Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸುವ ವರವನ್ನು ನೀವು ಪಡೆಯುತ್ತೀರಿ.

06/09/2025 9:21 AM

ಯುಕೆಯ ಹೊಸ ಉಪ ಪ್ರಧಾನಿಯಾಗಿ ಲ್ಯಾಮಿ ನೇಮಕ ಮಾಡಿದ ಪ್ರಧಾನಿ ಕೀರ್ ಸ್ಟಾರ್ಮರ್

06/09/2025 9:14 AM

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿದ್ರೆ, ನೀವು ಬೇಡಿದ್ದು ಪಡೆಯುತ್ತೀರಿ

06/09/2025 9:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೃತ ‘PSI ಪರಶುರಾಮ್’ ಕುಟುಂಬಕ್ಕೆ 50 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಕೊಡಿ: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ
KARNATAKA

ಮೃತ ‘PSI ಪರಶುರಾಮ್’ ಕುಟುಂಬಕ್ಕೆ 50 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಕೊಡಿ: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ

By kannadanewsnow0922/09/2024 2:21 PM

ಬೆಂಗಳೂರು: ಯಾದಗಿರಿಯಲ್ಲಿ ಮೃತ ಪಿಎಸ್ಐ ಪರಶುರಾಮ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 50 ಲಕ್ಷ ಪರಿಹಾರವನ್ನು ನೀಡಿ. ಅಲ್ಲದೇ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವಂತ ಅವರು, ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಪಿಎಸ್‌ಐ ಪರಶುರಾಮ್‌ ಅವರ ಸ್ವಗ್ರಾಮಕ್ಕೆ ಆಗಸ್ಟ್ 08 ರಂದು ಮಾನ್ಯ ಗೃಹ ಸಚಿವರು ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭಕದಲ್ಲಿ ಅವರ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ಹಾಗೂ ಅವರ ಪತ್ನಿಯಾದ ಶ್ರೀಮತಿ ಶ್ವೇತಾ ರವರಿಗೆ ಸೂಕ್ತ ಸರ್ಕಾರಿ ಕೆಲಸ ನೀಡುವುದಾಗಿ ಆಶ್ವಾಸನೆ ನೀಡಿರುವುದು ಗಮನಿಸಿದ್ದೇನೆ. ಆದರೆ ಆಶ್ವಾಸನೆಯನ್ನು ನೀಡಿ ಸುಮಾರು 45 ದಿನಗಳು ಕಳೆದರೂ ಕೂಡ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಿದೇ ಇರುವುದು ಮತ್ತು ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭ ಮಾಡದೇ ಇರುವುದೇ ಖೇಧಕರ ವಿಷಯವಾಗಿದೆ ಎಂದಿದ್ದಾರೆ.

ಮೃತ ಪಿಎಸ್‌ಐ ಪರಶುರಾಮ್ ಅವರ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಮಾನ್ಯ ಶ್ರೀ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಶ್ರೀ ಪಂಪನಗೌಡ ಇವರುಗಳ ವಿರುದ್ಧ ಜಾತಿ ನಿಂದನೆ 238 (THE BHARATIYA NYAYA SANHITA (BNS), 2023 (U/s-352, 108, 3(5)); SC AND THE ST (PREVENTION OF ATTROCITIES) ACT, 1989 (U/s- 3(2)(V), 3(1)(r)(s)) ದೂರು ದಾಖಲಾದರೂ ಸಹ ಇದುವರೆಗೂ ಅವರ ವಿಚಾರಣೆ ನಡೆದಿರುವುದಿಲ್ಲ ಹಾಗೂ ಅವರನ್ನು ಬಂಧಿಸಿ ವಿಚಾರಣೆಯನ್ನು ನಡೆಸುವ ಕಾರ್ಯವು ಆಗಿರುವುದಿಲ್ಲ ಎಂದು ಹೇಳಿದ್ದಾರೆ.

ಆದ್ದರಿಂದ ಮೃತ ಪಿಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ಅಪಾರವಾದ ಅನ್ಯಾಯವಾಗಿರುವ ಕಾರಣ ತಾವುಗಳು ನೀಡಿರುವ ಆಶ್ವಾಸನೆಗಳನ್ನು ಹಾಗೂ ಪರಿಹಾರಗಳನ್ನು ತಕ್ಷಣ ಪೂರೈಸಬೇಕು ಮತ್ತು ಯಾದಗಿರಿ ಶಾಸಕ ಶ್ರೀ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಶ್ರೀ ಪಂಪನಗೌಡ ಇವರ ವಿರುದ್ಧ ವಿಳಂಬ ನೀತಿ ಅನುಸರಿಸದೇ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹ ಪೂರ್ವಕವಾಗಿ ಕೋರಿದ್ದಾರೆ.

BIG NEWS : ವಾಹನ ಬೇಕೆಂದರೆ 1 ಲಕ್ಷ ಲಂಚ ಕೊಡಿ : ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿಯ ಸ್ಫೋಟಕ ಆಡಿಯೋ ವೈರಲ್​!

ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast

Share. Facebook Twitter LinkedIn WhatsApp Email

Related Posts

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸುವ ವರವನ್ನು ನೀವು ಪಡೆಯುತ್ತೀರಿ.

06/09/2025 9:21 AM3 Mins Read

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿದ್ರೆ, ನೀವು ಬೇಡಿದ್ದು ಪಡೆಯುತ್ತೀರಿ

06/09/2025 9:14 AM3 Mins Read

SIIMA 2025: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶನ; ಸಂಪೂರ್ಣ ವಿನ್ನರ್ ಪಟ್ಟಿ ಇಲ್ಲಿದೆ

06/09/2025 9:02 AM2 Mins Read
Recent News

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸುವ ವರವನ್ನು ನೀವು ಪಡೆಯುತ್ತೀರಿ.

06/09/2025 9:21 AM

ಯುಕೆಯ ಹೊಸ ಉಪ ಪ್ರಧಾನಿಯಾಗಿ ಲ್ಯಾಮಿ ನೇಮಕ ಮಾಡಿದ ಪ್ರಧಾನಿ ಕೀರ್ ಸ್ಟಾರ್ಮರ್

06/09/2025 9:14 AM

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿದ್ರೆ, ನೀವು ಬೇಡಿದ್ದು ಪಡೆಯುತ್ತೀರಿ

06/09/2025 9:14 AM

‘ಭಾರತಕ್ಕೆ ಸತ್ಯವನ್ನು ಎದುರಿಸಲು ಆಗುತ್ತಿಲ್ಲ’: ರಷ್ಯಾ ತೈಲದ ಬಗ್ಗೆ ನವರೋ ಮತ್ತೊಮ್ಮೆ ವಾಗ್ದಾಳಿ

06/09/2025 9:09 AM
State News
KARNATAKA

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸುವ ವರವನ್ನು ನೀವು ಪಡೆಯುತ್ತೀರಿ.

By kannadanewsnow0506/09/2025 9:21 AM KARNATAKA 3 Mins Read

ವೈಭವ ಲಕ್ಷ್ಮಿ ಪೂಜೆ ಲಕ್ಷ್ಮಿ ಪೂಜೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಕೋರಿಕೆ ಇರುತ್ತದೆ. ಅದು ನಮ್ಮ ವಯಸ್ಸು, ಸಂದರ್ಭ ಮತ್ತು…

11 ವಾರಗಳ ಕಾಲ ಶುಕ್ರವಾರಗಳಂದು ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿದ್ರೆ, ನೀವು ಬೇಡಿದ್ದು ಪಡೆಯುತ್ತೀರಿ

06/09/2025 9:14 AM

SIIMA 2025: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶನ; ಸಂಪೂರ್ಣ ವಿನ್ನರ್ ಪಟ್ಟಿ ಇಲ್ಲಿದೆ

06/09/2025 9:02 AM

BIG NEWS : BSY, HDK ಹಾಗೆ ನನ್ನನ್ನು ಉಚ್ಛಾಟಿಸಲಾಗಿದ್ದು, ನಾನು 2028ಕ್ಕೆ ‘CM’ ಆಗ್ತೀನಿ : ಶಾಸಕ ಯತ್ನಾಳ್ ಹೇಳಿಕೆ

06/09/2025 8:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.