Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ ಟ್ಯಾಂಕರ್-ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

15/09/2025 8:12 PM

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

15/09/2025 8:05 PM

BREAKING : ಭಾರತದೊಂದಿಗೆ ಹ್ಯಾಂಡ್ ಶೇಕ್ ವಿವಾದ ; ಪಾಕ್’ನಿಂದ ‘ಏಷ್ಯಾ ಕಪ್ ಬಾಯ್ಕಾಟ್’ ಬೆದರಿಕೆ, ‘ICC’ಗೆ ಎಚ್ಚರಿಕೆ : ವರದಿ

15/09/2025 8:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಶ್ಲೀಲ ವೀಡಿಯೋ ಕೇಸ್: ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ?- ಸೌಮ್ಯರೆಡ್ಡಿ ಪ್ರಶ್ನೆ
KARNATAKA

ಅಶ್ಲೀಲ ವೀಡಿಯೋ ಕೇಸ್: ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ?- ಸೌಮ್ಯರೆಡ್ಡಿ ಪ್ರಶ್ನೆ

By kannadanewsnow0930/04/2024 6:10 PM

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗೇ ನಿಭಾಯಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಮಹಿಳಾ ಆಯೋಗ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದಾಗಿ ಶಾಸಕ ಸೌಮ್ಯಾರೆಡ್ಡಿ ಪ್ರಶ್ನಿಸಿದ್ದಾರೆ.

ಇಂದು ಎಕ್ಸ್ ಮಾಡಿರುವಂತ ಅವರು, ರಾಜ್ಯ ಮಹಿಳಾ ಆಯೋಗ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸಿದೆ. ರಾಜ್ಯ ಸರ್ಕಾರ ಘಟನೆಯ ಗಂಭೀರತೆ ಅರಿತು ತಕ್ಷಣವೇ ಎಸ್ ಐಟಿ ರಚಿಸಿ ಪ್ರಕರಣದ ತನಿಖೆ ಆರಂಭಿಸಿದೆ. ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಎಂದು ಕೇಳಿದ್ದಾರೆ.

ರಾಜ್ಯ ಮಹಿಳಾ ಆಯೋಗ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸಿದೆ.

ರಾಜ್ಯ ಸರ್ಕಾರ ಘಟನೆಯ ಗಂಭೀರತೆ ಅರಿತು ತಕ್ಷಣವೇ ಎಸ್ ಐಟಿ ರಚಿಸಿ ಪ್ರಕರಣದ ತನಿಖೆ ಆರಂಭಿಸಿದೆ.

ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ?#BetiBachaoFromBJP #ಮಹಿಳಾ_ಪೀಡಕ_ಬಿಜೆಪಿ #PrajwalRevanna

— Sowmya | ಸೌಮ್ಯ (@Sowmyareddyr) April 30, 2024

ಮತ್ತೊಂದೆಡೆ ರಾಜಕೀಯ ಲಾಭಕ್ಕಾಗಿ ಎಷ್ಟು ಸುಳ್ಳು ಬೇಕಾದರು ಹೇಳುವ ಮೋದಿಯವರು, ಹಾಸನ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ..? ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದ ಮೋದಿಯವರು, ಆ ಸಂಸದನಿಂದ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಾಗ ಖಂಡಿಸುವ ಮನಸ್ಸು ತೋರಲಿಲ್ಲ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಮೋದಿಯವರೇ ಕರ್ನಾಟಕವನ್ನ ಕಡೆಗಣಿಸಿದ್ದಲ್ಲದೇ ಈಗ ಬೆಂಗಳೂರಿಗೆ ಕೇಡು ಬಯಸಲು ಹೋರಟಿದ್ದೀರಾ..?ಐಟಿ ಸಿಟಿ ಬೆಂಗಳೂರನ್ನ ಟ್ಯಾಂಕರ್ ಸಿಟಿ ಅಂತಾ ಒಬ್ಬ ಪ್ರಧಾನಿಯಾದವರು ಹೇಳಬಹುದೇ..? ಬೆಂಗಳೂರನ್ನ ಏನು ಮೋದಿಯವರು ಐಟಿ ಸಿಟಿಯನ್ನಾಗಿ ಮಾಡಿದ್ರಾ.? ಎಂದು ಪ್ರಶ್ನಿಸಿದ್ದಾರೆ.

ಬರ ಪರಿಸ್ಥಿತಿಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಟ್ಯಾಂಕರ್ ಮೂಲಕ ಬೆಂಗಳೂರಿನ ಜನರಿಗೆ ನೀರು ಕೊಡದೇ ಇನ್ನೇನು ಮಾಡಬೇಕಿತ್ತು. ಉದ್ಯೋಗ ಕೊಡಲ್ಲ ಹೋಗಿ ಪಕೋಡ ಮಾರಿ ಎಂದು ನೀವು ಹೇಳಿದ ರೀತಿಯಲ್ಲಿ ನಾವು ಹೇಳಲಾರೆವು..ಬಡಜನರ ನೋವು ಸಂಕಷ್ಟಗಳಿಗೆ ಸ್ಪಂದಿಸಲು ಕಾಂಗ್ರೆಸ್ ಸದಾ ಚಿಂತಿಸುತ್ತದೆ ಎಂದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಎಷ್ಟು ಸುಳ್ಳು ಬೇಕಾದರು ಹೇಳುವ ಮೋದಿಯವರು, ಹಾಸನ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ..?

ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದ ಮೋದಿಯವರು, ಆ ಸಂಸದನಿಂದ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಾಗ ಖಂಡಿಸುವ ಮನಸ್ಸು ತೋರಲಿಲ್ಲ.

ಮೋದಿಯವರೇ ಕರ್ನಾಟಕವನ್ನ ಕಡೆಗಣಿಸಿದ್ದಲ್ಲದೇ ಈಗ ಬೆಂಗಳೂರಿಗೆ ಕೇಡು… pic.twitter.com/NWVytQ2Wph

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 29, 2024

BREAKING : ‘ಟಿ20 ವಿಶ್ವಕಪ್’ಗೆ ಬಲಿಷ್ಠ ಭಾರತ ತಂಡ ಪ್ರಕಟ ; ‘ರೋಹಿತ್ ಶರ್ಮಾ’ಗೆ ನಾಯಕತ್ವ, ಕನ್ನಡಿಗ ಕೆ.ಎಲ್ ರಾಹುಲ್ ಔಟ್

ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ

Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಟ್ಯಾಂಕರ್-ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

15/09/2025 8:12 PM1 Min Read

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

15/09/2025 8:05 PM1 Min Read

ಸೆ.18ರಂದು ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ ತರಬೇತಿ | Mushroom Farming

15/09/2025 7:56 PM1 Min Read
Recent News

ಮಂಡ್ಯದಲ್ಲಿ ಟ್ಯಾಂಕರ್-ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

15/09/2025 8:12 PM

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

15/09/2025 8:05 PM

BREAKING : ಭಾರತದೊಂದಿಗೆ ಹ್ಯಾಂಡ್ ಶೇಕ್ ವಿವಾದ ; ಪಾಕ್’ನಿಂದ ‘ಏಷ್ಯಾ ಕಪ್ ಬಾಯ್ಕಾಟ್’ ಬೆದರಿಕೆ, ‘ICC’ಗೆ ಎಚ್ಚರಿಕೆ : ವರದಿ

15/09/2025 8:02 PM

EDಯ 53 ಪ್ರಕರಣಗಳಲ್ಲಿ 50 ಕೇಸಲ್ಲಿ ಶಿಕ್ಷೆ: ಪಿಎಂಎಲ್ಎ ತನಿಖೆ, ವಿಚಾರಣೆ ತ್ವರಿತಕ್ಕೆ ನಿರ್ದೇಶಕರ ಸೂಚನೆ

15/09/2025 8:02 PM
State News
KARNATAKA

ಮಂಡ್ಯದಲ್ಲಿ ಟ್ಯಾಂಕರ್-ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು

By kannadanewsnow0915/09/2025 8:12 PM KARNATAKA 1 Min Read

ಮಂಡ್ಯ: ಜಿಲ್ಲೆಯಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಮಂಡ್ಯಸ ಮದ್ದೂರಿನ…

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

15/09/2025 8:05 PM

ಸೆ.18ರಂದು ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ ತರಬೇತಿ | Mushroom Farming

15/09/2025 7:56 PM

BREAKING: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್: ಆ.17ರಂದು ತೀರ್ಥರೂಪಿಣಿಯಾಗಿ ಭಕ್ತರಿಗೆ ಕಾವೇರಿ ತಾಯಿ ದರ್ಶನ

15/09/2025 7:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.