Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತೆಲಂಗಾಣ ಸ್ಥಾವರ ಸ್ಫೋಟ ದುರಂತ : ಮೃತರ ಸಂಖ್ಯೆ 40ಕ್ಕೆ ಏರಿಕೆ

05/07/2025 4:36 PM

BREAKING: ಜಾತ್ರೆಯಲ್ಲಿ ಗುಂಡುಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ‘FIR’ ದಾಖಲು

05/07/2025 4:33 PM

ಡಿಸೆಂಬರ್ 2025ರ ವೇಳೆಗೆ ಭಾರತದಲ್ಲಿ ‘ಚಿನ್ನ’ದ ಬೆಲೆ ಮತ್ತೆ ‘1 ಲಕ್ಷ ರೂಪಾಯಿ’ ಮುಟ್ಟಲಿದೆ : ವರದಿ

05/07/2025 4:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಗಡಿಯಲ್ಲಿ ಖರೀದಿಸಿದ ಖಾರದ ಪುಡಿ ಅಸಲಿಯೋ ನಕಲಿಯೋ? ಈ ರೀತಿ ತಿಳಿದುಕೊಳ್ಳಿ!
KARNATAKA

ಅಂಗಡಿಯಲ್ಲಿ ಖರೀದಿಸಿದ ಖಾರದ ಪುಡಿ ಅಸಲಿಯೋ ನಕಲಿಯೋ? ಈ ರೀತಿ ತಿಳಿದುಕೊಳ್ಳಿ!

By kannadanewsnow5703/06/2024 11:48 AM

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ವೇಗದ ಜೀವನ ಆಫೀಸಿನ ಕೆಲಸದ ಒತ್ತಡ. ಇವುಗಳ ನಡುವೆ ಮನೆಯ ಬೇರೆ ಕೆಲಸ ಮಾಡಿಕೊಳ್ಳಲು ಸಮಯವಿಲ್ಲ. ಕೆಲವೊಮ್ಮೆ ಸಮಯವಿದ್ದರೂ ಸೋಮಾರಿತನ ಹೀಗಾಗಿ ಅದೆಷ್ಟೋ ಅಡುಗೆ ಪದಾರ್ಥಗಳನ್ನು ಹೊರಗಡೆ ಅಂಗಡಿಯಿಂದ ತರುತ್ತಿದ್ದೇವೆ. ಅವುಗಳಲ್ಲಿ ಖಾರದ ಪುಡಿ ಸಹ ಒಂದು. ಖಾರದ ಪುಡಿ ಮನೆಯಲ್ಲೇ ಮಾಡುವುದು ತುಂಬಾ ರಗಳೆ. ಹಾಗು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಂಗಡಿಯಿಂದ ತಂದ ಖಾರದ ಪುಡಿ ಎಷ್ಟು ಸೇಫ್‌. ಅದು ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ಒಂದು ಪಾರದರ್ಶಕಯುಕ್ತ ಗಾಜಿನ ಲೋಟ ತೆಗೆದುಕೊಳ್ಳಿ. ಇದಕ್ಕೆ ನೀರು ತುಂಬಿ. ನಂತರ ಇದಕ್ಕೆ ಅಂಗಡಿಯಿಂದ ತಂದ ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಿ. ಒಂದು ವೇಳೆ ನೀವು ತಂದ ಖಾರದ ಪುಡು ನಕಲಿ ಅಥವಾ ಕೃತಕದ್ದಾಗಿದ್ದರೆ, ನೀರು ಅದರ ಬಣ್ಣ ಬದಲಾಯಿಸುತ್ತದೆ. ಒಂದು ವೇಳೆ ಆ ಖಾರದ ಪುಡಿಯಲ್ಲಿ ಇಟ್ಟಿಗೆ ಪುಡಿ ಬೆರೆತಿದ್ದರೆ ಅದು ಬಣ್ಣ ಬಿಡುತ್ತದೆ. ಕೆಂಪು-ಕಂದು ಬಣ್ಣಕ್ಕೆ ನೀರು ತಿರುಗುತ್ತದೆ.

ಈ ಮಿಶ್ರಣವನ್ನು ಅಂಗೈಗೆ ಹಾಕಿ ಉಜ್ಜಿ. ಹೀಗೆ ಉಜ್ಜಿದಾಗ ಗಡಸುತನ ಅನುಭವಿಸಿದರೆ ಅದರಲ್ಲಿ ಇಟ್ಟಿಗೆ ಪುಡಿ ಅಥವಾ ಮರಳು ಇದೆ ಎಂದು ಅರ್ಥ. ಕೆಲವೊಮ್ಮೆ ಕೆಂಪು ಬಳಪದ ಪುಡಿಯನ್ನೂ ಬೆರೆಸಿ ಮೋಸ ಮಾಡುತ್ತಾರೆ. ಲೋಟದ ಕೆಳಭಾಗದಲ್ಲಿ ಬಳಪದ ಭಾಗ ಶೇಖರೆಣೆಯಾಗಿದ್ದರೆ ಅದರಲ್ಲಿ ಮೋಸ ಇದೆ ಎಂದು ತಿಳಿದುಕೊಳ್ಳಿ.

ಶುದ್ಧವಾದ ಕೆಂಪು ಮೆಣಸಿನಕಾಯಿ ಪುಡಿ ನೀರಿನೊಂದಿಗೆ ಕರಗುವುದಿಲ್ಲ ಹಾಗು ನೀರಿನ ಬಣ್ಣ ಬದಲಾಗುವುದಿಲ್ಲ. ಹೀಗೆ ಖಾರದ ಪುಡಿ ಕಲಬೆರೆಕೆಯನ್ನು ಪರೀಕ್ಷಿಸುವ ಅತ್ಯಂತ ಸುಲಭವಾದ ಮಾರ್ಗವಾಗಿದೆ.

Is the chilli powder bought in the store genuine or fake? Get to know this way! ಅಂಗಡಿಯಲ್ಲಿ ಖರೀದಿಸಿದ ಖಾರದ ಪುಡಿ ಅಸಲಿಯೋ ನಕಲಿಯೋ? ಈ ರೀತಿ ತಿಳಿದುಕೊಳ್ಳಿ!
Share. Facebook Twitter LinkedIn WhatsApp Email

Related Posts

BREAKING: ಜಾತ್ರೆಯಲ್ಲಿ ಗುಂಡುಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ‘FIR’ ದಾಖಲು

05/07/2025 4:33 PM1 Min Read

SHOCKING: ಮೈಸೂರಲ್ಲಿ ಮುಖ ತೊಳೆಯುವಾಗ ಕುಸಿದು ಬಿದ್ದು ಹೃದಯಾಘಾತದಿಂದ ವ್ಯಕ್ತಿ ಸಾವು

05/07/2025 4:15 PM2 Mins Read

BREAKING: ಬೆಂಗಳೂರಲ್ಲಿ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸಿ ಕಳ್ಳಾಟ: ಬಿಬಿಎಂಪಿಯಿಂದ ಮತ್ತಿಬ್ಬರು ಅಧಿಕಾರಿ ಸಸ್ಪೆಂಡ್

05/07/2025 3:38 PM2 Mins Read
Recent News

BREAKING : ತೆಲಂಗಾಣ ಸ್ಥಾವರ ಸ್ಫೋಟ ದುರಂತ : ಮೃತರ ಸಂಖ್ಯೆ 40ಕ್ಕೆ ಏರಿಕೆ

05/07/2025 4:36 PM

BREAKING: ಜಾತ್ರೆಯಲ್ಲಿ ಗುಂಡುಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ‘FIR’ ದಾಖಲು

05/07/2025 4:33 PM

ಡಿಸೆಂಬರ್ 2025ರ ವೇಳೆಗೆ ಭಾರತದಲ್ಲಿ ‘ಚಿನ್ನ’ದ ಬೆಲೆ ಮತ್ತೆ ‘1 ಲಕ್ಷ ರೂಪಾಯಿ’ ಮುಟ್ಟಲಿದೆ : ವರದಿ

05/07/2025 4:21 PM

SHOCKING: ಮೈಸೂರಲ್ಲಿ ಮುಖ ತೊಳೆಯುವಾಗ ಕುಸಿದು ಬಿದ್ದು ಹೃದಯಾಘಾತದಿಂದ ವ್ಯಕ್ತಿ ಸಾವು

05/07/2025 4:15 PM
State News
KARNATAKA

BREAKING: ಜಾತ್ರೆಯಲ್ಲಿ ಗುಂಡುಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ‘FIR’ ದಾಖಲು

By kannadanewsnow0905/07/2025 4:33 PM KARNATAKA 1 Min Read

ಬೆಳಗಾವಿ: ಜಿಲ್ಲೆಯಲ್ಲಿ ಜಾತ್ರೆಯೊಂದರಲ್ಲಿ ಪಾಲ್ಗೊಂಡಿದ್ದಂತ ರಮೇಶ್ ಜಾರಕಿಹೊಳಿ ಪುತ್ರ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದನು. ಈ ಘಟನೆ ಸಂಬಂಧ ಇದೀಗ…

SHOCKING: ಮೈಸೂರಲ್ಲಿ ಮುಖ ತೊಳೆಯುವಾಗ ಕುಸಿದು ಬಿದ್ದು ಹೃದಯಾಘಾತದಿಂದ ವ್ಯಕ್ತಿ ಸಾವು

05/07/2025 4:15 PM

BREAKING: ಬೆಂಗಳೂರಲ್ಲಿ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸಿ ಕಳ್ಳಾಟ: ಬಿಬಿಎಂಪಿಯಿಂದ ಮತ್ತಿಬ್ಬರು ಅಧಿಕಾರಿ ಸಸ್ಪೆಂಡ್

05/07/2025 3:38 PM

ALERT : ವಾಹನ ಸವಾರರೇ ಎಚ್ಚರ : ಈ ದಾಖಲೆಗಳಿಲ್ಲದೆ ವಾಹನ ಚಲಾಯಿಸಿದ್ರೆ ಕಾನೂನು ಕ್ರಮ ಫಿಕ್ಸ್.!

05/07/2025 3:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.