Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದೊಂದಿಗಿನ ವ್ಯಾಪಾರ ಅಸಮತೋಲನವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪುಟಿನ್ ಆದೇಶ

04/10/2025 7:11 AM

SHOCKING : ದೇವರಗುಡ್ಡದಲ್ಲಿ ಬಡಿದಾಟದ ಜಾತ್ರೆ : ನಾಲ್ವರು ಸಾವು, ಹಲವರಿಗೆ ಗಂಭೀರ ಗಾಯ.!

04/10/2025 7:09 AM

ಮಧ್ಯಪ್ರದೇಶದಲ್ಲಿ ಕೆಮ್ಮು ಸಿರಪ್ ಸಂಬಂಧಿತ ಮೂತ್ರಪಿಂಡ ವೈಫಲ್ಯದಿಂದ ಮಕ್ಕಳ ಸಾವಿನ ಸಂಖ್ಯೆ 9ಕ್ಕೆ ಏರಿಕೆ

04/10/2025 7:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಕೆಲಸ ಮಾಡಿದ್ರೇ ನಿಮ್ಮ ಗಂಡ ಶ್ರೀಮಂತ, ಉದ್ದಾರ ಆಗೋದು ಗ್ಯಾರಂಟಿ
KARNATAKA

ಈ ಕೆಲಸ ಮಾಡಿದ್ರೇ ನಿಮ್ಮ ಗಂಡ ಶ್ರೀಮಂತ, ಉದ್ದಾರ ಆಗೋದು ಗ್ಯಾರಂಟಿ

By kannadanewsnow0926/04/2024 5:51 PM

ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ.

ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564.

ಲಕ್ಷ್ಮೀ ದೇವಿಗೆ ತನ್ನಂತೆ ಇರುವ ಮಹಿಳೆಯರೆಂದರೆ, ಬಲು ಇಷ್ಟವಂತೆ. ಹಾಗಾಗಿ ಆಕೆಯ ಗುಣವಿರುವ ಮಹಿಳೆಯರು ಇರುವ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳಂತೆ. ಅಂದರೆ, ಲಕ್ಷ್ಮೀ ದೇವಿ ಸದಾ ಶ್ರೀವಿಷ್ಣುವಿನ ಧ್ಯಾನದಲ್ಲಿರುತ್ತಾಳೆ. ಅವನ ಕಾಲನ್ನು ಒತ್ತುತ್ತ, ಅವನ ಏಳಿಗೆಯನ್ನು ಬಯಸುತ್ತಾಳೆ. ಈ ರೀತಿ ಯಾವ ಪತ್ನಿ, ತನ್ನ ಪತಿಯ ಸೇವೆ ಮಾಡುತ್ತಾಳೋ, ಅಂಥವರ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳಂತೆ.

ಪುರುಷನ ಮಂಡಿಯ ಭಾಗದಿಂದ ಪಾದದವರೆಗೂ ಶನಿಯ ಸ್ಥಾನವಿರುತ್ತದೆ. ಮಹಿಳೆಯ ಮಣಿಕಟ್ಟಿನಿಂದ ಬೆರಳವರೆಗೂ ಶುಕ್ರನ ಸ್ಥಾನವಿರುತ್ತದೆ. ಹಾಗಾಗಿ ಶನಿ ಮತ್ತು ಶುಕ್ರ ಸೇರುವ ಜಾಗದಲ್ಲಿ ಸದಾ ನೆಮ್ಮದಿ ಮತ್ತು ಆರ್ಥಿಕ ಬಲವಿರುತ್ತದೆ. ಹಾಗಾಗಿ ಪತ್ನಿಯಾದವಳು ಪತಿಯ ಕಾಲನ್ನು ಒತ್ತಿ, ಆರೈಕೆ ಮಾಡಿದರೆ, ಆ ಮನೆಯಲ್ಲಿ ಸದಾ ಸುಖ ಶಾಂತಿ, ಆರ್ಥಿಕ ಬಲ ಚೆನ್ನಾಗಿರುತ್ತದೆ.

ಆದರೆ ನೀವು ಯಾವುದೇ ಆಸೆಗಾಗಿ, ಶ್ರೀಮಂತಿಕೆ ಬರಲಿ ಎಂದು ಪತಿಯ ಆರೈಕೆಯನ್ನು ನಾಟಕೀಯವಾಗಿ ಮಾಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಪ್ರೀತಿ, ಕಾಳಜಿಯಿಂದ ಆರೈಕೆ ಮಾಡಬೇಕು. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು, ಪತಿಯನ್ನು ಕಾಮಿಡಿ ಪೀಸ್ ಆಗಿ ನೋಡುತ್ತಾರೆ. ರೀಲ್ಸ್ ಮಾಡುತ್ತ, ಪತಿಯನ್ನು ಒದೆಯುವುದು, ತಮಾಷೆ ಮಾಡುವುದು, ಹೊಡೆಯುವುದು ಮಾಡುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564

ಅಲ್ಲದೇ, ಕೆಲ ಆಸೆಬುರುಕ ಹೆಣ್ಣು ಮಕ್ಕಳು, ತನಗೆ ಅದು ಬೇಕು ಇದು ಬೇಕೆಂದು ಪತಿಯ ಹಣಕ್ಕೆ ಆಸೆ ಪಡುತ್ತಾರೆ. ಇಂಥ ಮನೆಯಲ್ಲಿ ಎಂದಿಗೂ ನೆಮ್ಮದಿ, ಸುಖ, ಆರ್ಥಿಕ ಏಳಿಗೆ ಆಗಲು ಸಾಧ್ಯವೇ ಇಲ್ಲ. ಯಾವ ಹೆಣ್ಣಿಗೆ ಹೆಚ್ಚು ಆಸೆ ಇರುವುದಿಲ್ಲವೋ, ಯಾವ ಹೆಣ್ಣು ನಿಜವಾಗಿಯೂ ಪತಿಯ ಏಳಿಗೆ ಬಯಸುತ್ತಾಳೋ, ಅಂಥ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ.

Share. Facebook Twitter LinkedIn WhatsApp Email

Related Posts

SHOCKING : ದೇವರಗುಡ್ಡದಲ್ಲಿ ಬಡಿದಾಟದ ಜಾತ್ರೆ : ನಾಲ್ವರು ಸಾವು, ಹಲವರಿಗೆ ಗಂಭೀರ ಗಾಯ.!

04/10/2025 7:09 AM1 Min Read

Rain Alert : ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಭಾರೀ `ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ

04/10/2025 6:56 AM1 Min Read

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

04/10/2025 6:48 AM3 Mins Read
Recent News

ಭಾರತದೊಂದಿಗಿನ ವ್ಯಾಪಾರ ಅಸಮತೋಲನವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪುಟಿನ್ ಆದೇಶ

04/10/2025 7:11 AM

SHOCKING : ದೇವರಗುಡ್ಡದಲ್ಲಿ ಬಡಿದಾಟದ ಜಾತ್ರೆ : ನಾಲ್ವರು ಸಾವು, ಹಲವರಿಗೆ ಗಂಭೀರ ಗಾಯ.!

04/10/2025 7:09 AM

ಮಧ್ಯಪ್ರದೇಶದಲ್ಲಿ ಕೆಮ್ಮು ಸಿರಪ್ ಸಂಬಂಧಿತ ಮೂತ್ರಪಿಂಡ ವೈಫಲ್ಯದಿಂದ ಮಕ್ಕಳ ಸಾವಿನ ಸಂಖ್ಯೆ 9ಕ್ಕೆ ಏರಿಕೆ

04/10/2025 7:04 AM

Rain Alert : ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಭಾರೀ `ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ

04/10/2025 6:56 AM
State News
KARNATAKA

SHOCKING : ದೇವರಗುಡ್ಡದಲ್ಲಿ ಬಡಿದಾಟದ ಜಾತ್ರೆ : ನಾಲ್ವರು ಸಾವು, ಹಲವರಿಗೆ ಗಂಭೀರ ಗಾಯ.!

By kannadanewsnow5704/10/2025 7:09 AM KARNATAKA 1 Min Read

ಬಳ್ಳಾರಿ : ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದಲ್ಲಿ ನಡೆದ ಬಡಿಗೆ ಬಡಿದಾಟದ ಜಾತ್ರೆ ವೇಳೆ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವರಗುಡ್ಡದ…

Rain Alert : ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಭಾರೀ `ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ

04/10/2025 6:56 AM

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

04/10/2025 6:48 AM

ಇಂದಿನಿಂದ ‘PG NEET-2025ರ ಪರೀಕ್ಷೆ’ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಅರಂಭ | PGNEET Exam-2025

04/10/2025 6:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.