ಬೆಂಗಳೂರು: ನಿನಗೋಸ್ಕರ ಸಿನಿಮಾ ಡಬ್ ಮಾಡಲು ನಟ ದರ್ಶನ್ ಹಿಂದೇಟು ಹಾಕಿದ್ದ ಈ ಬಗ್ಗೆ ಅಂಬರೀಶ್ ಅವರಿಗೆ ದೂರು ನೀಡಿದ ಬಳಿಕ ಅವರು ಕರದು ಬುದ್ದಿ ಹೇಳಿದ್ದರು, ಅದರು ಅವರ ಹಲವು ದಿನಗಳ ನಂತರದ ಭೇಟಿಯಾಗಿತ್ತು ಆದಾದ ಬಳಿಕ ಎಲ್ಲವೂ ಸರಿ ಆಯ್ತು ಅಂಥ ನಿರ್ಮಾಪಕ ಬಾ.ಮಾ ಹರೀಶ್ ಅವರು ಹೇಳಿದ್ದಾರೆ.
ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ಇದೇ ವೇಳೆ ಅವರು ಮಾತನಾಡಿ ಕರಿಯ ಸಿನಿಮಾದ ವೇಳೇ ರೀಲ್ಸ್ ವೇಳೇ ನಟ ದರ್ಶನ್ ಕಿರಿಕ್ ಮಾಡಿಕೊಂಡಿದ್ರು