಚ್ಚುತ್ತಿರುವ ಬೆಳ್ಳಿ ಅವಲಂಬನೆಯು ಕಾರ್ಯತಂತ್ರದ ದುರ್ಬಲತೆಯಾಗಬಹುದು: GTRI

07/01/2026 1:17 PM

ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಫೇಸ್‌ಬುಕ್, ಇನ್ಸ್ಟಾ ಹ್ಯಾಕ್ : ಯುವತಿಗೆ ಮೆಸೇಜ್, ದೂರು ದಾಖಲು

07/01/2026 1:11 PM

Shocking: ಲೈವ್ ಕ್ಯಾಮೆರಾದ ಮುಂದೆ ಸಾವಿನ ಆಟ: ಹಣದಾಸೆಗೆ ವಿಸ್ಕಿ-ಕೊಕೇನ್ ಸೇವಿಸಿ ಪ್ರಾಣ ಬಿಟ್ಟ ಯುವಕ!

07/01/2026 1:03 PM

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

07/01/2026 1:02 PM
State News
KARNATAKA

ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಫೇಸ್‌ಬುಕ್, ಇನ್ಸ್ಟಾ ಹ್ಯಾಕ್ : ಯುವತಿಗೆ ಮೆಸೇಜ್, ದೂರು ದಾಖಲು

By kannadanewsnow0507/01/2026 1:11 PM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಇನ್ಸ್ಟಾ ಖಾತೆ ಸೃಷ್ಟಿಸಿ ಮಾಡಿ…

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

07/01/2026 1:02 PM

BREAKING : ಬಳ್ಳಾರಿ ಗಲಾಟೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ರಾಜಶೇಖರ್ ಗೆ ಗುಂಡು ತಗಿಲಿರೋ ವಿಡಿಯೋ ವೈರಲ್!

07/01/2026 12:35 PM

FACT CHECK : `ಬಿಯರ್’ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆಯೇ? ಇಲ್ಲಿದೆ ಸತ್ಯಾಂಶ

07/01/2026 12:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.