ಬೆಳಗಾವಿ: ಜಿಲ್ಲೆಯ ಕುಕ್ಕರ್ ಬ್ಲಾಸ್ಟ್ ಆಗಿ ಹೋಟೆಲ್ ನಲ್ಲಿ ತಂಗಿದ್ದಂತ 9 ಮಂದಿ ಭಕ್ತರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಬೆಳಗಾವಿಯ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ಕುಕ್ಕರ್ ಬ್ಲಾಸ್ ಆಗಿ 9 ಭಕ್ತಾದಿಗಳು ಗಾಯಗೊಂಡಿರುವಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ತಂಗಿದ್ದಂತ ಭಕ್ತಾದಿಗಳು ಹೋಳಿಗೆ ಮಾಡೋದಕ್ಕೆ ಬೇಳೆ ಬೇಯಿಸಲು ಕುಕ್ಕರ್ ನಲ್ಲಿ ಇರಿಸಿದ್ದರು. ಇಂತಹ ಕುಕ್ಕರ್ ಬ್ಲಾಸ್ಟ್ ಆದಂತ ಪರಿಣಾಮ 9 ಮಂದಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.
BREAKING : ಮೂಡಬಿದಿರಿಯಲ್ಲಿ ಪಿಯು ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಯುವಕ!