Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ರಾಹುಕೇತು ಚಿತ್ರ’ದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ‘ಸೆನ್ಸಾರ್ ಮಂಡಳಿ’ ಬ್ರೇಕ್

14/01/2026 4:36 PM

BIG NEWS : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಿದ ಸೆನ್ಸಾರ್ ಮಂಡಳಿ

14/01/2026 4:30 PM

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

14/01/2026 4:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
KARNATAKA

BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!

By kannadanewsnow5707/11/2024 12:16 PM

ಬೆಂಗಳೂರು : ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ವಲಯ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

1. ವಿವಿಧ ಲೆಕ್ಕಶೀರ್ಷಿಕೆ/ವಿವಿಧ ಕಾರ್ಯಕ್ರಮಗಳಡಿ ಬರುವ ಅಧಿಕಾರಿ/ಸಿಬ್ಬಂದಿಗಳ ವೇತನವನ್ನು ಭರ್ತಿ ಮಾಡಿರುವ ಹುದ್ದೆಗಳಿಗೆ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕವಾರು ಪೂರಕ ಅಂದಾಜಿನಲ್ಲಿ ಒದಗಿಸಿರುವ ಅನುದಾನವನ್ನು ಸೇರಿಸಿಕೊಂಡು ಮುಂದಿನ ವರ್ಷದಲ್ಲಿ ಅಗತ್ಯವಿರುವ ಅನುದಾನವನ್ನು ನಿಗದಿಪಡಿಸುವುದು.

2. ವಲಯವಾರು/ಪ್ರಧಾನ ಲೆಕ್ಕ ಶೀರ್ಷಿಕವಾರು ಕಾರ್ಯಕ್ರಮಗಳ ಮೊತ್ತವನ್ನು Calculation Sheet ನಲ್ಲಿ ರೂ. ಲಕ್ಷಗಳಲ್ಲಿ ನಮೂದಿಸುವುದು.

3. ಭೌತಿಕ ಮಾಹಿತಿಯನ್ನೊಳಗೊಂಡ ನಮೂನೆ-1 ರಲ್ಲಿ ಎಲ್ಲಾ ಮಾಹಿತಿಯನ್ನು ಜಿಲ್ಲೆಯ ಒಟ್ಟಾರೆ ಬೇಡಿಕೆಗನುಗುಣವಾಗಿ ನೀಡುವುದು.

4. 2024-25ನೇ ಸಾಲಿನ ಬಿಡುಗಡೆ ಮತ್ತು ವೆಚ್ಚಗಳನ್ನೊಳಗೊಂಡ ಎಂಪಿಕ್ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪ್ರಗತಿ ವರದಿಯನ್ನು ಅಕ್ಟೋಬರ್ 2024ರ ಅಂತ್ಯದವರೆಗೆ ಮಾಹಿತಿಯನ್ನು ಸಂಗ್ರಹಿಸಿ ಅಂತಿಮ ಪರಿಶೀಲನಾ ಸಭೆಯ ನಿಗದಿತ ದಿನಾಂಕದೊಳಗೆ ಕಳುಹಿಸಿಕೊಡಲು ಹಾಗೂ ವರ್ಕ್ ಶೀಟ್ 2 มี (Spiral binding, Portrait format, Font: Unicode, Size: 10) 8 -3 8 2 ಪ್ರತಿಗಳನ್ನು ಅಂತಿಮ ಪರಿಶೀಲನಾ ಸಭೆಯ ದಿನಾಂಕಕ್ಕಿಂತ ಮೊದಲು ಆಯಾ ಜಿಲ್ಲೆಗಳಿಗೆ ನಿಗದಿಪಡಿಸಿದ ದಿನಾಂಕಗಳಂದು ತಪ್ಪದೇ ಕಳುಹಿಸಿಕೊಡುವುದು. ಬೇರೆ ರೂಪದಲ್ಲಿ ಸಲ್ಲಿಸಿದಲ್ಲಿ ಸ್ವೀಕರಿಸುವುದಿಲ್ಲ.

5. ಕಳೆದ 5 ವರ್ಷಗಳಲ್ಲಿ ಇಲಾಖೆಯಿಂದ ಅನುಮೋದಿತ ಕ್ರಿಯಾ ಯೋಜನೆಯ ಪ್ರಮುಖ ಇಲಾಖೆಗಳ ನಕ್ಷೆಯ ವಿವರಗಳನ್ನು ಒದಗಿಸುವುದು.

6. ಪ್ರಮುಖ ಯೋಜನೆಗಳಡಿ ಜಿಲ್ಲೆಯ ದತ್ತಾಂಶವನ್ನು ಕಾರ್ಯಕ್ರಮದ ಮೇಲಿನ ROW ನಲ್ಲಿ ಸ್ಪಷ್ಟವಾಗಿ (BOLD Letter) ನಮೂದಿಸುವುದು. (ಉದಾ: ವಿದ್ಯಾರ್ಥಿಗಳ ಸಂಖ್ಯೆ, ವಸತಿ ನಿಲಯಗಳ ಸಂಖ್ಯೆ, ಇತ್ಯಾದಿ)

7. ಹೊಸ ವಾಹನದ ಪ್ರಸ್ತಾವನೆಗೆ ಅವಕಾಶವಿರುವುದಿಲ್ಲ.

8. ಹಿಂದಿನ/ ಪ್ರಸಕ್ತ ಸಾಲಿನಲ್ಲಿ ಅಗತ್ಯವಿರುವ ಇತರೆ ಭತ್ಯೆಗಳಾದ TA/DA, ವೈದ್ಯಕೀಯ ವೆಚ್ಚ ಮರುಪಾವತಿ, ಮುಂತಾದವುಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಆಯಾಯ ಇಲಾಖೆಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿ ಆರ್ಥಿಕ ಇಲಾಖೆಯಿಂದ ಅನುದಾನವನ್ನು ಪಡೆಯಲು ಕ್ರಮವಹಿಸುವುದು. (ಬಾಕಿ ಅನುದಾನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪುಸ್ತಾಪಿಸಲು ಅವಕಾಶವಿರುವುದಿಲ್ಲ)

9. ನಿವೃತ್ತಿ ಹೊಂದುವ ದಿನಗೂಲಿ ನೌಕರರಿಗೆ ಒಂದು ಬಾರಿ ಮಾತ್ರ ಉಪಧನವನ್ನು ಪ್ರಸ್ತಾಪಿಸುವುದು.

10. ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಿಬ್ಬಂದಿಗಳನ್ನು ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೇ.80 ರಷ್ಟು ಮಾತ್ರ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಒಂದು ವೇಳ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ತೆಗೆದುಕೊಂಡಿದ್ದಲ್ಲಿ ಅವುಗಳಿಗೆ ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿ ಪಡೆದಿದ್ದಲ್ಲಿ (ಆದೇಶದ ಪ್ರತಿ ಒದಗಿಸುವುದು) ಮಾತ್ರ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು. ಇಲ್ಲದಿದ್ದಲ್ಲಿ ಅಂತಹ ಹುದ್ದೆಗಳನ್ನು ತಮ್ಮ ಹಂತದಲ್ಲಿಯೇ ಪರಿಶೀಲಿಸಿ ಕ್ರಮ ವಹಿಸುವುದು.

11. ಪುಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನವನ್ನು ಕೋರಿ ಸಂಬಂಧಪಟ್ಟ ಇಲಾಖೆ/ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದ ಪಕ್ಷದಲ್ಲಿ ಅವುಗಳ ಪ್ರತಿಯನ್ನು ತಪ್ಪದೇ ಸಭೆಯಲ್ಲಿ ಹಾಜರುಪಡಿಸುವುದು. ಮುಂದುವರೆದು ಆರ್ಥಿಕ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದರೆ ಆದೇಶದ ಪ್ರತಿಯನ್ನು ತಪ್ಪದೇ ಸಲ್ಲಿಸುವುದು. (ಇಲ್ಲದಿದ್ದ ಪಕ್ಷದಲ್ಲಿ ಆ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ

 

BIG NEWS: Allocation of funds for various government programmes for the year 2025-26: Guidelines issued by the state government! BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
Share. Facebook Twitter LinkedIn WhatsApp Email

Related Posts

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

14/01/2026 4:24 PM3 Mins Read

ಬೆಳಗಾವಿಯಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ : ಆಸ್ಪತ್ರೆಗೆ ದಾಖಲು!

14/01/2026 4:23 PM1 Min Read

BIG NEWS : ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಯಾವುದೇ ಕ್ಷಮೆ ಬೇಕಿಲ್ಲ ಎಂದ ಮಹಿಳಾ ಅಧಿಕಾರಿ!

14/01/2026 4:13 PM1 Min Read
Recent News

‘ರಾಹುಕೇತು ಚಿತ್ರ’ದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ‘ಸೆನ್ಸಾರ್ ಮಂಡಳಿ’ ಬ್ರೇಕ್

14/01/2026 4:36 PM

BIG NEWS : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಿದ ಸೆನ್ಸಾರ್ ಮಂಡಳಿ

14/01/2026 4:30 PM

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

14/01/2026 4:24 PM

ಬೆಳಗಾವಿಯಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ : ಆಸ್ಪತ್ರೆಗೆ ದಾಖಲು!

14/01/2026 4:23 PM
State News
KARNATAKA

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

By kannadanewsnow0914/01/2026 4:24 PM KARNATAKA 3 Mins Read

ಬೆಂಗಳೂರು: ಬಳ್ಳಾರಿ ವಿಷಯ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದೀರಾ…

ಬೆಳಗಾವಿಯಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ : ಆಸ್ಪತ್ರೆಗೆ ದಾಖಲು!

14/01/2026 4:23 PM

BIG NEWS : ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಯಾವುದೇ ಕ್ಷಮೆ ಬೇಕಿಲ್ಲ ಎಂದ ಮಹಿಳಾ ಅಧಿಕಾರಿ!

14/01/2026 4:13 PM

BREAKING : ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ವಿರುದ್ಧ ದೂರು ನೀಡಿದ ಪೌರಾಯುಕ್ತೆ ಅಮೃತಾಗೌಡ

14/01/2026 4:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.