Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮನೆ, ಕಟ್ಟಡಗಳಿಗೆ ಕೂಡಲೇ `ವಿದ್ಯುತ್’ ನೀಡಲು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸು.!

10/07/2025 6:43 AM

Big News: ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಗೆ ಎರಡನೇ ಬಾರಿಗೆ ಜೈಲು ಶಿಕ್ಷೆ

10/07/2025 6:41 AM

BREAKING : ನಟ ಗಣೇಶ್ ಸಿನಿಮಾದಿಂದ ಗಾಯಕ `ಸೋನು ನಿಗಮ್’ ಹಾಡಿಗೆ ಕೊಕ್.!

10/07/2025 6:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕೇಸ್: ನಾಗೇಂದ್ರ ನಿವಾಸದಲ್ಲಿ EDಗೆ ಮಹತ್ವದ ದಾಖಲೆಗಳು ಪತ್ತೆ
KARNATAKA

BREAKING: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕೇಸ್: ನಾಗೇಂದ್ರ ನಿವಾಸದಲ್ಲಿ EDಗೆ ಮಹತ್ವದ ದಾಖಲೆಗಳು ಪತ್ತೆ

By kannadanewsnow0910/07/2024 3:04 PM

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಬಿ.ನಾಗೇಂದ್ರ ಅವರ ನಿವಾಸದಲ್ಲಿ ಮಹತ್ವದ ಆಸ್ತಿ ಪತ್ರಗಳು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.

ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವಂತ ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಳಿ ನಡೆಸಿದ್ದರು.

ಬೆಳಿಗ್ಗೆಯಿಂದಲೂ ನಾಗೇಂದ್ರ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿರುವಂತ ಇಡಿ ಅಧಿಕಾರಿಗಳಿಗೆ ಆಸ್ತಿ ಪತ್ರಗಳ ಮಹತ್ವದ ದಾಖಲೆಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಪತ್ತೆಯಾದಂತ ಆಸ್ತಿ ಪತ್ರಗಳ ಪರಿಶೀಲನೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದು, ಅವುಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದಿಂದ ಬಂದಂತ ಹಣದಿಂದಲೇ ಖರೀದಿ ಮಾಡಲಾಗಿದ್ಯ ಅಂತನೂ ತನಿಖೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ.

ನಾಗೇಂದ್ರ ನಿವಾಸದಲ್ಲಿನ ಕಂಪ್ಯೂಟರ್ ಕೂಡ ಶೋಧ ಮಾಡುತ್ತಿದ್ದಾರೆ. ಹೈದ್ರಾಬಾದ್ ಟು ಬಳ್ಳಾರಿಗೆ ಅಕೌಂಟ್ ಲಿಂಕ್ ಆಗಿದ್ಯಾ ಅನ್ನುವ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತರು, ಮನೆಯಲ್ಲಿನ ಕೆಲಸಗಾರರು ಸೇರಿದಂತೆ ವಿವಿಧ ಜನರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

BREAKING : ವಾಲ್ಮೀಕಿ ಹಗರಣ ಕೇಸ್ : ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಬಂಧನ ಸಾಧ್ಯತೆ!

ಹುಬ್ಬಳ್ಳಿ ನೇಹಾ ಕೊಲೆ ಕೇಸ್ : ಹತ್ಯೆಗೆ ‘ಲವ್ ಜಿಹಾದ್’ ಕಾರಣವಲ್ಲ : ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮನೆ, ಕಟ್ಟಡಗಳಿಗೆ ಕೂಡಲೇ `ವಿದ್ಯುತ್’ ನೀಡಲು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸು.!

10/07/2025 6:43 AM1 Min Read

BREAKING : ನಟ ಗಣೇಶ್ ಸಿನಿಮಾದಿಂದ ಗಾಯಕ `ಸೋನು ನಿಗಮ್’ ಹಾಡಿಗೆ ಕೊಕ್.!

10/07/2025 6:37 AM1 Min Read

Watch Video: ಅಜ್ಜಿಗೆ ಸಹಾಯ ಮಾಡಿ ‘ಜನ-ಮನ ಗೆದ್ದ ಶಾಸಕ ಗೋಪಾಲಕೃಷ್ಣ ಬೇಳೂರು’: ಇಲ್ಲಿದೆ ವೀಡಿಯೋ!

10/07/2025 6:27 AM2 Mins Read
Recent News

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮನೆ, ಕಟ್ಟಡಗಳಿಗೆ ಕೂಡಲೇ `ವಿದ್ಯುತ್’ ನೀಡಲು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸು.!

10/07/2025 6:43 AM

Big News: ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಗೆ ಎರಡನೇ ಬಾರಿಗೆ ಜೈಲು ಶಿಕ್ಷೆ

10/07/2025 6:41 AM

BREAKING : ನಟ ಗಣೇಶ್ ಸಿನಿಮಾದಿಂದ ಗಾಯಕ `ಸೋನು ನಿಗಮ್’ ಹಾಡಿಗೆ ಕೊಕ್.!

10/07/2025 6:37 AM

ಆರೋಪಿಗಳ ವಕೀಲರಿಗೆ ಸಮನ್ಸ್ ಜಾರಿ : ತನಿಖಾ ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಸುಪ್ರೀಂ ಕೋರ್ಟ್

10/07/2025 6:36 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮನೆ, ಕಟ್ಟಡಗಳಿಗೆ ಕೂಡಲೇ `ವಿದ್ಯುತ್’ ನೀಡಲು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸು.!

By kannadanewsnow5710/07/2025 6:43 AM KARNATAKA 1 Min Read

ಬೆಂಗಳೂರು : ವಿದ್ಯುತ್ ಸಂಪರ್ಕಕ್ಕೆ ಕಾಯುತ್ತಿರುವ 4 ಲಕ್ಷ ಬಡ, ಮಧ್ಯಮ ವರ್ಗದವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮನೆ, ಕಟ್ಟಡಗಳಿಗೆ ಕೂಡಲೇ…

BREAKING : ನಟ ಗಣೇಶ್ ಸಿನಿಮಾದಿಂದ ಗಾಯಕ `ಸೋನು ನಿಗಮ್’ ಹಾಡಿಗೆ ಕೊಕ್.!

10/07/2025 6:37 AM

Watch Video: ಅಜ್ಜಿಗೆ ಸಹಾಯ ಮಾಡಿ ‘ಜನ-ಮನ ಗೆದ್ದ ಶಾಸಕ ಗೋಪಾಲಕೃಷ್ಣ ಬೇಳೂರು’: ಇಲ್ಲಿದೆ ವೀಡಿಯೋ!

10/07/2025 6:27 AM

ಹಾಸನದಲ್ಲಿ ಸರಣಿ `ಹೃದಯಾಘಾತ’ : ಇಂದು ರಾಜ್ಯ ಸರ್ಕಾರಕ್ಕೆ `ತಜ್ಞರ ಸಮಿತಿ’ ವರದಿ ಸಲ್ಲಿಕೆ.!

10/07/2025 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.