Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕರ್ನಾಟಕದ 6 ಜಿಲ್ಲೆಗಳಲ್ಲಿ `ಪ್ರಧಾನಿ ಧನಧಾನ್ಯ’ ಯೋಜನೆ ಜಾರಿ

12/10/2025 5:52 AM

BIG NEWS : ‘TCS’ ಉದ್ಯೋಗಿಗಳಿಗೆ ಬಿಗ್ ಶಾಕ್ : 20,000 ನೌಕರರ ವಜಾ | TCS Lay off

12/10/2025 5:44 AM

ಶೇ.83.5ರಷ್ಟು ಅಭ್ಯರ್ಥಿಗಳು ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗೆ ಹಾಜರಿ

11/10/2025 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG Alert: ‘ಶಾಲಾ ಮಕ್ಕಳೇ’ ಮಳೆಗಾಲದಲ್ಲೇ ‘ವಿದ್ಯುತ್ ಕಂಬ’ ಮುಟ್ಟಬೇಡಿ: ಯಾಕೆ ಅಂತ ಈ ಸುದ್ದಿ ಓದಿ
KARNATAKA

BIG Alert: ‘ಶಾಲಾ ಮಕ್ಕಳೇ’ ಮಳೆಗಾಲದಲ್ಲೇ ‘ವಿದ್ಯುತ್ ಕಂಬ’ ಮುಟ್ಟಬೇಡಿ: ಯಾಕೆ ಅಂತ ಈ ಸುದ್ದಿ ಓದಿ

By kannadanewsnow0907/06/2024 3:07 PM

ವಿಜಯನಗರ: ಬೆಳಿಗ್ಗೆ ಶಾಲೆ ಆರಂಭವಾದ ಕೂಡಲೇ ನಗು ನಗುತ್ತಲೇ ಖುಷಿಯಿಂದ ಶಾಲೆಗೆ ತೆರಳಿದ್ದಂತ ಬಾಲಕಿಯೊಬ್ಬಳಿಗೆ, ವಿದ್ಯುತ್ ಕಂಬ ಮುಟ್ಟಿದ ಪರಿಣಾಮ, ಕರೆಂಟ್ ಶಾಕ್ ಹೊಡೆದು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ವಿಜಯಪುರದ ಕಾತ್ರಿಕಾಯನಹಟ್ಟಿಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2ನೇ ತರಗತಿ ಓದುತ್ತಿದ್ದಂತ ಬಾಲಕಿ ತೆರಳಿದ್ದಳು. ಶಾಲೆಗೆ ತೆರಳಿದ್ದಂತ ಬಾಲಕಿ ದಾರಿ ಮಧ್ಯದಲ್ಲಿ ವಿದ್ಯುತ್ ಕಂಬ ಸ್ಪರ್ಷಿಸಿದ್ದಾಳೆ. ಮಳೆ ಬಂದ ಕಾರಣ ಕಂಬದಿಂದ ವಿದ್ಯುತ್ ಶಾಕ್ ನಿಂದ ಕೆಲವೇ ಸಮಯದಲ್ಲಿ ಎಲ್ಲರ ಕಣ್ಣೆದುರೇ ಬಾಲಕಿ ಸಾವನ್ನಪ್ಪಿದ್ದಾಳೆ.

ಬಾಲಕಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸರಿಯಾದ ರೀತಿಯಲ್ಲಿ ವಿದ್ಯುತ್ ಕಂಬ ಹಾಕದೇ, ವಿದ್ಯುತ್ ಇಲಾಖೆಯವರು ಎಡವಟ್ಟು ಮಾಡಿರೋದರಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಕಾರಣದಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದಂತ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

ಸೋ ಶಾಲಾ ಮಕ್ಕಳೇ ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಕಂಬಗಳನ್ನು ಮುಟ್ಟಬೇಡಿ. ಶಾಲೆಗೆ ತೆರಳುತ್ತಿದ್ದರೇ ನೇರವಾಗಿ ಶಾಲೆಗೆ ಹೋಗಿ, ಮುಗಿಸಿಕೊಂಡು ಮನೆಗೆ ವಾಪಾಸ್ ಆಗಿ, ನಿಮಗಾಗಿ ನಿಮ್ಮ ಪೋಷಕರು ಕಾಯುತ್ತಿರುತ್ತಾರೆ. ಮಳೆಗಾಲದಲ್ಲಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರೋ ಸಾಧ್ಯತೆ ಇರುತ್ತದೆ. ನೀವು ಮುಟ್ಟಿದ್ರೆ ಶಾಕ್ ಹೊಡೆದು ಜೀವ ಹಾನಿಯಾಗಬಹುದು. ಸೋ ಎಚ್ಚರಿಕೆ ವಹಿಸಿ, ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಕಂಬ ಮುಟ್ಟಬೇಡಿ ಎಂಬುದು ನಮ್ಮ ಕಳಕಳಿಯ ವಿನಂತಿ ಕೂಡ ಆಗಿದೆ.

BIG NEWS: ಪತಿಯು ಕೆಲಸವಿಲ್ಲ ಎಂದು ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದರಿಂದ ಹಿಂದೆ ಸರಿಯುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಸ್ಯಾಂಡಲ್‌ವುಡ್‌ಗೆ ಗುಡ್‌ಬೈ ಹೇಳಿದ ನಿಖಿಲ್‌ ಕುಮಾರಸ್ವಾಮಿ…!

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕರ್ನಾಟಕದ 6 ಜಿಲ್ಲೆಗಳಲ್ಲಿ `ಪ್ರಧಾನಿ ಧನಧಾನ್ಯ’ ಯೋಜನೆ ಜಾರಿ

12/10/2025 5:52 AM2 Mins Read

ಶೇ.83.5ರಷ್ಟು ಅಭ್ಯರ್ಥಿಗಳು ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗೆ ಹಾಜರಿ

11/10/2025 9:51 PM1 Min Read

‘ಹಾಸನಾಂಬೆ ದೇವಿ ದರ್ಶನ’ಕ್ಕೆ ಹರಿದು ಬಂದ ಭಕ್ತ ಸಾಗರ: ಇಂದಿನವರೆಗೆ 1.2 ಲಕ್ಷ ಭಕ್ತರು ಭೇಟಿ

11/10/2025 9:42 PM1 Min Read
Recent News

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕರ್ನಾಟಕದ 6 ಜಿಲ್ಲೆಗಳಲ್ಲಿ `ಪ್ರಧಾನಿ ಧನಧಾನ್ಯ’ ಯೋಜನೆ ಜಾರಿ

12/10/2025 5:52 AM

BIG NEWS : ‘TCS’ ಉದ್ಯೋಗಿಗಳಿಗೆ ಬಿಗ್ ಶಾಕ್ : 20,000 ನೌಕರರ ವಜಾ | TCS Lay off

12/10/2025 5:44 AM

ಶೇ.83.5ರಷ್ಟು ಅಭ್ಯರ್ಥಿಗಳು ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗೆ ಹಾಜರಿ

11/10/2025 9:51 PM

‘ಹಾಸನಾಂಬೆ ದೇವಿ ದರ್ಶನ’ಕ್ಕೆ ಹರಿದು ಬಂದ ಭಕ್ತ ಸಾಗರ: ಇಂದಿನವರೆಗೆ 1.2 ಲಕ್ಷ ಭಕ್ತರು ಭೇಟಿ

11/10/2025 9:42 PM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಕರ್ನಾಟಕದ 6 ಜಿಲ್ಲೆಗಳಲ್ಲಿ `ಪ್ರಧಾನಿ ಧನಧಾನ್ಯ’ ಯೋಜನೆ ಜಾರಿ

By kannadanewsnow5712/10/2025 5:52 AM KARNATAKA 2 Mins Read

ನವದೆಹಲಿ : ರಾಜ್ಯದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಹಿಸುದ್ದಿ ನೀಡಿದ್ದು, ಕೃಷಿಯಲ್ಲಿ ಹಿಂದುಳಿದಿರುವ ಕರ್ನಾಟಕದ 6 ಸೇರಿದಂತೆ…

ಶೇ.83.5ರಷ್ಟು ಅಭ್ಯರ್ಥಿಗಳು ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗೆ ಹಾಜರಿ

11/10/2025 9:51 PM

‘ಹಾಸನಾಂಬೆ ದೇವಿ ದರ್ಶನ’ಕ್ಕೆ ಹರಿದು ಬಂದ ಭಕ್ತ ಸಾಗರ: ಇಂದಿನವರೆಗೆ 1.2 ಲಕ್ಷ ಭಕ್ತರು ಭೇಟಿ

11/10/2025 9:42 PM

ಚಿತ್ರದುರ್ಗ: ಹಿರಿಯೂರು ಹೊರವಲಯದಲ್ಲಿ ಭೀಕರ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ

11/10/2025 9:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.