Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ : 6374 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Technician Recruitment 2025

17/06/2025 7:46 AM

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ಆಗಮಿಸಿದ ಪ್ರಧಾನಿ ಮೋದಿ |G-7 Summit

17/06/2025 7:43 AM

ಅಹ್ಮದಾಬಾದ್ ವಿಮಾನ ದುರಂತ : ತನಿಖಾಧಿಕಾರಿಗಳಿಂದ ಅಪಘಾತದ ಸ್ಥಳದ ಬಳಿಯ ಇನ್-ಫ್ಲೈಟ್ DVR,CCTV ಪರಿಶೀಲನೆ

17/06/2025 7:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚೆಸ್ ಒಲಿಂಪಿಯಾಡ್’ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರರ ಭೇಟಿಯಾದ ‘ಪ್ರಧಾನಿ ಮೋದಿ’ ; ಅಭಿನಂದನೆ
INDIA

ಚೆಸ್ ಒಲಿಂಪಿಯಾಡ್’ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರರ ಭೇಟಿಯಾದ ‘ಪ್ರಧಾನಿ ಮೋದಿ’ ; ಅಭಿನಂದನೆ

By KannadaNewsNow25/09/2024 8:08 PM

ನವದೆಹಲಿ : 2024ರ ಚೆಸ್ ಒಲಿಂಪಿಯಾಡ್‌’ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ದಿಗ್ಗಜರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿದರು. ಪ್ರಧಾನಮಂತ್ರಿಯವರು ತಮ್ಮ ನವದೆಹಲಿಯ ನಿವಾಸದಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳ ಆಟಗಾರರನ್ನ ಭೇಟಿ ಮಾಡಿದರು. ಈ ವೇಳೆ ಭಾರತೀಯ ಯುವಕರೊಂದಿಗೆ ಚದುರಂಗ ಆಟವನ್ನೂ ಆಡಿದರು.

ಭಾರತೀಯ ಆಟಗಾರರ ಐತಿಹಾಸಿಕ ಸಾಧನೆ.!
45ನೇ ಚೆಸ್ ಒಲಿಂಪಿಯಾಡ್‌’ನಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಚೆಸ್ ಆಟಗಾರರು ಇತಿಹಾಸ ನಿರ್ಮಿಸಿ ವಿಜೇತರಾದ ಗೌರವಕ್ಕೆ ಪಾತ್ರರಾದರು. 97 ವರ್ಷಗಳ ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಪುತ್ರರು ಮತ್ತು ಪುತ್ರಿಯರು ಚಿನ್ನ ಗೆದ್ದಿದ್ದಾರೆ. ಪುರುಷರ ತಂಡ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಸ್ಲೊವೇನಿಯಾ ತಂಡವನ್ನು 3.5–0.5ರಿಂದ ಸೋಲಿಸಿದರೆ, ಮಹಿಳೆಯರ ತಂಡ ಅದೇ ಅಂತರದಿಂದ ಅಜರ್‌ಬೈಜಾನ್ ತಂಡವನ್ನು ಸೋಲಿಸಿತು.

ಪುರುಷರು 21 ಅಂಕ ಗಳಿಸಿದರೆ, ಮಹಿಳೆಯರು 19 ಅಂಕ ಗಳಿಸಿದರು.!
ಪುರುಷರ ವಿಭಾಗದಲ್ಲಿ ಡಿ. ಗುಕೇಶ್, ಅರ್ಜುನ್ ಎರಿಗೆಸಿ, ಆರ್. ಪ್ರಗ್ನಾನಂದ್, ವಿದಿತ್ ಗುಜರಾತಿ ಮತ್ತು ಪಿ.ಹರಿಕೃಷ್ಣ ಅವರು ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದು ಒಟ್ಟು 22ರಲ್ಲಿ 21 ಅಂಕ ಗಳಿಸಿದರು. ಪುರುಷರ ವಿಭಾಗದಲ್ಲಿ ಅಮೆರಿಕ ಬೆಳ್ಳಿ ಹಾಗೂ ಉಜ್ಬೇಕಿಸ್ತಾನ್ ಕಂಚಿನ ಪದಕ ಗೆದ್ದರು. ಡಿ ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶಮುಖ್, ವಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್ ದೇವ್ ಅವರಿದ್ದ ಮಹಿಳಾ ತಂಡ 19 ಅಂಕ ಗಳಿಸಿತು. ಕಜಕಸ್ತಾನಕ್ಕೆ ಬೆಳ್ಳಿ ಹಾಗೂ ಅಮೆರಿಕಕ್ಕೆ ಕಂಚಿನ ಪದಕ ಲಭಿಸಿದ್ದು, ಭಾರತದ ಆಟಗಾರರ ವೈಯಕ್ತಿಕ ಪ್ರದರ್ಶನವೂ ಅಮೋಘವಾಗಿತ್ತು. ಟಾಪ್ ಬೋರ್ಡ್‌ನಲ್ಲಿ ಗುಕೇಶ್ ಮತ್ತು ಮೂರನೇ ಬೋರ್ಡ್‌ನಲ್ಲಿ ಅರ್ಜುನ್ ಚಿನ್ನ ಗೆದ್ದರು. ಮಹಿಳೆಯರಲ್ಲಿ ದಿವ್ಯಾ ದೇಶಮುಖ್ ಮೂರನೇ ಬೋರ್ಡ್‌ನಲ್ಲಿ ಚಿನ್ನದ ಪದಕ ಮತ್ತು ವಾಂತಿಕಾ ಅಗರ್ವಾಲ್ ನಾಲ್ಕನೇ ಬೋರ್ಡ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದಕ್ಕೂ ಮೊದಲು 2014 ಮತ್ತು 2022ರಲ್ಲಿ ಪುರುಷರು ಕಂಚು ಗೆದ್ದಿದ್ದರೆ, 2022ರಲ್ಲಿ ಮಹಿಳೆಯರು ಕಂಚು ಗೆದ್ದಿದ್ದರು.

 

 

VIDEO : ಕಾಶ್ಮೀರಿ ಪಂಡಿತರನ್ನ ‘ಪಿಒಕೆ ನಿರಾಶ್ರಿತರು’ ಎಂದು ಕರೆದ ‘ರಾಹುಲ್ ಗಾಂಧಿ’, ಮತ್ತೊಂದು ವಿವಾದ ಸೃಷ್ಠಿ

‘BBMP’ ಗೇಟ್ ಬಿದ್ದು ಬಾಲಕ ಸಾವು ಕೇಸ್ : ಕುಟುಂಬಕ್ಕೆ 10 ಲಕ್ಷ ಪರಿಹಾರದ ಚೆಕ್ ವಿತರಿಸಿದ ಡಿಸಿಎಂ ಡಿಕೆ ಶಿವಕುಮಾರ್

IPL ಆಟಗಾರರ ಹರಾಜು : ಈ ‘ಐವರು ಆಟಗಾರರ’ ಉಳಿಸಿಕೊಳ್ಳಲು ‘ಫ್ರಾಂಚೈಸಿ’ಗೆ ‘BCCI’ ಅವಕಾಶ ; ವರದಿ

PM Modi meets players who created history by winning gold at chess Olympiad; Congratulations ಚೆಸ್ ಒಲಿಂಪಿಯಾಡ್’ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರರ ಭೇಟಿಯಾದ 'ಪ್ರಧಾನಿ ಮೋದಿ' ; ಅಭಿನಂದನೆ
Share. Facebook Twitter LinkedIn WhatsApp Email

Related Posts

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ : 6374 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Technician Recruitment 2025

17/06/2025 7:46 AM2 Mins Read

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ಆಗಮಿಸಿದ ಪ್ರಧಾನಿ ಮೋದಿ |G-7 Summit

17/06/2025 7:43 AM1 Min Read

ಅಹ್ಮದಾಬಾದ್ ವಿಮಾನ ದುರಂತ : ತನಿಖಾಧಿಕಾರಿಗಳಿಂದ ಅಪಘಾತದ ಸ್ಥಳದ ಬಳಿಯ ಇನ್-ಫ್ಲೈಟ್ DVR,CCTV ಪರಿಶೀಲನೆ

17/06/2025 7:40 AM1 Min Read
Recent News

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ : 6374 ಹುದ್ದೆಗಳಿಗೆ ಅರ್ಜಿ ಆಹ್ವಾನ | RRB Technician Recruitment 2025

17/06/2025 7:46 AM

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ಆಗಮಿಸಿದ ಪ್ರಧಾನಿ ಮೋದಿ |G-7 Summit

17/06/2025 7:43 AM

ಅಹ್ಮದಾಬಾದ್ ವಿಮಾನ ದುರಂತ : ತನಿಖಾಧಿಕಾರಿಗಳಿಂದ ಅಪಘಾತದ ಸ್ಥಳದ ಬಳಿಯ ಇನ್-ಫ್ಲೈಟ್ DVR,CCTV ಪರಿಶೀಲನೆ

17/06/2025 7:40 AM

BREAKING : ಅಮೆರಿಕದಿಂದ ಮುಂಬೈಗೆ ಬರುತ್ತಿದ್ದ `ಏರ್ ಇಂಡಿಯಾ’ ವಿಮಾನದಲ್ಲಿ ತಾಂತ್ರಿಕ ದೋಷ : ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ | WATCH VIDEO

17/06/2025 7:32 AM
State News
KARNATAKA

GOOD NEWS : ‘ಭಾಗ್ಯಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ‘`ಮೆಚ್ಯೂರಿಟಿ ಹಣ’ ಪಡೆಯಲು ತಪ್ಪದೇ ಈ ಕೆಲಸ ಮಾಡಿ.!

By kannadanewsnow5717/06/2025 7:21 AM KARNATAKA 1 Min Read

ಬೆಂಗಳೂರು : ಭಾಗ್ಯಲಕ್ಷ್ಮೀ (ಸುಕನ್ಯ ಸಮೃದ್ಧಿ ಯೋಜನೆ) ಯೋಜನೆಯು 2006-07ನೇ ಸಾಲಿನಿಂದ ಜಾರಿಯಾಗಿದ್ದು, ಪ್ರಸ್ತುತ ನೋಂದಣಿ ಜಾರಿಯಲ್ಲಿದ್ದು, ಈಗಾಗಲೇ ನೋಂದಣಿಯಾಗಿ…

BIG NEWS : ರಾಜ್ಯ `ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್’ : ಬ್ಯಾಂಕ್ ಗಳು ನೀಡುವ ಸೌಲಭ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

17/06/2025 7:20 AM

GOOD NEWS: ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

17/06/2025 7:05 AM

BIG NEWS : `SSLC ಪರೀಕ್ಷೆ-3’ ನೋಂದಣಿ : ಪುನರಾವರ್ತಿತ, ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

17/06/2025 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.