Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ: ಕೇಂದ್ರ ವಿದೇಶಾಂಗ ಇಲಾಖೆ

10/05/2025 6:59 PM

BREAKING: ಪಾಕಿಸ್ತಾನದ 8 ಸೇನಾ ನೆಲೆಗಳನ್ನು ಭಾರತ ಧ್ವಂಸಗೊಳಿಸಿದೆ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

10/05/2025 6:54 PM

BREAKING: ಪಾಕಿಸ್ತಾನದ ದಾಳಿಯಲ್ಲಿ ಭಾರತದ ಸೇನಾ ನೆಲೆ ಹಾನಿಯಾಗಿಲ್ಲ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

10/05/2025 6:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಸರ್ಕಾರದಿಂದ 2024ನೇ ಸಾಲಿನ ‘ಸುವರ್ಣ ಮಹೋತ್ಸವ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟ: ಇಲ್ಲಿದೆ ಲೀಸ್ಟ್
KARNATAKA

BREAKING: ರಾಜ್ಯ ಸರ್ಕಾರದಿಂದ 2024ನೇ ಸಾಲಿನ ‘ಸುವರ್ಣ ಮಹೋತ್ಸವ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟ: ಇಲ್ಲಿದೆ ಲೀಸ್ಟ್

By kannadanewsnow0930/10/2024 5:11 PM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ 69 ಸಾದಕರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ  50 ಜನ ಪುರುಷರು, 50 ಜನ ಮಹಿಳಾ ಸಾಧಕರಿಗೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ.  ಆ ಸಂಪೂರ್ಣ ಪಟ್ಟಿ ಮುಂದೆ ಓದಿ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿ ಎಂದಿದೆ.

ಹೀಗಿದೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಜಾನಪದ

  • ಇಮಾಮಸಾಬ ಎಂ ವಲ್ಲೆಪನವರ -ಧಾರವಾಡ
  • ಅಶ್ವರಾಮಣ್ಣ – ಬಳ್ಳಾರಿ
  • ಕುಮಾರಯ್ಯ – ಹಾಸನ
  • ವೀರಭದ್ರಯ್ಯ – ಚಿಕ್ಕಬಳ್ಳಾಪುರ
  • ನರಸಿಂಹಲು ( ಅಂಧ ಕಲಾವಿದ ) – ಬೀದರ್
  • ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ
  • ಎಸ್ ಜಿ ಲಕ್ಷ್ಮೀ ದೇವಮ್ಮ – ಚಿಕ್ಕಮಗಳೂರು
  • ಪಿಚ್ಚಳ್ಳಿ ಶ್ರೀನಿವಾಸ – ಕೋಲಾರ
  • ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ

ಚಲನಚಿತ್ರ, ಕಿರುತೆರೆ

  • ಹೇಮಾ ಚೌಧರಿ – ಬೆಂಗಳೂರು ನಗರ
  • ಎಂ ಎಸ್ ನರಸಿಂಹಮೂರ್ತಿ – ಬೆಂಗಳೂರು ನಗರ

ಸಂಗೀತ

  • ಪಿ.ರಾಜಗೋಪಾಲ – ಮಂಡ್ಯ
  • ಎಎನ್ ಸದಾಶಿವಪ್ಪ – ರಾಯಚೂರು

ನೃತ್ಯ

  • ವಿದುಷಿ ಲಲಿತಾ ರಾವ್ – ಮೈಸೂರು

ಆಡಳಿತ

  • ಎಸ್ ವಿ ರಂಗನಾಥ್ ನಿವೃತ್ತ ಐಎಎಸ್ ಅಧಿಕಾರಿ – ಬೆಂಗಳೂರು ನಗರ

ವೈದ್ಯಕೀಯ

  • ಡಾ.ಜಿ ಬಿ ಬಿಡಿನಹಾಳ – ಗದಗ
  • ಡಾ.ಮೈಸೂರು ಸತ್ಯನಾರಾಯಣ – ಮೈಸೂರು
  • ಡಾ.ಲಕ್ಷ್ಮಣ್ ಹನುಮಪ್ಪ ಬಿದರಿ – ವಿಜಯಪುರ

ಸಮಾಜಸೇವೆ

  • ವೀರಸಂಗಯ್ಯ – ವಿಜಯನಗರ
  • ಹೀರಾಚಂದ್ ವಾಗ್ಮಾರೆ – ಬೀದರ್
  • ಮಲ್ಲಮ್ಮ ಸೂಲಗಿತ್ತಿ – ರಾಯಚೂರು
  • ದಿಲೀಪ್ ಕುಮಾರ್ – ಚಿತ್ರದುರ್ಗ

ಸಂಕೀರ್ಣ

  • ಹುಲಿಕಲ್ ನಟರಾಜ – ತುಮಕೂರು
  • ಡಾ.ಹೆಚ್ ಆರ್ ಸ್ವಾಮಿ- ಚಿತ್ರದುರ್ಗ
  • ಆ.ನ ಪ್ರಹ್ಲಾದ ರಾವ್ – ಕೋಲಾರ
  • ಕೆ.ಅಜೀತ್ ಕುಮಾರ್ ರೈ – ಬೆಂಗಳೂರು ನಗರ
  • ಇರ್ಫಾನ್ ರಜಾಕ್ (ವಾಸ್ತುಶಿಲ್ಪ ) – ಬೆಂಗಳೂರು ನಗರ
  • ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ

ಹೊರದೇಶ-ಹೊರನಾಡು

  • ಕನ್ಹಯ್ಯ ನಾಯ್ಡು – ತುಂಬೆ ಗ್ರೂಪ್ಸ್, ಯುಎಇ
  • ಚಂದ್ರಶೇಖರ ನಾಯಕ್ – ಅಮೇರಿಕಾ

ಪರಿಸರ

  • ಆಲ್ಮಿತ್ರಾ ಪಟೇಲ್ – ಬೆಂಗಳೂರು ನಗರ

ಕೃಷಿ

  • ಶಿವನಾಪುರ ರಮೇಶ್ – ಬೆಂಗಳೂರು ಗ್ರಾಮಾಂತರ
  • ಪುಟ್ಟೀರಮ್ಮ – ಚಾಮರಾಜನಗರ

ಮಾಧ್ಯಮ

  • ಎನ್ ಎಸ್ ಶಂಕರ್ – ದಾವಣಗೆರೆ
  • ಸನತ್ ಕುಮಾರ್ ಬೆಳಗಲಿ – ಬಾಗಲಕೋಟೆ
  • ಎ ಜಿ ಕಾರಟಗಿ – ಕೊಪ್ಪಳ
  • ರಾಮಕೃಷ್ಣ ಬಡಶೇಶಿ – ಕಲಬುರ್ಗಿ

ವಿಜ್ಞಾನ – ತಂತ್ರಜ್ಞಾನ

  • ಪ್ರೊ.ಟಿವಿ ರಾಮಚಂದ್ರ – ಬೆಂಗಳೂರು
  • ಸುಬ್ಬಯ್ಯ ಅರುಣನ್ – ಬೆಂಗಳೂರು ನಗರ

ಸಹಕಾರ

  • ವಿರೂಪಾಕ್ಷಪ್ಪ ನೇಕಾರ – ಬಳ್ಳಾರಿ

ಯಕ್ಷಗಾನ

  • ಕೇಶವ ಹೆಗಡೆ – ಉತ್ತರ ಕನ್ನಡ
  • ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ

ಬಯಲಾಟ

  • ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದ) – ಬಾಗಲಕೋಟೆ
  • ನಾರಾಯಣಪ್ಪ ಶಿಳ್ಳೇಕ್ಯಾತ – ವಿಜಯನಗರ

ರಂಗಭೂಮಿ

  • ಸರಸ್ವತಿ ಜುಲೈಕ ಬೇಗಂ – ಯಾದಗಿರಿ
  • ಓಬಳೇಶ್ ಹೆಚ್.ಬಿ – ಚಿತ್ರದುರ್ಗ
  • ಭಾಗ್ಯಶ್ರಿ ರವಿ – ಕೋಲಾರ
  • ಡಿ.ರಾಮು – ಮೈಸೂರು
  • ಜನಾರ್ಧನ ಹೆಚ್ – ಮೈಸೂರು
  • ಹನುಮಾನದಾಸ ವ ಪವಾರ – ಬಾಗಲಕೋಟೆ

ಸಾಹಿತ್ಯ

  • ಬಿ.ಟಿ ಲಲಿತಾ ನಾಯಕ್ – ಚಿಕ್ಕಮಗಳೂರು
  • ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
  • ಡಾ.ಎಂ ವೀರಪ್ಪ ಮೊಯ್ಲಿ – ಉಡುಪಿ
  • ಹನುಮಂತರಾವ್ ದೊಡ್ಡಮನಿ – ಕಲಬುರ್ಗಿ
  • ಡಾ.ಬಾಳಸಾಹೇಬ್ ಲೋಕಾಪುರ – ಬೆಳಗಾವಿ
  • ಬೈರಮಂಗಲ ರಾಮೇಗೌಡ – ರಾಮನಗರ
  • ಡಾ.ಪ್ರಶಾಂತ್ ಮಾಡ್ತಾ – ದಕ್ಷಿಣ ಕನ್ನಡ

ಶಿಕ್ಷಣ

  • ಡಾ.ವಿ ಕಮಲಮ್ಮ – ಬೆಂಗಳೂರು ನಗರ
  • ಡಾ.ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
  • ಡಾ.ಪದ್ಮಾಶೇಖರ್ – ಕೊಡಗು

ಕ್ರೀಡೆ

  • ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ ( ಹಾಕಿ ) – ಬೆಂಗಳೂರು ನಗರ
  • ಗೌತಮ್ ವರ್ಮ – ರಾಮನಗರ
  • ಆರ್ ಉಮಾದೇವಿ (ಬಿಲಿಯಡ್ಸ್) – ಬೆಂಗಳೂರು ನಗರ

ನ್ಯಾಯಾಂಗ

  • ಬಾಲನ್ – ಕೋಲಾರ

ಶಿಲ್ಪಕಲೆ

  • ಬಸವರಾಜ್ ಬಡಿಗೇರ – ಬೆಂಗಳೂರು ನಗರ
  • ಅರುಣ್ ಯೋಗಿರಾಜ್ – ಮೈಸೂರು

ಚಿತ್ರಕಲೆ

  • ಪ್ರಭು ಹರಸೂರು – ತುಮಕೂರು

ಕರಕುಶಲ

  • ಚಂದ್ರಶೇಖರ ಸಿರಿವಂತೆ ( ಹಸೆಚಿತ್ತಾರ) – ಶಿವಮೊಗ್ಗ

ಇನ್ನೂ ಕರ್ನಾಟಕ ಸಂಭ್ರಮ-50ರ ಅಭಿಯಾನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಜನ ಮಹಿಳಾ ಸಾಧಕರು ಮತ್ತು 50 ಜನ ಪುರುಷ ಸಾಧಕರುಗಳಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹೀಗಿದೆ 2024ನೇ ಸಾಲಿನ ಸುವರ್ಣ ಮಹೋತ್ವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

BREAKING NEWS: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ 69 ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

Share. Facebook Twitter LinkedIn WhatsApp Email

Related Posts

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM2 Mins Read

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM1 Min Read

BIG NEWS : ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ : ಗ್ರಾಮ ಪಂಚಾಯತ್ ಉಪಾಧ್ಯಕ್ಷನ ವಿರುದ್ಧ ‘FIR’ ದಾಖಲು

10/05/2025 4:53 PM1 Min Read
Recent News

BREAKING: ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ: ಕೇಂದ್ರ ವಿದೇಶಾಂಗ ಇಲಾಖೆ

10/05/2025 6:59 PM

BREAKING: ಪಾಕಿಸ್ತಾನದ 8 ಸೇನಾ ನೆಲೆಗಳನ್ನು ಭಾರತ ಧ್ವಂಸಗೊಳಿಸಿದೆ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

10/05/2025 6:54 PM

BREAKING: ಪಾಕಿಸ್ತಾನದ ದಾಳಿಯಲ್ಲಿ ಭಾರತದ ಸೇನಾ ನೆಲೆ ಹಾನಿಯಾಗಿಲ್ಲ: ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

10/05/2025 6:50 PM

BREAKING: ಭಯೋತ್ಪಾದನೆ ವಿರುದ್ಧ ಭಾರತದ ನಿಲುವು ದೃಢ, ರಾಜಿಯ ಮಾತಿಲ್ಲ: ವಿದೇಶಾಂಗ ಸಚಿವ ಎಸ್ ಜೈಶಂಕರ್ | India-Pakistan Ceasefire

10/05/2025 6:33 PM
State News
KARNATAKA

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

By kannadanewsnow0910/05/2025 5:44 PM KARNATAKA 2 Mins Read

ನವದೆಹಲಿ: ಅಗ್ನಿಶಾಮಕ ದಳದ ಕೇಂದ್ರಗಳು ದಿನದ 24ಗಂಟೆ ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು, ಸಹಾಯವಾಣಿ ಆರಂಭಿಸುವಂತೆ…

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

BIG NEWS : ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ : ಗ್ರಾಮ ಪಂಚಾಯತ್ ಉಪಾಧ್ಯಕ್ಷನ ವಿರುದ್ಧ ‘FIR’ ದಾಖಲು

10/05/2025 4:53 PM

ಟಿಕೆಟ್ ಇಲ್ಲದೇ ಪ್ರಯಾಣಿಸಿದ ಪ್ರಯಾಣಿಕರಿಗೆ KSRTC ಶಾಕ್: 3,780 ಮಂದಿಯಿಂದ 7.32 ಲಕ್ಷ ದಂಡ ವಸೂಲಿ

10/05/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.