Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ಆಕ್ಷೇಪಿಸಿದ ಶಿಕ್ಷಕನ ಮೇಲೆ ರಸ್ತೆಯಲ್ಲೇ ಹಲ್ಲೆ

24/08/2025 7:24 PM

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ದೇವದಾಸಿ ಮಕ್ಕಳಿಗೆ ‘ಪಿತೃತ್ವ ಹಕ್ಕು’

24/08/2025 7:02 PM

ಮೊದಲ ಬಾರಿಗೆ ಕನಿಷ್ಠ ‘CIBIL ಸ್ಕೋರ್’ ಇಲ್ಲದೆಯೂ ಬ್ಯಾಂಕ್ ಸಾಲ ಪಡೆಯಬಹುದು: ಹಣಕಾಸು ಸಚಿವಾಲಯ

24/08/2025 6:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು: ಯೋಗ ಗುರು ಶಿವಲಿಂಗಪ್ಪ
KARNATAKA

ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು: ಯೋಗ ಗುರು ಶಿವಲಿಂಗಪ್ಪ

By kannadanewsnow0917/07/2024 5:19 PM

ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಯೋಗ ಗುರು ಶಿವಲಿಂಗಪ್ಪ ಹೇಳಿದರು.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲು‌ಸಾಧಿಸುವ ಗುಣವಿರುತ್ತದೆ. ಛಲವಿರುತ್ತದೆ. ಆದರೆ ‌ಅದಕ್ಕೆ‌ಅಗತ್ಯ ಪ್ರೋತ್ಸಾಹ ಇಲ್ಲದೇ ಸಾಧಿಸುವ ಹೃದಯಗಳ ಆಸಕ್ತಿ ಸಾಧಿಸುವ ಮುನ್ನವೇ ಕಮರಿಹೋಗಿರುತ್ತದೆ.

ಕ್ರೀಡೆ,ಯೋಗಾಭ್ಯಾಸ‌ಸೇರಿದಂತೆ‌ ವಿದೇಶಕ್ಕೆ ತೆರಳುವ ಅವಕಾಶ ಸಹ ‌ಒಂದು ಸಾಧನೆಯಾಗಿದೆ.ಈ ಅವಕಾಶವನ್ನು ಸಿದ್ದರಾಜು ಅವರಿಗೆ ಒದಗಿಸಿದ ಅವರ ಸಂಸ್ಥೆಯ ಮಹತ್ವದ ನಿರ್ಧಾರ‌ಸ್ವಾಗತಾರ್ಹವಾದುದ್ದಾಗಿದೆ.ಅವರ ಪರಿಶ್ರಮ ಹಾಗು ಕರ್ತವ್ಯ ಪ್ರಜ್ಞೆಗೆ ಸಿಕ್ಕ ಸುವರ್ಣವಕಾಶ ಎನಿಸಿದೆ.

ಅದರಲ್ಲು ನಮ್ಮ ಯೋಗ ಕೇಂದ್ರದ‌ ಪ್ರತಿಯೊಬ್ಬ ಯೋಗಪಟುಗಳು ಕೂಡ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಸಾಧಕರೆನಿಸಿದ್ದು, ಅವರವರ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಧಕರಾಗಿದ್ದಾರೆ. ಹೀಗಾಗಿ, ಅಂತಹ ಸಾಧಕರನ್ನು ಗುರುತಿಸಿ ಅಭಿನಂಧಿಸೋದು ನಮ್ಮ‌ ಸೌಭಾಗ್ಯ ಎಂದರು. ಇದೇ ವೇಳೆ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ವಿದೇಶ ಪ್ರವಾಸ ಪೂರೈಸಿಕೊಂಡು ಚಿತ್ರದುರ್ಗಕ್ಕೆ ಮರಳಿರುವ ಪತ್ರಕರ್ತ ಎಸ್.ಸಿದ್ದರಾಜು ಅವರಿಗೆ ಮೈಸೂರು ಪೇಟ ತೊಡಿಸಿ, ಯೋಗಕೇಂದ್ರದಿಂದ ಸನ್ಮಾನಿಸಲಾಯಿತು.

ಯೋಗಬಂಧುಗಳಿಂದ ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಭಾರತದ ಸಂಸ್ಕ್ರತಿ ಹಾಗು ಕಾನೂನು ಇತರೆ ವಿದೇಶಗಳಿಗೆ ಮಾದರಿಯಾಗಬೇಕು ಎಂದರು. ಹಾಗೆಯೇ ನಮ್ಮ‌ ವಾಹಿನಿಯ ನೆರವಿನೊಂದಿಗೆ ಥೈಲ್ಯಾಂಡ್ ದೇಶಕ್ಕೆ ಪ್ರವಾಸಕ್ಕೆ‌ ತೆರಳುವ ಅವಕಾಶ ಸಿಕ್ಕಿದ್ದು,ಈ ಅವಕಾಶದಿಂದಾಗಿ ನಮ್ಮ‌ಸಂಸ್ಥೆಯ 30 ಜನ ಪತ್ರಕರ್ತರು ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದೆವು. ಥೈಲ್ಯಾಂಡ್ ದೇಶದ ಪಟ್ಟಯ್ಯ ಸಿಟಿ, ಬ್ಯಾಂಕಾಕ್ ನಗರಗಳಲ್ಲಿ ಪ್ರವಾಸ ಮಾಡಿದೆವು ಎಂದರು

ಈ ವೇಳೆ ಅಲ್ಲಿನ ಸುಂಧರ ವಾತಾವರಣ ಸವಿದೆವು. ಆಕರ್ಷಕ ಹಾಗು ಸೊಬಗಿನ ವಾತಾವರಣ ತುಂಭಾ ವಿಭಿನ್ನವಾಗಿತ್ತು. ನಮ್ಮ‌ದೇಶದಲ್ಲಿ‌‌ರುವಂತೆ ಬೇಸಿಗೆ, ಚಳಿ ಹಾಗು ಮಳೆ ಇಲ್ಲದೇ ಯಾವಾಗಲು ಬಿಸಿಯಾದ ವಾತಾವರಣ ಅಲ್ಲಿತ್ತು. ಥೈಲ್ಯಾಂಡ್ ದೇಶದ ಸಂಸ್ಕ್ರತಿ ಹಾಗು ಕಾನೂನು ಕೂಡ ಭಾರತ ಕ್ಕಿಂತ ಭಿನ್ನವಾಗಿದ್ದು, ಭಾರತದಲ್ಲಿರುವ ಕೆಲ ಕ್ರಿಮಿನಲ್ ಅಫೆನ್ಸ್ ಗಳು ಅಲ್ಲಿ ಸಹಜ ಪ್ರಕ್ರಿಯೆಗಳಾಗಿವೆ.

ಅಲ್ಲಿನ ಹೋಟೆಲ್, ರೆಸ್ಟೊರೆಂಟ್ ಸೇರಿದಂತೆ ನೈಟ್ ಕ್ಲಬ್, ಪಬ್ ಹಾಗು ವಾಕಿಂಗ್ ಸ್ಟ್ರೀಟ್ ಗಳು ರಾತ್ರಿಯಿಡಿ ತೆರೆದಿದ್ದು, ಮೋಜು, ಮಸ್ತಿಗಾಗಿಯೇ ದೊಡ್ಡ ವ್ಯಾಪಾರೋದ್ಯಮ‌ ಎನಿಸಿದೆ. ಜೊತೆಗೆ ನಮ್ಮೊಂದಿಗೆ ಆಗಮಿಸಿದ್ದ ಅನೇಕರು, ಕಣ್ಮುಂದೆ‌ ಓಪನ್ ಮಾರುಕಟ್ಟೆಯಲ್ಲಿ ತೆರೆದಿದ್ದ ಬಾಡಿ ಮಸಾಜ್ ಪಾರ್ಲರ್, ಥಯ್‌ಮಸಾಜ್‌ ಸೇರಿದಂತೆ ಮಹಿಳೆಯರ ಮೈಮಾಟ ಹಾಗು ಆಕರ್ಷಕ ತುಂಡು ಉಡುಗೆ, ತೊಡುಗೆಗಗಳನ್ನು ಕಂಡು‌ ಅಚ್ಚರಿಗೊಂಡರು.

ಕೆಲವರು ಇರಿಸುಮುರಿಸುಗೊಂಡರು. ಹಾಗೆಯೇ ನಮ್ಮ‌ದೇಶದಲ್ಲಿರುವ‌ ಸಂಸ್ಕ್ರತಿ ಹಾಗು ಗೌರವ ಭಾವಗಳನ್ನು‌ ವಿದೇಶಗಳಲ್ಲಿ ಗಾಳಿಗೆ ತೂರಿದ್ದಾರೆಂಬ ಅಸಮಧಾನ‌ ಹೊರಹಾಕಿದರು. ಜೊತೆಗೆ ಅಲ್ಲಿನ‌ ಸಮುದ್ರ ದಂಡೆಗಳು ತುಂಭಾ ಆಕರ್ಷಕವಾಗಿದ್ದು, ಹಾಲು ಬಿಳುಪಿನಿಂದ‌ ಹರಿಯುತಿದ್ದ‌ ಸಮುದ್ರದ‌ ಕಡಲುಗಳ ಅಪ್ಪಳಿಸುವಿಕೆ ರೋಮಾಂಚನಗೊಳಿಸಿದವು ಎಂಬ ಅನುಭವ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ನಿಸರ್ಗ ಯೋಗ ಸಂಸ್ಥೆಯ ಅಧ್ಯಕ್ಷರಾದ‌‌ ರಾಮಣ್ಣನವರು ಸ್ವಾಗತಿಸಿದ್ದು, ಕೇಂದ್ರದಲ್ಲಿನ ಒಗ್ಗಟ್ಟಿನ ಮಂತ್ರ ಜಪಿಸಿದರು. ಯೋಗ ಶಿಕ್ಷಣತರಭೇತಿ‌ ಪಡೆದ ಯುವ ಯೋಗ ಶಿಕ್ಷಕರಾದ ಸಂಯಕ್ತ, ಅನುಸೂಯ, ಪುಷ್ಪ, ಮಂಜುಳ, ವಾಸವಿ, ದಿವ್ಯ, ಜಯ್ಯಣ್ಣ, ಹನುಮಂತಪ್ಪ, ಅಣ್ಣೇಶ್ ಯೋಗ ಶಿಕ್ಷಣ ತರಭೇತಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಯೋಗ ಪಟು ಪುಷ್ಪ ಪ್ರಾರ್ಥಿಸಿದರು. ಹಿರಿಯ ಯೋಗ ಶಿಕ್ಷಕರಾದ ಮಹಲಿಂಗಪ್ಪ ನಿರೂಪಿಸಿದರು. ಹಿರಿಯ ಯೋಗ ಸಾಧಕರಾದ ಗೀತಮ್ಮ, ಶೇಖರಪ್ಪ, ಲೋಕೇಶ್, ಲಕ್ಷ್ಮಿಕಾಂತ್, ಲೀಲಾವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಧಕರನ್ನು ಅಭಿನಂದಿಸಿದರು.

ಬೆಂಗಳೂರಲ್ಲಿ ದಕ್ಷಿಣ ಭಾರತದ ಮೊದಲ ‘ಡಬಲ್ ಡೆಕ್ಕರ್ ಫ್ಲೈಓವರ್’ ಸಂಚಾರ ಮುಕ್ತ: ‘ಟ್ರಾಫಿಕ್’ಗೆ ಮುಕ್ತಿ | Double Decker Flyover

ಬೆಸ್ಕಾಂ ಗ್ರಾಹಕರ ಗಮನಕ್ಕೆ: ಜುಲೈ.20ರಂದು ಗ್ರಾಹಕ ಸಂವಾದ ಸಭೆ ನಿಗದಿ

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ದೇವದಾಸಿ ಮಕ್ಕಳಿಗೆ ‘ಪಿತೃತ್ವ ಹಕ್ಕು’

24/08/2025 7:02 PM1 Min Read

BREAKING: ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆ: 6 ತಾಲ್ಲೂಕಲ್ಲೂ ಕೆ.ಎನ್ ರಾಜಣ್ಣ ಬೆಂಬಲಿಗರೇ ಗೆಲುವು

24/08/2025 6:48 PM1 Min Read

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣ: ಯೂಟ್ಯೂಬರ್ ಸಮೀರ್ ಎಂ.ಡಿ ಇಂದಿನ ವಿಚಾರಣೆ ಅಂತ್ಯ

24/08/2025 6:14 PM1 Min Read
Recent News

Watch Video: ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ಆಕ್ಷೇಪಿಸಿದ ಶಿಕ್ಷಕನ ಮೇಲೆ ರಸ್ತೆಯಲ್ಲೇ ಹಲ್ಲೆ

24/08/2025 7:24 PM

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ದೇವದಾಸಿ ಮಕ್ಕಳಿಗೆ ‘ಪಿತೃತ್ವ ಹಕ್ಕು’

24/08/2025 7:02 PM

ಮೊದಲ ಬಾರಿಗೆ ಕನಿಷ್ಠ ‘CIBIL ಸ್ಕೋರ್’ ಇಲ್ಲದೆಯೂ ಬ್ಯಾಂಕ್ ಸಾಲ ಪಡೆಯಬಹುದು: ಹಣಕಾಸು ಸಚಿವಾಲಯ

24/08/2025 6:59 PM

BREAKING: ರಷ್ಯಾದ ಪರಮಾಣು ಸ್ಥಾವರದ ಮೇಲೆ ಉಕ್ರೇನ್ ಡ್ರೋನ್ ದಾಳಿ, ಹೊತ್ತಿಕೊಂಡ ಬೆಂಕಿ

24/08/2025 6:52 PM
State News
KARNATAKA

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ದೇವದಾಸಿ ಮಕ್ಕಳಿಗೆ ‘ಪಿತೃತ್ವ ಹಕ್ಕು’

By kannadanewsnow0924/08/2025 7:02 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗಿದೆ. ಅದೇ ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು ನೀಡುವುದಾಗಿದೆ. ಈ ಬಗ್ಗೆ ಸಮಾಜ…

BREAKING: ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆ: 6 ತಾಲ್ಲೂಕಲ್ಲೂ ಕೆ.ಎನ್ ರಾಜಣ್ಣ ಬೆಂಬಲಿಗರೇ ಗೆಲುವು

24/08/2025 6:48 PM

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣ: ಯೂಟ್ಯೂಬರ್ ಸಮೀರ್ ಎಂ.ಡಿ ಇಂದಿನ ವಿಚಾರಣೆ ಅಂತ್ಯ

24/08/2025 6:14 PM

ರೈತರಿಗೆ ಗುಡ್ ನ್ಯೂಸ್: ಹೈನುಗಾರಿಕೆಗೆ ಅರ್ಜಿ ಆಹ್ವಾನ, ದೊರೆಯಲಿದೆ 1.25 ಲಕ್ಷ ಸಹಾಯಧನ

24/08/2025 6:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.