Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!

15/11/2025 1:31 PM

ಬಾಂಗ್ಲಾ ರಾಜಕೀಯಕ್ಕೆ ಬಿಗ್ ಟ್ವಿಸ್ಟ್: ಶೇಖ್ ಹಸೀನಾ ವಿರುದ್ಧದ ‘ICT’ ತೀರ್ಪು ಪ್ರಕಟಕ್ಕೆ ದಿನಾಂಕ ನಿಗದಿ!

15/11/2025 1:22 PM

BREAKING : ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 `ಕೃಷ್ಣ ಮೃಗಗಳ’ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

15/11/2025 1:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video: ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರುತ್ತೆ: ಆದರೆ…, ಈ ಸುದ್ದಿ ಓದಿ.! ನಿಮ್ಮ ಮನಸ್ಸೇ ಮರುಗುತ್ತೆ
KARNATAKA

Viral Video: ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರುತ್ತೆ: ಆದರೆ…, ಈ ಸುದ್ದಿ ಓದಿ.! ನಿಮ್ಮ ಮನಸ್ಸೇ ಮರುಗುತ್ತೆ

By kannadanewsnow0901/09/2024 7:39 PM

ಕೆಎನ್ಎನ್ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವಂತ ಅನೇಕ ಸುದ್ದಿ, ವೀಡಿಯೋಗಳು ಕೆಲವು ಸಂದರ್ಭಗಳಲ್ಲಿ ಮನ ಮಿಡಿದ್ರೇ, ಮತ್ತೆ ಕೆಲವು ಸಂದರ್ಭದಲ್ಲಿ ನಿಮ್ಮನ್ನು ಕೆರಳುವಂತೆ ಮಾಡುತ್ತವೆ. ಆದರೇ ಅದಕ್ಕೂ ಹೊರತಾಗಿ ಮನಸ್ಸೇ ಮರುಗುವಂತ ವೀಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗೆ ದುರಹಂಕಾರ ಇರುತ್ತೆ, ಆದರೇ.. ಅದು ಏನು ಅನ್ನುವ ಬಗ್ಗೆ ಮುಂದೆ ಓದಿ.

ಜೀವನ ನಿರ್ವಹಣೆಗಾಗಿ ಅನೇಕರು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಈಗಂತೂ ಸ್ವಿಗ್ಗಿ, ಜೊಮ್ಯಾಟೋ ಬಂದ ನಂತ್ರ ಬೈಕ್, ಅದನ್ನು ಓಡಿಸೋದಕ್ಕೆ ಡಿಎಲ್ ಇದ್ರೆ ಸಾಕು, ವಾರಕ್ಕೆ ಸಾವಿರಾರು ಸಂಪಾದಿಸಿ, ತಮ್ಮ ಜೀವನ ತಾವೇ ನಿರ್ವಹಣೆ ಮಾಡುವಂತ ಕೆಲಸ ಮಾಡಬಹುದು. ಹೀಗೆಯೇ ಜೋಮ್ಯಾಟೋದಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಂತ ವಿಕಲಚೇತನ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೀಡಿಯೋ ಈ ಕೆಳಗಿದೆ ನೀವು ನೋಡಿ..

ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರ್ತದ,
ಆದರೆ
ಈ👇 ತರಾ ಕಷ್ಟ ಪಟ್ಟು ಮ್ಯಾಲ ಬಂದವ್ರಿಗಿ ಜೀವನದ ಕಷ್ಟದ ಬಗ್ಗೆ ಅರಿವಿರುತ್ತೆ….❤ pic.twitter.com/DjkwVE1jXW

— Muttu Karamudi (@KaramudiMuttu) September 1, 2024

ನೋಡಿದ್ರಲ್ಲ ವೀಡಿಯೋನ. ತನಗೆ ವಿಕಲಚೇತನನೊಬ್ಬ ತನ್ನ ಅಂಗವೈಕಲ್ಯತೆ ಮೀರಿ, ಬದುಕು, ಜೀವನ ನಿರ್ವಹಣೆಗಾಗಿ ತ್ರಿಚಕ್ರವಾಹನದಲ್ಲಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುವಂತ ವ್ಯಕ್ತಿಯೊಬ್ಬ ಆರ್ಡರ್ ಮಾಡಿದವರ ಮನೆ ಬಾಗಿಲಿಗೆ ಪುಡ್ ತಲಿಪಿಸಿದ್ರೇ, ಆ ಯುವತಿ ಎಷ್ಟು ದುರಹಂಕಾರದಿಂದ ನಡೆದುಕೊಂಡಳು ಎಂಬುದನ್ನು ನೋಡಿದ್ರಲ್ವ? ಅದಕ್ಕೆ ಅಪ್ಪನ ದುಡ್ಡಲ್ಲಿ ಕುಳಿತು ತಿನ್ನೋರಿಗೆ ದುರಹಂಕಾರ ಇರುತ್ತೆ ಅನ್ನೋದು ನಿಜನೇ ಅನ್ನೋದು ಈ ಘಟನೆಯಲ್ಲಿ ಸತ್ಯವಾಗುತ್ತೆ. ಹಾಗಂತ ಎಲ್ಲರೂ ಈ ರೀತಿಯೇ ಇರ್ತಾರೆ ಎಂದು ಭಾವಿಸುವುದು ತಪ್ಪು.

ಇನ್ನೂ ಅದೇ ಯುವತಿಯ ತಂದೆ ಕಷ್ಟಪಟ್ಟು ಮೇಲೆ ಬಂದೋರು. ಜೀವನದ ಕಷ್ಟ ಏನು ಅಂತ ಅರಿವು ಇರೋರು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪುಡ್ ಡಿಲಿವರಿ ಕೆಲಸ ಮಾಡುತ್ತಿದ್ದಂತ ಆತನನ್ನು ಸತ್ಕರಿಸಿದ ಪರಿಯಂತೂ ಅವರಿಗೊಂದು ಹ್ಯಾಟ್ಸ್ ಆಪ್ ಹೇಳಲೇ ಬೇಕು ಅನ್ನಿಸುತ್ತೆ ಅಲ್ವ? ಈ ಘಟನೆಯ ವೀಡಿಯೋ ನೋಡಿದ ನಂತ್ರ ನಿಮ್ಮ ಮನಸ್ಸು ಮರುಗಿರಬೇಕು, ಕೊರಗಿರಬೇಕು ಅಲ್ವ? ಹೀಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವೀಡಿಯೋಗಳು, ಮನಸ್ಸಿಗೆ ನಾಟೋದು ಗ್ಯಾರಂಟಿ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಈ ವೀಡಿಯೋ ಘಟನೆ ಎಲ್ಲಿ ನಡೆದಿರೋದು ಎಂಬುದು ತಿಳಿದು ಬಂದಿಲ್ಲ.

BIG NEWS: ‘ಗೃಹಲಕ್ಷ್ಮಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಸಂತಸದ ಸುದ್ದಿ: ‘ರೀಲ್ಸ್’ ಮಾಡಿ ‘ಬಹುಮಾನ’ ಗೆಲ್ಲಿ | Gruhalakshmi Scheme

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರ ಗಮನಕ್ಕೆ : ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿಕೊಳ್ಳಿ!

ಮಹಿಳೆಯರಿಗೆ ‘ಉಚಿತ LPG ಸಿಲಿಂಡರ್’: ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡ, ದಾಖಲೆಗಳೇನು? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!

15/11/2025 1:31 PM1 Min Read

BREAKING : ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 `ಕೃಷ್ಣ ಮೃಗಗಳ’ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

15/11/2025 1:21 PM1 Min Read

BREAKING : ಮಂಗಳೂರಲ್ಲಿ ಮತ್ತೊಂದು ಭೀಕರ ಸರಣಿ ಅಪಘಾತ : ಆಟೋ ಚಾಲಕ ಸೇರಿ ಮೂವರು ಸ್ಥಳದಲ್ಲಿ ಸಾವು

15/11/2025 1:19 PM1 Min Read
Recent News

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!

15/11/2025 1:31 PM

ಬಾಂಗ್ಲಾ ರಾಜಕೀಯಕ್ಕೆ ಬಿಗ್ ಟ್ವಿಸ್ಟ್: ಶೇಖ್ ಹಸೀನಾ ವಿರುದ್ಧದ ‘ICT’ ತೀರ್ಪು ಪ್ರಕಟಕ್ಕೆ ದಿನಾಂಕ ನಿಗದಿ!

15/11/2025 1:22 PM

BREAKING : ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 `ಕೃಷ್ಣ ಮೃಗಗಳ’ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

15/11/2025 1:21 PM

BREAKING : ಮಂಗಳೂರಲ್ಲಿ ಮತ್ತೊಂದು ಭೀಕರ ಸರಣಿ ಅಪಘಾತ : ಆಟೋ ಚಾಲಕ ಸೇರಿ ಮೂವರು ಸ್ಥಳದಲ್ಲಿ ಸಾವು

15/11/2025 1:19 PM
State News
KARNATAKA

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಮೆರಿಕ ನಾಗರಿಕರನ್ನು ವಂಚಿಸುತಿದ್ದ 33 ಸೈಬರ್ ವಂಚಕರು ಅರೆಸ್ಟ್!

By kannadanewsnow0515/11/2025 1:31 PM KARNATAKA 1 Min Read

ಬೆಳಗಾವಿ : ಸಾಮಾನ್ಯವಾಗಿ ದೇಶದಲ್ಲಿ ಎಲ್ಲೇ ಸೈಬರ್ ವಂಚನೆ ಪ್ರಕರಣಗಳು ನಡೆದರೂ ಅದರ ಹಿಂದೆ ವಿದೇಶಿ ವಂಚಕರ ಕೈವಾಡ ಇರೋದು…

BREAKING : ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 `ಕೃಷ್ಣ ಮೃಗಗಳ’ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

15/11/2025 1:21 PM

BREAKING : ಮಂಗಳೂರಲ್ಲಿ ಮತ್ತೊಂದು ಭೀಕರ ಸರಣಿ ಅಪಘಾತ : ಆಟೋ ಚಾಲಕ ಸೇರಿ ಮೂವರು ಸ್ಥಳದಲ್ಲಿ ಸಾವು

15/11/2025 1:19 PM

GOOD NEWS : ರಾಜ್ಯ ಸರ್ಕಾರದಿಂದ `ಮಹಿಳೆಯರಿಗೆ’ ಭರ್ಜರಿ ಗುಡ್ ನ್ಯೂಸ್ : ಉದ್ಯೋಗಿನಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

15/11/2025 1:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.