Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

’30 ದಿನಗಳಲ್ಲಿ ನಿರ್ಧರಿಸಿ ಇಲ್ಲವೇ ಕೆಲಸ ಬಿಡಿ’ ; ತನ್ನ ಉದ್ಯೋಗಿಗಳಿಗೆ ‘ಅಮೆಜಾನ್’ ಖಡಕ್ ಸೂಚನೆ

20/06/2025 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.
KARNATAKA

ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.

By kannadanewsnow0718/08/2024 9:31 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ..ಯಾವ ವ್ಯಕ್ತಿಗೆ ಶತ್ರುವಿನಿಂದ ಸಾಕಷ್ಟು ತೊಂದರೆಯು ಇರುತ್ತದೆಯೋ ಮತ್ತು ಕೆಲಸ ಮಾಡುವ ಜಾಗದಲ್ಲಿ ಶತ್ರುವಿನ ಕಾಟ ಜಾಸ್ತಿಯಾಗಿ ಸಾಕಪ್ಪ ಸಾಕು ಎಂದೆನಿಸಿದರೆ ಅಥವಾ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಏಳಿಗೆ ಆಗುವುದನ್ನು ಸಹಿಸಲಾಗದೆ ಕೆಲವರ ಕೆಟ್ಟದೃಷ್ಟಿ ಬೀಳುತ್ತಿದ್ದರೆ ಅಂಥವರು ಈ ಸುಲಭ ಪರಿಹಾರವನ್ನು ಮಾಡುವುದರಿಂದ ಶತ್ರು ಕಾಟ ದೂರವಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ಹಾಗಾದರೆ ಶತ್ರುವಿನ ಕಾಟದಿಂದ ವಿಮುಕ್ತಿಯನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಲೋಳೆರಸದ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಕ್ಕದ ಗಿಡದ ಬೇರನ್ನು ತೆಗೆದುಕೊಳ್ಳಬೇಕು ಹಾಗೆಯೇ ವೀಳ್ಯದೆಲೆಯನ್ನು ಸಹ ತೆಗೆದುಕೊಳ್ಳಬೇಕು. ಈ ಪರಿಹಾರವನ್ನು ಬುಧವಾರ ಅಥವಾ ಶನಿವಾರದ ದಿನದಂದು ಮನೆಯಲ್ಲಿ ಮಾಡಬೇಕು. ಬುಧವಾರ ಸಾಯಂಕಾಲ ನಿಮ್ಮ ಮನೆಯಲ್ಲಿರುವ ಆಂಜನೇಯಸ್ವಾಮಿಯ ಚಿತ್ರಪಟದ ಮುಂದೆ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಇಟ್ಟು ಪೂಜೆಯನ್ನು ಮಾಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ವೀಳ್ಯದೆಲೆಯ ಮೇಲೆ ನಿಮಗೆ ಆಗದೆ ಇರುವ ಅಥವಾ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು.ಶತ್ರುವಿನ ಹೆಸರನ್ನು ಬರೆದನಂತರ ಲೋಳೆರಸದ ಗಿಡದ ಎಲೆ,ಎಕ್ಕದ ಗಿಡದ ಬೇರು ಹಾಗೂ ವೀಳ್ಯೆದೆಲೆಯನ್ನು ಕೆಂಪು ದಾರದಿಂದ ಕಟ್ಟಬೇಕು. ಕೆಂಪು ದಾರದಿಂದ ಕಟ್ಟಿದ ನಂತರ ಪೂಜೆಯನ್ನು ಮಾಡಬೇಕು. ಮರುದಿನ ಬೆಳಿಗ್ಗೆ ಕೆಂಪು ದಾರದಿಂದ ಕಟ್ಟಿದ ಗಂಟನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಮೂರು ದಿನಗಳ ಕಾಲ ಇಡಬೇಕು.

ಮೂರು ದಿನಗಳು ಕಳೆದ ನಂತರ ಕೆಂಪು ದಾರದಿಂದ ಕಟ್ಟಿದ್ದ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಪ್ರಭಾವದಿಂದ ಶತ್ರುವಿನ ಕಾಟದಿಂದ ಮುಕ್ತಿ ದೊರೆತು ಜೀವನದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Do this easy remedy on Wednesday to get rid of the enemy's clutches. ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.
Share. Facebook Twitter LinkedIn WhatsApp Email

Related Posts

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM2 Mins Read

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM1 Min Read

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM1 Min Read
Recent News

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

20/06/2025 3:34 PM

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

’30 ದಿನಗಳಲ್ಲಿ ನಿರ್ಧರಿಸಿ ಇಲ್ಲವೇ ಕೆಲಸ ಬಿಡಿ’ ; ತನ್ನ ಉದ್ಯೋಗಿಗಳಿಗೆ ‘ಅಮೆಜಾನ್’ ಖಡಕ್ ಸೂಚನೆ

20/06/2025 3:22 PM

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM
State News
KARNATAKA

HD ಕುಮಾರಸ್ವಾಮಿ ಗೆಲ್ಲೋದು ಇಲ್ಲ, ಅವರ ಸರ್ಕಾರ ಬರೋದು ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

By kannadanewsnow0920/06/2025 3:34 PM KARNATAKA 2 Mins Read

ಬೆಂಗಳೂರು: “ಕುಮಾಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಅವರ ಸರ್ಕಾರ ಬರುವುದೂ ಇಲ್ಲ, ಗೆಲ್ಲುವುದೂ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು…

ಸೊರಬದ ‘ಉಳವಿ ಪ್ರೌಢ ಶಾಲೆ’ಯಲ್ಲಿ ‘ತಾಯಂದಿರ ಸಭೆ’, ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ

20/06/2025 3:31 PM

BIG NEWS : ಬೆಂಗಳೂರಲ್ಲಿ ಕಾಲ್ತುಳಿತ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಗೆ ಡಿಸಿ ನೋಟಿಸ್

20/06/2025 3:17 PM

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’..! | Power Cut

20/06/2025 3:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.