Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳಾ ಏಷ್ಯಾ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಗೆ ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ.ಕೆ ಗೋವಿಂದರಾಜ್ ಪ್ರಶಸ್ತಿ ಪ್ರದಾನ

26/07/2025 6:58 PM

GOOD NEWS : ರಾಜ್ಯದ ಪಡಿತರಿಗೆ ಸಿಹಿಸುದ್ದಿ : ಅಕ್ಕಿ ಜೊತೆಗೆ ಬೇಳೆ, ಎಣ್ಣೆ ವಿತರಿಸುವ ಕುರಿತು ಸರ್ಕಾರ ಚಿಂತನೆ

26/07/2025 6:53 PM

GOOD NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘208 ಸೇವೆ’ ಲಭ್ಯ

26/07/2025 6:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Job Alert : ಪೋಸ್ಟ್ ಆಫೀಸ್’ನಲ್ಲಿ 48,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; 10ನೇ ಕ್ಲಾಸ್ ಆಗಿದ್ರೆ ಅರ್ಜಿ ಸಲ್ಲಿಸಿ
INDIA

Job Alert : ಪೋಸ್ಟ್ ಆಫೀಸ್’ನಲ್ಲಿ 48,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; 10ನೇ ಕ್ಲಾಸ್ ಆಗಿದ್ರೆ ಅರ್ಜಿ ಸಲ್ಲಿಸಿ

By KannadaNewsNow24/01/2025 6:12 PM

ನವದೆಹಲಿ : ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ 48,000 ಗ್ರಾಮೀಣ ಶಾಖೆಯ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಅಧಿಸೂಚನೆಯನ್ನು ಜನವರಿ 29 ರಂದು ಬಿಡುಗಡೆ ಮಾಡಲಾಗುವುದು.

ಹೌದು, ಅಂಚೆ ಇಲಾಖೆಯಲ್ಲಿ ಕೆಲಸ ಪಡೆಯುವುದು ನಿಮ್ಮ ಗುರಿಯಾಗಿದ್ದರೆ, ನೀವು ಜನವರಿ 29 ರಂದು ಅಂಚೆ ಇಲಾಖೆಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಂಚೆ ಇಲಾಖೆ ಪ್ರತಿ ವರ್ಷ ಎರಡು ಬಾರಿ ಖಾಲಿ ಹುದ್ದೆಗಳನ್ನ ಭರ್ತಿ ಮಾಡುತ್ತದೆ. ಕಳೆದ ವರ್ಷ ಜುಲೈನಲ್ಲಿ ಹೊರಡಿಸಿದ ಅಧಿಸೂಚನೆಯ ಮೂಲಕ ಭರ್ತಿಯಾಗದ ಉಳಿದ ಹುದ್ದೆಗಳ ಜೊತೆಗೆ ಖಾಲಿ ಹುದ್ದೆಗಳನ್ನ ಭರ್ತಿ ಮಾಡಲಾಗುವುದು.

10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರುತ್ತದೆ. 10ನೇ ತರಗತಿಯಲ್ಲಿ ಪಡೆದ ಅಂಕಗಳು (ಗ್ರೇಡ್) ಮತ್ತು ಮೀಸಲಾತಿ ನಿಯಮದ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಎಸ್ಸಿ, ಎಸ್ಟಿ, ವಿಕಲಚೇತನರು ಮತ್ತು ಮಹಿಳೆಯರಿಗೆ ಯಾವುದೇ ಪರೀಕ್ಷಾ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು 100 ರೂಪಾಯಿ ಪಾವತಿಸಬೇಕು. ಅಂಚೆ ಇಲಾಖೆ ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳನ್ನ ಪ್ರಕಟಿಸಲಿದೆ.

 

 

‘ರೇಷನ್ ಅಕ್ಕಿ’ ತೊಳೆಯುವಾಗ ಇದನ್ನು ಹಾಕಿ ನೋಡಿ, ನೀವು ಮತ್ತೆ ಬೇರೆ ಅಕ್ಕಿ ಖರೀದಿಸೋದಿಲ್ಲ

ಕೆಲಸದ ಸ್ಥಳದಲ್ಲಿ ಅಹಿತಕರ ವರ್ತನೆಯು ಲೈಂಗಿಕ ಕಿರುಕುಳವಾಗಿದೆ : ಹೈಕೋರ್ಟ್ ಮಹತ್ವದ ತೀರ್ಪು

‘ರೇಷನ್ ಅಕ್ಕಿ’ ತೊಳೆಯುವಾಗ ಇದನ್ನು ಹಾಕಿ ನೋಡಿ, ನೀವು ಮತ್ತೆ ಬೇರೆ ಅಕ್ಕಿ ಖರೀದಿಸೋದಿಲ್ಲ

000 posts; If you are 10th class 000 ಹುದ್ದೆಗಳಿಗೆ ಅರ್ಜಿ ಆಹ್ವಾನ apply Job Alert : ಪೋಸ್ಟ್ ಆಫೀಸ್'ನಲ್ಲಿ 48 Post Office recruitment 2019: Apply for 48
Share. Facebook Twitter LinkedIn WhatsApp Email

Related Posts

BREAKING : ಟೀಂ ಇಂಡಿಯಾ ಆಟಗಾರ ‘ನಿತೀಶ್ ರೆಡ್ಡಿ’ಗೆ ಕಾನೂನು ಸಂಕಷ್ಟ ; 5 ಕೋಟಿ ರೂ. ಬಾಕಿ ಪಾವತಿಸುವಂತೆ ಮೊಕದ್ದಮೆ

26/07/2025 6:22 PM1 Min Read

BREAKING ; ‘NCERT ಉನ್ನತ ತರಗತಿ’ಗಳ ‘ಪಠ್ಯಕ್ರಮ’ದಲ್ಲಿ ‘ಆಪರೇಷನ್ ಸಿಂಧೂರ್’ ಕುರಿತು ವಿಶೇಷ ‘ಮಾಡ್ಯೂಲ್’ ಸೇರ್ಪಡೆ

26/07/2025 5:52 PM1 Min Read

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಪ್ರಜ್ಞೆ ತಪ್ಪಿದ ಮಹಿಳೆ ಮೇಲೆ ಆ್ಯಂಬುಲೆನ್ಸ್‌ನಲ್ಲೆ ಗ್ಯಾಂಗ್ ರೇಪ್!

26/07/2025 5:40 PM1 Min Read
Recent News

ಮಹಿಳಾ ಏಷ್ಯಾ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಗೆ ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ.ಕೆ ಗೋವಿಂದರಾಜ್ ಪ್ರಶಸ್ತಿ ಪ್ರದಾನ

26/07/2025 6:58 PM

GOOD NEWS : ರಾಜ್ಯದ ಪಡಿತರಿಗೆ ಸಿಹಿಸುದ್ದಿ : ಅಕ್ಕಿ ಜೊತೆಗೆ ಬೇಳೆ, ಎಣ್ಣೆ ವಿತರಿಸುವ ಕುರಿತು ಸರ್ಕಾರ ಚಿಂತನೆ

26/07/2025 6:53 PM

GOOD NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘208 ಸೇವೆ’ ಲಭ್ಯ

26/07/2025 6:49 PM

ನಿಮ್ಮ ಮಗ ಮಾತು ಕೇಳ್ತಿಲ್ವ? ಹಾಗಾದ್ರೆ ಮಗನನ್ನು ಒಮ್ಮೆ ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಖಂಡಿತ ಒಳ್ಳೆಯದಾಗುತ್ತೆ

26/07/2025 6:46 PM
State News
KARNATAKA

GOOD NEWS : ರಾಜ್ಯದ ಪಡಿತರಿಗೆ ಸಿಹಿಸುದ್ದಿ : ಅಕ್ಕಿ ಜೊತೆಗೆ ಬೇಳೆ, ಎಣ್ಣೆ ವಿತರಿಸುವ ಕುರಿತು ಸರ್ಕಾರ ಚಿಂತನೆ

By kannadanewsnow0526/07/2025 6:53 PM KARNATAKA 1 Min Read

ಹುಬ್ಬಳ್ಳಿ : ರಾಜ್ಯದ ಬಿಪಿಎಲ್ ಪಡಿತರಿಗೆ ಈಗಾಗಲೇ ಸರ್ಕಾರ 10 ಕೆಜಿ ಅಕ್ಕಿ ವಿತರಿಸುತ್ತಿದೆ. ಅದರ ಜೊತೆಗೆ ಇನ್ನು ಮುಂದೆ…

GOOD NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘208 ಸೇವೆ’ ಲಭ್ಯ

26/07/2025 6:49 PM

ನಿಮ್ಮ ಮಗ ಮಾತು ಕೇಳ್ತಿಲ್ವ? ಹಾಗಾದ್ರೆ ಮಗನನ್ನು ಒಮ್ಮೆ ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಖಂಡಿತ ಒಳ್ಳೆಯದಾಗುತ್ತೆ

26/07/2025 6:46 PM

ಜು.28ರ ‘ಜನ ಸೇವಕ ಸಾಧನಾ ಸಮಾವೇಶ’ಕ್ಕೆ ಪಕ್ಷಾತೀತವಾಗಿ ಆಗಮಿಸಿ: ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

26/07/2025 6:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.