Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪಾಕಿಸ್ತಾನದ ‘ಉಗ್ರ’ ಸ್ಥಾನಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

12/05/2025 8:26 PM

BREAKING: ಭಾರತ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ

12/05/2025 8:25 PM

BREAKING : ‘ಆಪರೇಷನ್ ಸಿಂಧೂರ್’ ಮುಗಿದಿಲ್ಲ ಸದ್ಯಕ್ಕೆ ನಿಂತಿದೆ : ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

12/05/2025 8:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಿರಿಯಾನಿ ಎಲೆ’ಯಿಂದ ‘ಶುಗರ್’ ಕಂಟ್ರೋಲ್ ಮಾಡ್ಬೋದು ; ಬಳಸುವುದು ಹೇಗೆ ಗೊತ್ತಾ.?
INDIA

‘ಬಿರಿಯಾನಿ ಎಲೆ’ಯಿಂದ ‘ಶುಗರ್’ ಕಂಟ್ರೋಲ್ ಮಾಡ್ಬೋದು ; ಬಳಸುವುದು ಹೇಗೆ ಗೊತ್ತಾ.?

By KannadaNewsNow15/08/2024 7:08 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆಗಳಿಂದಾಗಿ ದೀರ್ಘಕಾಲದ ಕಾಯಿಲೆಗಳು ದಾಳಿ ಮಾಡುತ್ತಿವೆ. ವಯಸ್ಸಿನ ಹೊರತಾಗಿಯೂ, ಪ್ರತಿಯೊಬ್ಬರೂ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವನ್ನ ನಿಯಂತ್ರಣದಲ್ಲಿಡಬೇಕೆಂದರೆ, ಖಂಡಿತಾ ಪ್ರತಿದಿನ ಮಾತ್ರೆಗಳನ್ನ ಸೇವಿಸಲೇಬೇಕು. ಆದರೆ ಔಷಧಿ ತೆಗೆದುಕೊಳ್ಳದೇ ಸೇವಿಸುವ ಆಹಾರದಿಂದ ಮಧುಮೇಹವನ್ನ ನಿಯಂತ್ರಿಸಬಹುದು. ಮಧುಮೇಹವನ್ನ ನಿಯಂತ್ರಿಸುವಲ್ಲಿ ಬಿರಿಯಾನಿ ಎಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಇತ್ತೀಚಿನ ಅನೇಕ ಸಂಶೋಧನೆಗಳು ತೋರಿಸಿವೆ. ಈಗ ಈ ಎಲೆಯನ್ನುಹೇಗೆ ತೆಗೆದುಕೊಳ್ಳಬೇಕು ಮತ್ತು ಬಿರಿಯಾನಿ ಎಲೆಯಿಂದ ಇತರ ಯಾವ ಪ್ರಯೋಜನಗಳಿವೆ ಎಂದು ತಿಳಿಯೋಣ.

ಶುಗರ್ ಕಡಿಮೆ ಮಾಡಲು ಹೀಗೆ ಮಾಡಿ!
ಮೊದಲು ಹತ್ತು ಬಿರಿಯಾನಿ ಎಲೆಗಳನ್ನು ತೆಗೆದುಕೊಳ್ಳಿ. ಅದಕ್ಕೆ ಮೂರು ಲೋಟ ನೀರು ಹಾಕಿ.. ಮಧ್ಯಮ ಉರಿಯಲ್ಲಿ ಹತ್ತು ನಿಮಿಷ ಕುದಿಯಲು ಬಿಡಿ. ಅದರ ನಂತರ ಈ ನೀರನ್ನ ದಿನಕ್ಕೆ ಮೂರು ಬಾರಿ, ಬೇಕಿದ್ದರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬಹುದು. ಆದರೆ ನೇರವಾಗಿ ಕುಡಿಯುವುದರಿಂದ ಮಾತ್ರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಬಹುದು. ಊಟಕ್ಕೆ ಒಂದು ಗಂಟೆ ಮೊದಲು ಈ ನೀರನ್ನು ಕುಡಿಯಿರಿ. ಇದನ್ನು ಮೂರು ದಿನಗಳವರೆಗೆ ಕುಡಿಯಿರಿ. ಮತ್ತೆ ಎರಡು ವಾರ ಗ್ಯಾಪ್ ಕೊಡಿ.. ಮತ್ತೆ ಮೂರು ದಿನ ಬಿರಿಯಾನಿ ಎಲೆಗಳ ಕಷಾಯ ಕುಡಿಯಿರಿ. ಹೀಗೆ ಮಾಡುವುದರಿಂದ ಸಕ್ಕರೆ ನಿಯಂತ್ರಣವಾಗುತ್ತದೆ.

ಒಣ ಎಲೆಗಳು.!
ಬರೀ ಡಿಕಾಕ್ಷನ್ ರೂಪದಲ್ಲಿ ಅಲ್ಲ ಬಿರಿಯಾನಿ ಎಲೆಗಳ ಪುಡಿಯನ್ನೂ ಬಳಸಬಹುದು. ಈ ಪುಡಿಯನ್ನ ಬೆಳಿಗ್ಗೆ ಮತ್ತು ಸಂಜೆ ಊಟಕ್ಕೆ ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಇತರ ಪ್ರಯೋಜನಗಳು.!
* ಬಿರಿಯಾನಿ ಎಲೆಗಳ ನೀರನ್ನು ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಈ ನೀರನ್ನ ಕುಡಿದರೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ. ಇದು ಹೃದಯದ ಸಮಸ್ಯೆಗಳನ್ನು ತಡೆಯುತ್ತದೆ.
* ಈ ಎಲೆಗಳಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳೂ ಇವೆ ಎನ್ನುತ್ತಾರೆ ಸಂಶೋಧಕರು.
* ಈ ನೀರನ್ನ ಕುಡಿಯುವುದರಿಂದ ಒತ್ತಡ ಮತ್ತು ಆತಂಕವೂ ದೂರವಾಗುತ್ತದೆ. ಕಿಡ್ನಿ ಕಲ್ಲುಗಳೂ ಕರಗುತ್ತವೆ.
* ಕಾಲುಗಳು, ಕೀಲುಗಳು, ದೇಹದ ನೋವು ಮತ್ತು ಊತಗಳು ಕಡಿಮೆಯಾಗುತ್ತವೆ.

 

 

OMG : 6 ತಿಂಗಳಲ್ಲಿ 540 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ ವಿಶ್ವದ ದಡೂತಿ ವ್ಯಕ್ತಿ!

ಬೆಂಗಳೂರಿನ ಯುವಕರೆ ಹುಷಾರ್ : ಮಿಸ್ಡ್ ಕಾಲ್ ಕೊಟ್ಟು ‘ಹನಿಟ್ರ್ಯಾಪ್’ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್!

'ಬಿರಿಯಾನಿ ಎಲೆ'ಯಿಂದ 'ಶುಗರ್' ಕಂಟ್ರೋಲ್ ಮಾಡ್ಬೋದು ; ಬಳಸುವುದು ಹೇಗೆ ಗೊತ್ತಾ.? Control sugar from 'biryani leaf'; Do you know how to use it?
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದ ‘ಉಗ್ರ’ ಸ್ಥಾನಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

12/05/2025 8:26 PM2 Mins Read

BREAKING: ಭಾರತ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ

12/05/2025 8:25 PM1 Min Read

BREAKING : ‘ಆಪರೇಷನ್ ಸಿಂಧೂರ್’ ಮುಗಿದಿಲ್ಲ ಸದ್ಯಕ್ಕೆ ನಿಂತಿದೆ : ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

12/05/2025 8:20 PM1 Min Read
Recent News

BREAKING : ಪಾಕಿಸ್ತಾನದ ‘ಉಗ್ರ’ ಸ್ಥಾನಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

12/05/2025 8:26 PM

BREAKING: ಭಾರತ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ

12/05/2025 8:25 PM

BREAKING : ‘ಆಪರೇಷನ್ ಸಿಂಧೂರ್’ ಮುಗಿದಿಲ್ಲ ಸದ್ಯಕ್ಕೆ ನಿಂತಿದೆ : ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

12/05/2025 8:20 PM

BREAKING: ನಮ್ಮ ಸಹೋದರಿಯರ ಸಿಂಧೂರ ತೆಗೆದ ಭಯೋತ್ಪಾದಕರ ಕೇಂದ್ರ ಧ್ವಂಸ: ಪ್ರಧಾನಿ ಮೋದಿ

12/05/2025 8:19 PM
State News
KARNATAKA

Factcheck: ‘ತುಕ್ಕು ಹಿಡಿದ ಟ್ಯಾಂಕರ್‌’ಗಳಲ್ಲಿ ‘ಅಶುದ್ಧ ನೀರು’ ಎಂಬುದು ಸುಳ್ಳು ಸುದ್ದಿ: ರಾಜ್ಯ ಸರ್ಕಾರ ಸ್ಪಷ್ಟನೆ

By kannadanewsnow0912/05/2025 7:46 PM KARNATAKA 2 Mins Read

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಡಿರುವಂತ ಟ್ವಿಟ್ ಸತ್ಯಕ್ಕೆ ದೂರವಾಗಿದ್ದು. ಇದು ಸುಳ್ಳು ಸುದ್ದಿಯಾಗಿದೆ ಎಂಬುದಾಗಿ…

ಮತ್ಸ್ಯಾಶ್ರಯ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

12/05/2025 7:26 PM

BREAKING : ಯಾದಗಿರಿಯಲ್ಲಿ ಘೋರ ದುರಂತ : ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

12/05/2025 7:23 PM

ಜೋಗ ಜಲಪಾತವನ್ನು ಮಾದರಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ

12/05/2025 7:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.