Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದರ್ಶನ್ ಅರೆಸ್ಟ್ ಅದ 2 ದಿನದ ಬಳಿಕ, ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

16/08/2025 12:20 PM

ಮಧ್ಯಪ್ರದೇಶದಲ್ಲಿ ಮಿನಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ: ನಾಲ್ವರು ಸಾವು, 11 ಮಂದಿಗೆ ಗಾಯ | Accident

16/08/2025 12:20 PM

ಪಾಕಿಸ್ತಾನದಲ್ಲಿ ಪ್ರವಾಹ: 320ಕ್ಕೂ ಹೆಚ್ಚು ಸಾವು, ರಕ್ಷಣಾ ಕಾರ್ಯ ಮುಂದುವರಿಕೆ | Pakistan floods

16/08/2025 12:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಆಸ್ತಿ’ ಮಾಲೀಕರ ಗಮನಕ್ಕೆ : ಇ-ಖಾತಾ ಪಡೆಯಲು ‘EC’ ಅಗತ್ಯವಿಲ್ಲ, ಜಸ್ಟ್ ಹೀಗೆ ಮಾಡಿ.!
KARNATAKA

BIG NEWS : `ಆಸ್ತಿ’ ಮಾಲೀಕರ ಗಮನಕ್ಕೆ : ಇ-ಖಾತಾ ಪಡೆಯಲು ‘EC’ ಅಗತ್ಯವಿಲ್ಲ, ಜಸ್ಟ್ ಹೀಗೆ ಮಾಡಿ.!

By kannadanewsnow5731/01/2025 7:54 AM

ಬೆಂಗಳೂರು: ಪ್ರತಿಯೊಬ್ಬ ನಾಗರಿಕನು ತನ್ನ ಬಿಬಿಎಂಪಿ ಇ-ಖಾತೆ ಯನ್ನು ಸರಾಗವಾಗಿ, ಉಚಿತವಾಗಿ ತಾನೇ ಸ್ವಂತವಾಗಿ ಪಡೆಯುವುದನ್ನು ಸಕ್ರಿಯಗೊಳಿಸಲು ಈ ಕೆಳಗಿನಂತೆ ಸ್ಪಷ್ಟೀಕರಿಸಿದೆ.

1. ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ ಅಗತ್ಯವಿಲ್ಲ.

2. ಕೇವಲ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ತಕ್ಷಣದ ಮಾರಾಟ ಅಥವಾ ವಹಿವಾಟಿಗೆ ಮಾಡುವವರು ಮಾತ್ರ ಬಿಬಿಎಂಪಿ ಇ-ಖಾತೆ ವ್ಯವಸ್ಥೆಯಲ್ಲಿ ಒಂದು ಬಾರಿಗೆ ಮಾತ್ರ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರ (EC) ಅನ್ನು ನೀಡಬೇಕಾಗುತ್ತದೆ. ಇದು ಒಟ್ಟು ಆಸ್ತಿಯಲ್ಲಿ ಕೇವಲ 5% ಆಗಿರುತ್ತದೆ.

3. ಮೇಲಿನ ವಿಶೇಷ ಪ್ರಕರಣದಲ್ಲಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು(EC),

I. “ಯಾವ ದಿನಾಂಕದಿಂದ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ಹಾಲಿ ಹಕ್ಕು ಹೊಂದಿರುವ ಮಾಲೀಕನು ಕ್ರಯ/ನೋಂದಾಯಿತ ಪತ್ರದ ಮೂಲಕ ಪಡೆದ ದಿನಾಂಕದ ಕನಿಷ್ಟ ಒಂದು ದಿನದ ಹಿಂದಿನ ದಿನಾಂಕದಿಂದ ಮತ್ತು

II. “ಯಾವ ದಿನಾಂಕದವರೆಗೆ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ದಿನಾಂಕ: 31.10.2024 ರ ವರೆಗೆ ಇರಬೇಕು

ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಹಾಗೂ ಆಸ್ತಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಕ್ರಿಯೆನ್ನು ಸುಲಭಗೊಳಿಸಲಾಗಿದ್ದು, ನಾಗರಿಕರು ಈಗ ಇಸಿ (encumbrance certificate) ಇಲ್ಲದೇ ಅಂತಿಮ ಇ-ಖಾತಾ ಪಡೆಯಬಹುದಾಗಿದೆ. pic.twitter.com/ynEkbpNQik

— DK Shivakumar (@DKShivakumar) January 30, 2025

4. ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು (EC) ಹೊಸದಾಗಿ ನೋಂದಾವಣೆ ಮಾಡಿಸಿದ 7 ದಿನಗಳ ಒಳಗೆ ಇರಬೇಕು ಎಂಬುವ ಅಗತ್ಯವಿಲ್ಲ.

5. ಉದಾಹರಣೆಗೆ ಎʼ ಯ ಮಾರಾಟ ಪತ್ರದ ಆಧಾರದ ಮೇಲೆ ಅವನು ಮಾಲೀಕನಾದ ದಿನಾಂಕ:17.06.2014 ಮತ್ತು ಅವನು ದಿನಾಂಕ: 30.01.2025 ರಂದು ಸಬ್-ರಿಜಿಸ್ಟ್ರಾರ್‌ನಲ್ಲಿ ಬಿʼ ಗೆ ಮಾರಾಟ ಮಾಡಲು ಬಯಸಿದರೆ, ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು ದಿನಾಂಕ: 16-06-2014 ರಿಂದ ದಿನಾಂಕ: 01.11.2024 ರವರೆಗೆ ಇರುವುದನ್ನು ಪರಿಗಣಿಸಲಾಗುವುದು.

6. ಮಾರಾಟ/ನೋಂದಣಿಗೆ ಹೋಗುವ ಆಸ್ತಿಗಳಿಗೆ ಅನ್ಯ ವ್ಯಕ್ತಿ/ಹಿಂದಿನ ಮಾಲೀಕನು, ನಾಗರಿಕರ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು (EC)ಕೇಳಲಾಗುತ್ತದೆ.

BIG NEWS : `ಆಸ್ತಿ' ಮಾಲೀಕರ ಗಮನಕ್ಕೆ : `ಇ-ಖಾತಾ' ಪಡೆಯಲು ಈ 5 ದಾಖಲೆಗಳು ಅಪ್ಲೋಡ್ ಕಡ್ಡಾಯ.! BIG NEWS : To the notice of the 'property' owner : 'EC' is not required to get e-khata just do this ಜಸ್ಟ್ ಹೀಗೆ ಮಾಡಿ
Share. Facebook Twitter LinkedIn WhatsApp Email

Related Posts

ದರ್ಶನ್ ಅರೆಸ್ಟ್ ಅದ 2 ದಿನದ ಬಳಿಕ, ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

16/08/2025 12:20 PM1 Min Read

BREAKING : ಮಂಗಳೂರಿನ ರೋಶನ್ ಸಲ್ಡಾನ್ಹಾ ಬಹುಕೋಟಿ ರುಪಾಯಿ ವಂಚನೆ ಕೇಸ್ : ಪ್ರಕರಣ ‘CID’ ಗೆ ವರ್ಗಾವಣೆ

16/08/2025 11:39 AM1 Min Read

BREAKING : ಮಹಿಳೆಯನ್ನು 9 ಬಾರಿ ಚಾಕುವಿನಿಂದ ಇರಿದು ಕೊಂದು, ಆತ್ಮಹತ್ಯೆಗೆ ಶರಣಾದ ಪ್ರಿಯಕರ : ಬೆಚ್ಚಿಬಿದ್ದ ಬೆಳಗಾವಿ ಜನತೆ!

16/08/2025 11:20 AM1 Min Read
Recent News

ದರ್ಶನ್ ಅರೆಸ್ಟ್ ಅದ 2 ದಿನದ ಬಳಿಕ, ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

16/08/2025 12:20 PM

ಮಧ್ಯಪ್ರದೇಶದಲ್ಲಿ ಮಿನಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ: ನಾಲ್ವರು ಸಾವು, 11 ಮಂದಿಗೆ ಗಾಯ | Accident

16/08/2025 12:20 PM

ಪಾಕಿಸ್ತಾನದಲ್ಲಿ ಪ್ರವಾಹ: 320ಕ್ಕೂ ಹೆಚ್ಚು ಸಾವು, ರಕ್ಷಣಾ ಕಾರ್ಯ ಮುಂದುವರಿಕೆ | Pakistan floods

16/08/2025 12:15 PM

Watch video: ಸಿಯಾಟಲ್‌ ನ ಅಪ್ರತಿಮ ಬಾಹ್ಯಾಕಾಶ ನೀಡಲ್ ನಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಟ

16/08/2025 11:56 AM
State News
KARNATAKA

ದರ್ಶನ್ ಅರೆಸ್ಟ್ ಅದ 2 ದಿನದ ಬಳಿಕ, ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

By kannadanewsnow0516/08/2025 12:20 PM KARNATAKA 1 Min Read

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ನಟ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ…

BREAKING : ಮಂಗಳೂರಿನ ರೋಶನ್ ಸಲ್ಡಾನ್ಹಾ ಬಹುಕೋಟಿ ರುಪಾಯಿ ವಂಚನೆ ಕೇಸ್ : ಪ್ರಕರಣ ‘CID’ ಗೆ ವರ್ಗಾವಣೆ

16/08/2025 11:39 AM

BREAKING : ಮಹಿಳೆಯನ್ನು 9 ಬಾರಿ ಚಾಕುವಿನಿಂದ ಇರಿದು ಕೊಂದು, ಆತ್ಮಹತ್ಯೆಗೆ ಶರಣಾದ ಪ್ರಿಯಕರ : ಬೆಚ್ಚಿಬಿದ್ದ ಬೆಳಗಾವಿ ಜನತೆ!

16/08/2025 11:20 AM

BREAKING : ಕೊಪ್ಪಳದಲ್ಲಿ ಶಾಲಾ ಆವರಣದಲ್ಲಿ, ವಿದ್ಯಾರ್ಥಿ-ಶಿಕ್ಷಕನ ಮೇಲೆ ಬೀದಿ ನಾಯಿ ಡೆಡ್ಲಿ ಅಟ್ಯಾಕ್!

16/08/2025 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.