Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಗುರು ಪೂರ್ಣಿಮೆ: ಈ ಒಂದು ಕೆಲಸ ಮಾಡಿದ್ರೇ, ಜೀವನದ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ

09/07/2025 6:23 PM

ಎಂಜಿನಿಯರಿಂಗ್ ದಾಖಲಾತಿ ಕುರಿತಂತೆ ಕೆಇಎಯಿಂದ ಮಹತ್ವದ ಮಾಹಿತಿ

09/07/2025 6:19 PM

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಈ ಮೂರು ರೈಲುಗಳ ಸಂಚಾರ ರದ್ದು

09/07/2025 6:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ‘ಲಿಂಗನಮಕ್ಕಿ ಡ್ಯಾಂ’ನಿಂದ ನದಿಗೆ ನೀರು ಬಿಡುಗಡೆ: ಜನರು ಎಚ್ಚರಿಕೆ ವಹಿಸುವಂತೆ ‘ಸಾಗರ AC’ ಮನವಿ
KARNATAKA

ನಾಳೆ ‘ಲಿಂಗನಮಕ್ಕಿ ಡ್ಯಾಂ’ನಿಂದ ನದಿಗೆ ನೀರು ಬಿಡುಗಡೆ: ಜನರು ಎಚ್ಚರಿಕೆ ವಹಿಸುವಂತೆ ‘ಸಾಗರ AC’ ಮನವಿ

By kannadanewsnow0931/07/2024 9:57 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ಡ್ಯಾಂಗೆ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಭರ್ತಿಗೆ ಕೇವಲ 6 ಅಡಿ ಮಾತ್ರವೇ ಬಾಕಿ ಉಳಿದಿದೆ. ಹೀಗಾಗಿ ನಾಳೆ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆವಹಿಸುವಂತೆ ಸಾಗರ ತಾಲ್ಲೂಕು ಉಪ ವಿಭಾಗಾಧಿಕಾರಿ ಯತೀಶ್.ಆರ್ ಅವರು ಮನವಿ ಮಾಡಿದ್ದಾರೆ.

ಇಂದು ಸಾಗರದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದಂತ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆಯಲ್ಲಿ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಲು ಕೇವಲ 6 ಅಡಿ ಮಾತ್ರವೇ ಬಾಕಿ ಇದೆ ಎಂದರು.

ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬರುತ್ತಿರುವಂತ ಒಳಹರಿವಿನ ಪ್ರಮಾಣ 8,587 ಆಗಿದೆ. ಹೊರ ಹರಿವಿನ ಪ್ರಮಾಣ 5,636 ಆಗಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಲಿಂಗನಮಕ್ಕಿ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

ಲಿಂಗನಮಕ್ಕಿ ಡ್ಯಾಂನಿಂದ ನೀರನ್ನು ಶರಾವತಿ ನದಿಗೆ ಬಿಡುತ್ತಿರುವುದರಿಂದ ಕೆಲ ಗ್ರಾಮಗಳಲ್ಲಿ ನೆರೆ ಉಂಟಾಗುವ ಸಾಧ್ಯತೆ ಇದೆ. ಶರಾವತಿ ನದಿ ಪಾತ್ರಕ್ಕೆ ಯಾರು ಇಳಿಯಬಾರದು. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ಅವರು ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING : ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ಪರಿಹಾರದ ಜೊತೆಗೆ ಹೊಸ ಮನೆ : ಸಚಿವ ಕೃಷ್ಣ ಭೈರೇಗೌಡ

BREAKING: ಬೆಂಗಳೂರಲ್ಲಿ ಮಳೆಗೆ ಬೃಹತ್ ಮರ ಬಿದ್ದು 2 ಕಾರು, ಆಟೋ ಜಖಂ

ಆಗಸ್ಟ್.2ರಿಂದ ‘SSLC ಪರೀಕ್ಷೆ-3’ ಆರಂಭ: ‘97,933 ವಿದ್ಯಾರ್ಥಿ’ಗಳು ನೋಂದಣಿ | SSLC Exam-3

Share. Facebook Twitter LinkedIn WhatsApp Email

Related Posts

ನಾಳೆ ಗುರು ಪೂರ್ಣಿಮೆ: ಈ ಒಂದು ಕೆಲಸ ಮಾಡಿದ್ರೇ, ಜೀವನದ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ

09/07/2025 6:23 PM3 Mins Read

ಎಂಜಿನಿಯರಿಂಗ್ ದಾಖಲಾತಿ ಕುರಿತಂತೆ ಕೆಇಎಯಿಂದ ಮಹತ್ವದ ಮಾಹಿತಿ

09/07/2025 6:19 PM1 Min Read

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಈ ಮೂರು ರೈಲುಗಳ ಸಂಚಾರ ರದ್ದು

09/07/2025 6:14 PM1 Min Read
Recent News

ನಾಳೆ ಗುರು ಪೂರ್ಣಿಮೆ: ಈ ಒಂದು ಕೆಲಸ ಮಾಡಿದ್ರೇ, ಜೀವನದ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ

09/07/2025 6:23 PM

ಎಂಜಿನಿಯರಿಂಗ್ ದಾಖಲಾತಿ ಕುರಿತಂತೆ ಕೆಇಎಯಿಂದ ಮಹತ್ವದ ಮಾಹಿತಿ

09/07/2025 6:19 PM

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಈ ಮೂರು ರೈಲುಗಳ ಸಂಚಾರ ರದ್ದು

09/07/2025 6:14 PM

ಬಾಹ್ಯಾಕಾಶದಲ್ಲಿ ರೈತನಾದ ಗಗನಯಾತ್ರಿ ; ಮೆಂತ್ಯ, ಹೆಸರುಕಾಳು ಬೆಳೆಯುತ್ತಿರುವ ‘ಶುಭಾಂಶು ಶುಕ್ಲಾ’, ಕನ್ನಡಿಗರ ಸಾರಥ್ಯ

09/07/2025 6:09 PM
State News
KARNATAKA

ನಾಳೆ ಗುರು ಪೂರ್ಣಿಮೆ: ಈ ಒಂದು ಕೆಲಸ ಮಾಡಿದ್ರೇ, ಜೀವನದ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ

By kannadanewsnow0909/07/2025 6:23 PM KARNATAKA 3 Mins Read

ಗುರುವಿನ ಅನುಗ್ರಹವಿಲ್ಲದಿದ್ದರೆ ಭಗವಂತನ ಅನುಗ್ರಹವಿಲ್ಲ ಎಂದು ಅವರು ಹೇಳುತ್ತಾರೆ. ಗುರುಭಗವಾನ್ ಅವರ ಆಶೀರ್ವಾದವಿದ್ದರೆ ಮಾತ್ರ ಜೀವನದಲ್ಲಿ ಅತ್ಯಂತ ವೇಗವಾಗಿ ಪ್ರಗತಿಯಾಗುತ್ತದೆ.…

ಎಂಜಿನಿಯರಿಂಗ್ ದಾಖಲಾತಿ ಕುರಿತಂತೆ ಕೆಇಎಯಿಂದ ಮಹತ್ವದ ಮಾಹಿತಿ

09/07/2025 6:19 PM

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಈ ಮೂರು ರೈಲುಗಳ ಸಂಚಾರ ರದ್ದು

09/07/2025 6:14 PM

BREAKING: ರಾಜ್ಯ ಸರ್ಕಾರದಿಂದ ‘ಮಹಿಳೆಯರ ಗರ್ಭಕಂಠದ ಕ್ಯಾನ್ಸರ್’ ತಡೆಗೆ ಮಹತ್ವದ ಕ್ರಮ: 14 ವರ್ಷದ ಹೆಣ್ಣುಮಕ್ಕಳಿಗೆ ‘HPV ಲಸಿಕೆ’

09/07/2025 6:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.