Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸಲು ಜಸ್ಟ್ ಹೀಗೆ ಮಾಡಿ.!

10/11/2025 6:39 AM

GOOD NEWS : ರಾಜ್ಯದ 8 ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ `ಪಿಜಿ ವೈದ್ಯಕೀಯ ಕೋರ್ಸ್’ ಆರಂಭ : ಸರ್ಕಾರದಿಂದ ಮಹತ್ವದ ಆದೇಶ

10/11/2025 6:37 AM

BIG NEWS : ಮನೆ ಬಾಡಿಗೆದಾರ `ಮನೆಯ ಮಾಲೀಕತ್ವ’ ಹೊಂದುವುದು ಅಸಾಧ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

10/11/2025 6:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ
KARNATAKA

ನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ

By kannadanewsnow0701/10/2024 9:39 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳು ವಿಜಯವನ್ನು ಸಾಧಿಸಬೇಕು ಎನ್ನುವ ಮನೋಭಾವನೆ ಎಲ್ಲಾ ಪೋಷಕರದ್ದು ಆಗಿರುತ್ತದೆ. ಇದೇ ಕಾರಣಕ್ಕೆ ಮಕ್ಕಳಿಗೆ ಸಾಧ್ಯವಾದಷ್ಟು ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟು ಚೆನ್ನಾಗಿ ಓದುವಂತೆ ಒತ್ತಡ ಹಾಕುತ್ತಾರೆ.

ಆದರೂ ಕೆಲವೊಮ್ಮೆ ಮಕ್ಕಳು ಓದಿನಲ್ಲಿ ಏಕಾಗ್ರತೆ ಹೊಂದಲು ಸಾಧ್ಯವಾಗುವುದಿಲ್ಲ. ಕೆಲವು ಮಕ್ಕಳಲ್ಲಿ ಏಕಾಗ್ರತೆಯ ತೊಂದರೆ ಇರುತ್ತದೆ ಇನ್ನೂ ಕೆಲವು ಮಕ್ಕಳು ತುಂಬಾ ಚೆನ್ನಾಗಿ ಓದುತ್ತಾರೆ ಓದಲು ತುಂಬಾ ಶ್ರಮವನ್ನು ಹಾಕುತ್ತಾರೆ ಆದರೆ ಯಾವುದು ಸಹ ನೆನಪಿರುವುದಿಲ್ಲ.

ಮಕ್ಕಳ ವಿದ್ಯಾಭ್ಯಾಸದಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬಂದಾಗ ತಾಯಿ ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಬೇಕು. ಸರಸ್ವತಿ ದೇವಿಯ ಮೊದಲನೆಯ ಶ್ಲೋಕ

“ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ದರ್ಭವದು ಮೇಸದ” ಈ ಶ್ಲೋಕದ ಅರ್ಥವೇನೆಂದರೆ ಸರಸ್ವತಿ ತಾಯಿ ನಿನಗೆ ನಮಸ್ಕಾರ ವರವನ್ನು ಕೊಡುವವಳು ನೀನೆ ತಾಯಿ, ಓದಲಿಕ್ಕೆ ಪ್ರಾರಂಭವನ್ನು ಮಾಡುತ್ತಿದ್ದೇನೆ ನನಗೆ ಸಿದ್ಧಿಯನ್ನು ಕೊಡಿ, ಓದಿನಲ್ಲಿ ನನಗೆ ಯಶಸ್ಸು ಸಿಗಲಿ ಎಂದು ಭಕ್ತಿಯಿಂದ ದೇವಿಯನ್ನು ಪ್ರಾರ್ಥನೆ ಮಾಡಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಸ್ತೋತ್ರವನ್ನು ಮಕ್ಕಳು ಓದಲು ಪ್ರಾರಂಭಿಸುವ ಮೊದಲು ಒಂದು ಬಾರಿ ಅಥವಾ ಐದು ಬಾರಿ ಪಟನೆ ಮಾಡಿ ಸರಸ್ವತಿಗೆ ಪ್ರಾರ್ಥನೆಯನ್ನು ಮಾಡಿ ನಂತರ ಓದಬೇಕು. ಎರಡನೆಯ ಶ್ಲೋಕ “ನಮಸ್ತೆ ಶಾರದೆ ದೇವಿ ಕಾಶ್ಮೀರ ಪುರವಾಸಿನಿ ಧ್ವಮಹಂ ಪಾರ್ಥೇಯ ನಿತ್ಯಂ ಬುದ್ಧಿ ಚತೆಹಿಮೆ

ಈ ಶ್ಲೋಕದ ಅರ್ಥವೇನೆಂದರೆ, ಶಾರದಾದೇವಿ ನಿಮಗೆ ನನ್ನ ನಮಸ್ಕಾರಗಳು ಕಾಶ್ಮೀರದಲ್ಲಿ ವಾಸವಾಗಿರುವ ಶಾರದಾದೇವಿ ನಿಮಗೆ ನನ್ನ ನಮಸ್ಕಾರಗಳು ಪ್ರತಿನಿತ್ಯವೂ ನಾನು ನಿಮ್ಮ ಪ್ರಾರ್ಥನೆಯನ್ನು ಮಾಡುತ್ತಾ ಇದ್ದೇನೆ ತಾಯಿ ನನಗೆ ವಿದ್ಯಾ ಬುದ್ಧಿಯನ್ನು ಕರುಣಿಸಿ ಎನ್ನುವುದು ಈ ಶ್ಲೋಕದ ಅರ್ಥವಾಗಿದೆ.

ಈ ಶ್ಲೋಕವನ್ನು ಮಕ್ಕಳು ಬೆಳಿಗ್ಗೆ, ಸಂಜೆ, ಓದುವ ಮೊದಲು, ಶಾಲೆಗೆ ಹೋಗುವ ಮೊದಲು ಹೇಳಿಕೊಳ್ಳಬಹುದು. ಇನ್ನು ಮೂರನೆಯದಾಗಿ ಸರಸ್ವತಿ ದೇವಿಯನ್ನು ಒಲಿಸಿಕೊಳ್ಳಲು ಒಂದು ಬೀಜಾಕ್ಷರಿ ಮಂತ್ರವಿದೆ. ಈ ಮಂತ್ರ ಬಹಳ ಸರಳ ಹಾಗೂ ಸುಲಭವಾಗಿದೆ.

ತುಂಬಾ ಚಿಕ್ಕ ಮಕ್ಕಳು ಈ ಮಂತ್ರವನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಪಕ್ಷದಲ್ಲಿ ಪೋಷಕರೇ ಸರಸ್ವತಿ ದೇವಿ ಎದುರು ಸಂಕಲ್ಪವನ್ನು ಮಾಡಿಕೊಂಡು ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬಹುದು. ಬೀಜಾಕ್ಷರ ಮಂತ್ರವು ಈ ರೀತಿಯಾಗಿದೆ ” ಹೋಂ ಹೈ೦ ಹಿಂ ಶ್ರೀಂ ವಾಗ್ದೇವಿಯೇ ಸರಸ್ವತಿಯೇ ನಮಃ” ಸರಸ್ವತಿ ದೇವಿಯನ್ನು ಒಲಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿಯಾದ ಬೀಜಾಕ್ಷರಿ ಮಂತ್ರ ಇದಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಮಂತ್ರವನ್ನು ಮಕ್ಕಳು ಪ್ರತಿನಿತ್ಯ 108 ಬಾರಿ ಜಪಿಸಬೇಕು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿಯೂ ಸಹ ಈ ಬೀಜಾಕ್ಷರಿ ಮಂತ್ರವನ್ನು ಪಟಿಸಬಹುದು ಎರಡು ಬಾರಿ ಸಾಧ್ಯವಾಗದೇ ಇದ್ದರೆ ಬೆಳಿಗ್ಗೆ ಒಂದು ಬಾರಿ ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬಹುದು.

ಈ ಬೀಜಾಕ್ಷರಿ ಮಂತ್ರಕ್ಕೆ ಬಹಳ ಶಕ್ತಿ ಇದೆ, ಈ ಬೀಜಾಕ್ಷರ ಮಂತ್ರವನ್ನು ಮಕ್ಕಳು 108 ಬಾರಿ ಜಪಿಸುತ್ತಾ ಬಂದರೆ ಮಕ್ಕಳ ಜ್ಞಾಪಕ ಶಕ್ತಿಯು ಉತ್ತಮವಾಗುತ್ತದೆ. ಚೆನ್ನಾಗಿ ಓದಲು ಪ್ರಾರಂಭ ಮಾಡುತ್ತಾರೆ ಸರಸ್ವತಿ ದೇವಿಯು ವಿದ್ಯೆಯನ್ನು ಕರುಣಿಸುತ್ತಾಳೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

do this! If your children are too dull and don't read and don't listen to them
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸಲು ಜಸ್ಟ್ ಹೀಗೆ ಮಾಡಿ.!

10/11/2025 6:39 AM3 Mins Read

GOOD NEWS : ರಾಜ್ಯದ 8 ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ `ಪಿಜಿ ವೈದ್ಯಕೀಯ ಕೋರ್ಸ್’ ಆರಂಭ : ಸರ್ಕಾರದಿಂದ ಮಹತ್ವದ ಆದೇಶ

10/11/2025 6:37 AM2 Mins Read

ರಾಜ್ಯದ ಜನರ ಜೇಬಿಗೆ ರಾಜ್ಯ ಸರ್ಕಾರ 2 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಹಾಕಿದೆ : CM ಸಿದ್ದರಾಮಯ್ಯ

10/11/2025 6:30 AM2 Mins Read
Recent News

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸಲು ಜಸ್ಟ್ ಹೀಗೆ ಮಾಡಿ.!

10/11/2025 6:39 AM

GOOD NEWS : ರಾಜ್ಯದ 8 ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ `ಪಿಜಿ ವೈದ್ಯಕೀಯ ಕೋರ್ಸ್’ ಆರಂಭ : ಸರ್ಕಾರದಿಂದ ಮಹತ್ವದ ಆದೇಶ

10/11/2025 6:37 AM

BIG NEWS : ಮನೆ ಬಾಡಿಗೆದಾರ `ಮನೆಯ ಮಾಲೀಕತ್ವ’ ಹೊಂದುವುದು ಅಸಾಧ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

10/11/2025 6:34 AM

6,6,6,6,6,6,6,6: ಸತತ 8 ಸಿಕ್ಸರ್ ಸಿಡಿಸಿ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೇಘಾಲಯ ಆಟಗಾರ

10/11/2025 6:33 AM
State News
KARNATAKA

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸಲು ಜಸ್ಟ್ ಹೀಗೆ ಮಾಡಿ.!

By kannadanewsnow5710/11/2025 6:39 AM KARNATAKA 3 Mins Read

ಆಧಾರ್ ಈಗ ಎಲ್ಲರಿಗೂ ಕಡ್ಡಾಯವಾಗಿದೆ. ಈಗ ವಯಸ್ಕರಿಂದ ಮಕ್ಕಳವರೆಗೆ ಆಧಾರ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಏತನ್ಮಧ್ಯೆ.. 5 ವರ್ಷದೊಳಗಿನ ಮಕ್ಕಳಿಗೆ ಮಕ್ಕಳ…

GOOD NEWS : ರಾಜ್ಯದ 8 ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ `ಪಿಜಿ ವೈದ್ಯಕೀಯ ಕೋರ್ಸ್’ ಆರಂಭ : ಸರ್ಕಾರದಿಂದ ಮಹತ್ವದ ಆದೇಶ

10/11/2025 6:37 AM

ರಾಜ್ಯದ ಜನರ ಜೇಬಿಗೆ ರಾಜ್ಯ ಸರ್ಕಾರ 2 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಹಾಕಿದೆ : CM ಸಿದ್ದರಾಮಯ್ಯ

10/11/2025 6:30 AM

SHOCKING : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು 16 ವರ್ಷದ ಬಾಲಕಿ ಆತ್ಮಹತ್ಯೆ.!

10/11/2025 6:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.