Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ `ಕಾರ್ಮಿಕರ ಮಕ್ಕಳಿಗೆ’ ಗುಡ್ ನ್ಯೂಸ್ : `ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

11/08/2025 1:56 PM

ಧರ್ಮಸ್ಥಳ ಪ್ರಕರಣ: ‘ಮಾಸ್ಕ್ ಮ್ಯಾನ್’ ತಪ್ಪು ಮಾಹಿತಿ ನೀಡಿದ್ದರೆ ನೇಣಿಗೆ ಹಾಕಲಿ- ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು

11/08/2025 1:46 PM

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಿರುಪತಿ ‘ಲಡ್ಡು ಪ್ರಸಾದ’ಕ್ಕೆ ಕಳುಹಿಸಿದ ‘ತುಪ್ಪ’ದಲ್ಲಿ ಯಾವುದೇ ಕಲಬೆರಕೆ ಇರಲಿಲ್ಲ : ‘AR ಡೈರಿ’ ಸ್ಪಷ್ಟನೆ
INDIA

ತಿರುಪತಿ ‘ಲಡ್ಡು ಪ್ರಸಾದ’ಕ್ಕೆ ಕಳುಹಿಸಿದ ‘ತುಪ್ಪ’ದಲ್ಲಿ ಯಾವುದೇ ಕಲಬೆರಕೆ ಇರಲಿಲ್ಲ : ‘AR ಡೈರಿ’ ಸ್ಪಷ್ಟನೆ

By KannadaNewsNow20/09/2024 4:56 PM

ನವದೆಹಲಿ : ತಿರುಮಲ ಶ್ರೀ ವೆಂಕಟೇಶ್ವರ ಲಡ್ಡು ಪ್ರಸಾದ ವಿಷಯವು ದೇಶಾದ್ಯಂತ ಭಾರಿ ಕೋಲಾಹಲವನ್ನ ಸೃಷ್ಟಿಸಿದೆ. ಪವಿತ್ರ ಲಡ್ಡು ತಯಾರಿಕೆಯಲ್ಲಿ ಶುದ್ಧ ಹಸುವಿನ ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ಮಾಡಿದ ತುಪ್ಪವನ್ನ ಬಳಸಲಾಗಿದೆ ಎಂಬ ವರದಿಗಳ ಬಗ್ಗೆ ಭಕ್ತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವೈಎಸ್ಆರ್ಸಿಪಿ ಆಡಳಿತಾವಧಿಯಲ್ಲಿ ಟಿಟಿಡಿಗೆ ತುಪ್ಪವನ್ನ ಪೂರೈಸಿದ ತಮಿಳುನಾಡು ಮೂಲದ ಎಆರ್ ಡೈರಿ ಈ ಬಗ್ಗೆ ಪ್ರತಿಕ್ರಿಯಿಸಿದೆ. ಅವರು ಸರಬರಾಜು ಮಾಡಿದ ತುಪ್ಪದಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದಿದೆ.

ಜೂನ್, ಜುಲೈ ತಿಂಗಳಲ್ಲಿ ತಮ್ಮ ಡೈರಿಯಿಂದ ತುಪ್ಪ ಪೂರೈಕೆ ಮಾಡಿದ್ದೇವೆ ಎಂದ ಎಆರ್ ಡೈರಿ ಆಡಳಿತ ಮಂಡಳಿ, ಈಗ ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡೆಸಿದೆ. “ನಾವು ಕಳೆದ 25 ವರ್ಷಗಳಿಂದ ಡೈರಿ ಸೇವೆಗಳನ್ನ ಒದಗಿಸುತ್ತಿದ್ದೇವೆ ಮತ್ತು ದೇಶಾದ್ಯಂತ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದೇವೆ. ಅಂತಹ ಯಾವುದೇ ಆರೋಪಗಳನ್ನ ಸ್ವೀಕರಿಸಿಲ್ಲ” ಎಂದು ಹೇಳಿದರು.

ತಮ್ಮ ಸಂಸ್ಥೆಯ ವಿರುದ್ಧ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ, ಟಿಟಿಡಿಗೆ ಸರಬರಾಜು ಮಾಡಿದ ತುಪ್ಪದ ಗುಣಮಟ್ಟದ ಮಾನದಂಡಗಳ ಬಗ್ಗೆ ಪರೀಕ್ಷೆಗಳನ್ನ ನಡೆಸಲಾಯಿತು ಎಂದು ಅದು ಹೇಳಿದೆ. ತುಪ್ಪದಲ್ಲಿ ಯಾವುದೇ ದೋಷಗಳಿಲ್ಲ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆ. ಆದ್ರೂ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೇಳಿದ ಕೂಡಲೇ ಸೂಕ್ತ ವರದಿ ಕಳುಹಿಸಿದ್ದೇವೆ. ಆದರೆ ಟಿಟಿಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

 

 

BREAKING: ಬೆಂಗಳೂರಲ್ಲಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಕೇಸ್: ಓರ್ವ ಯುವಕನನ್ನು ಪೊಲೀಸರು ವಶಕ್ಕೆ

ದುಬಾರಿ ರೀಚಾರ್ಜ್ ಗೆ ಬ್ರೇಕ್ : ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ | PM-Wi-Fi Hotspot

BREAKING: ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳಲ್ಲಿ ಪ್ರಸಾದ ತಯಾರಿಕೆಗೆ ‘ನಂದಿನಿ ತುಪ್ಪ’ ಬಳಸಲು ಆದೇಶ

No adulteration in ghee sent to Tirupati's 'laddu prasadam': Dairy company ತಿರುಪತಿ 'ಲಡ್ಡು ಪ್ರಸಾದ'ಕ್ಕೆ ಕಳುಹಿಸಿದ 'ತುಪ್ಪ'ದಲ್ಲಿ ಯಾವುದೇ ಕಲಬೆರಕೆ ಇರಲಿಲ್ಲ : 'ಡೈರಿ ಕಂಪನಿ' ಸ್ಪಷ್ಟನೆ
Share. Facebook Twitter LinkedIn WhatsApp Email

Related Posts

BREAKING : ಬೀದಿ ನಾಯಿಗಳಿಂದ ತೊಂದರೆಗೆ ದೊಡ್ಡ ಪರಿಹಾರ : ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಸುಪ್ರೀಂಕೋರ್ಟ್

11/08/2025 1:38 PM1 Min Read

ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಆ. 15 ರಿಂದ ಪ್ರಾರಂಭ : ಅರ್ಹತೆ, ಬೆಲೆ ಮತ್ತು ಪ್ರಯೋಜನಗಳ ವಿವರ ಇಲ್ಲಿದೆ | FASTag Annual pass

11/08/2025 1:34 PM2 Mins Read

ರೈತರಿಗೆ ಗುಡ್‌ನ್ಯೂಸ್‌: ಫಸಲ್‌ ಭೀಮಾ ಯೋಜನೆ ಹಣ ಖಾತೆಗೆ ಜಮಾ..!

11/08/2025 1:16 PM1 Min Read
Recent News

ರಾಜ್ಯ ಸರ್ಕಾರದಿಂದ `ಕಾರ್ಮಿಕರ ಮಕ್ಕಳಿಗೆ’ ಗುಡ್ ನ್ಯೂಸ್ : `ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

11/08/2025 1:56 PM

ಧರ್ಮಸ್ಥಳ ಪ್ರಕರಣ: ‘ಮಾಸ್ಕ್ ಮ್ಯಾನ್’ ತಪ್ಪು ಮಾಹಿತಿ ನೀಡಿದ್ದರೆ ನೇಣಿಗೆ ಹಾಕಲಿ- ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು

11/08/2025 1:46 PM

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM
Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM
State News
KARNATAKA

ರಾಜ್ಯ ಸರ್ಕಾರದಿಂದ `ಕಾರ್ಮಿಕರ ಮಕ್ಕಳಿಗೆ’ ಗುಡ್ ನ್ಯೂಸ್ : `ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

By kannadanewsnow5711/08/2025 1:56 PM KARNATAKA 1 Min Read

ಬೆಂಗಳೂರು : ಕಾರ್ಮಿಕ ಇಲಾಖೆ ಮಂಡಳಿಯು 2025-26 ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಂಡಳಿಯಲ್ಲಿ 31/05/2025 ರ…

ಧರ್ಮಸ್ಥಳ ಪ್ರಕರಣ: ‘ಮಾಸ್ಕ್ ಮ್ಯಾನ್’ ತಪ್ಪು ಮಾಹಿತಿ ನೀಡಿದ್ದರೆ ನೇಣಿಗೆ ಹಾಕಲಿ- ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು

11/08/2025 1:46 PM

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM
Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.