Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆನ್ಲೈನ್ ಬೆಟ್ಟಿಂಗ್ ನಿಂದ 2 ಸಾವಿರ ಕೋಟಿ : ಶಾಸಕ ಪಪ್ಪಿಯಿಂದ ಮತ್ತೆ 55 ಕೋಟಿ ರೂ. ಜಪ್ತಿ ಮಾಡಿದ ‘ED’

04/09/2025 5:40 AM

ಶಾಸಕನಾಗಿ ವಿವಿಧ ಧರ್ಮಗಳ ಮಧ್ಯ ದ್ವೇಷ ಮೂಡಿಸೋ ಕೆಲಸ ಮಾಡಬಾರದು : ಯತ್ನಾಳ್ ಗೆ ಹೈಕೋರ್ಟ್ ಛೀಮಾರಿ

04/09/2025 5:33 AM

BIG NEWS : ‘SC’ ಒಳಮೀಸಲಾತಿ ಜಾರಿಗೆ ರೋಸ್ಟರ್ ಬಿಂದು ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ

04/09/2025 5:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು!
KARNATAKA

ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು!

By kannadanewsnow0716/04/2024 12:51 PM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯಲ್ಲಿ ಇಂತಹ ಸಂಕೇತಗಳು ಕಂಡು ಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು ಎಂಬುದನ್ನು ತಿಳಿಯೋಣ. ಎಷ್ಟು ಸೌಲಭ್ಯಗಳು ಇದ್ದರೆ ಏನು? ಎಷ್ಟು ಹಣ ಇದ್ದರೆ ಏನು ? ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ , ತುಂಬಾ ಚಿಂತೆ ಉಂಟಾಗುತ್ತದೆ . ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವಾಗಲೂ ಒಂದು ರೀತಿಯ ಕಿರಿಕಿರಿ , ಆರೋಗ್ಯದ ಸಮಸ್ಯೆ , ಯಾವುದೇ ಕೆಲಸ ಮಾಡಲು ಸೋಮಾರಿತನ , ಈ ರೀತಿ ಎಲ್ಲಾ ನಡೆದಾಗ ನಮಗೆ ಏನು ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ .

ಇದು ನಿಮ್ಮ ಮೇಲೆ ಆದಂತಹ ಮಾಟ ಮಂತ್ರದ ಒಂದು ಪರಿಣಾಮವಾಗಿರುತ್ತದೆ . ಜನರು ತಾತ್ಕಾಲಿಕವಾಗಿ ತಮ್ಮ ತಮ್ಮ ಕೆಲಸವನ್ನು ಸಾಧಿಸಿಕೊಂಡು , ನಂತರ ಎದುರಿಗೆ ಎದುರುಗಡೆ ಇರುವ ವ್ಯಕ್ತಿಗೆ ಮಾಟ ಮಂತ್ರ ಪ್ರಯೋಗಿಸಿ ತಾತ್ಕಾಲಿಕವಾಗಿ ಅವರು ಜಯವನ್ನು ಸಾಧಿಸುತ್ತಾರೆ . ತಾತ್ಕಾಲಿಕವಾದ ಸಮಯದಲ್ಲಿ ಒಂದೊಂದು ರೀತಿಯಾದ ಎಂತಹ ಪರಿಣಾಮ ಬೀರುತ್ತದೆ ಎಂದರೆ , ಎಲ್ಲವನ್ನು ಕಳೆದುಕೊಳ್ಳ ಬೇಕಾಗುತ್ತದೆ .ಬಹಳ ಕೆಳ ಮಟ್ಟಕ್ಕೆ ಬಂದುಬಿಡುತ್ತದೆ . ಪರಿಸ್ಥಿತಿ ತುಂಬಾ ಕೆಳ ಮಟ್ಟಕ್ಕೆ ಬರುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸೋಮಾರಿತನ ಬರುವುದಕ್ಕೆ ಶುರುವಾಗುತ್ತದೆ . ಎಷ್ಟು ಊಟ ಮಾಡಿದರು ಹೊಟ್ಟೆಗೆ ಹತ್ತುವುದಿಲ್ಲ ..ಈ ರೀತಿ ಆದರೆ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದರ್ಥ . ಅಂದರೆ ಇದನ್ನು ತಮ್ಮ ತಮ್ಮ ಅವರೇ ಮಾಡಿರುತ್ತಾರೆ .ಈ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕುತ್ತಾರೆ . ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಭಗವಂತನೇ ಬಲ್ಲ. ಈ ಒಂದು ಮಾಟ ಮಂತ್ರ ಪ್ರಯೋಗವಾಗಿದೆ ಎಂದು ನಿಮಗೆ ಹೇಗೆ ತಿಳಿಯಬೇಕು ಎಂದರೆ , ಮನುಷ್ಯನ ದೇಹ ದಿನೇ ದಿನೇ ಆಲಸ್ಯಕ್ಕೆ ಹೋಗುತ್ತಾ ಇರುತ್ತದೆ .

ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ .ಎಷ್ಟು ಮಲಗಿದರೂ ಸುಸ್ತು ಹೋಗುವುದಿಲ್ಲ .ಮೈಯಲ್ಲಿ ಜಡತ್ವ ತುಂಬಿಕೊಂಡಿರುತ್ತದೆ . ಇದ್ದಕ್ಕಿದ್ದ ಹಾಗೆ ಬಹಳ ದಪ್ಪವಾಗುವುದು . ಇದ್ದಕ್ಕಿಂದಂತೆ ಒಂದೇ ಸಲ ತುಂಬಾ ಸಣ್ಣಗಾಗುವುದು .ಅವರಿಗೆ ಮಾಟ ಮಂತ್ರ ಪ್ರಯೋಗ ಆಗಿದೆ ಅಂದರೆ ಮನಸ್ಸಿನಲ್ಲಿ ಯಾವಾಗಲೂ ಆತಂಕ ತುಂಬಿರುತ್ತದೆ . ಮನಸ್ಸಿನಲ್ಲಿ ಭಯ ಆತಂಕದ ಛಾಯೆ ಹುಟ್ಟಿರುತ್ತದೆ . ಅವರು ಮಲಗಿರುವಾಗ ಯಾರೋ ಬಂದು ಕುತ್ತಿಗೆ ಹಿಡಿದ ರೀತಿ ಮತ್ತು ಮೈಮೇಲೆ ಬಂದು ಕೂತ ಹಾಗೆ ಆಗುತ್ತದೆ .

ಮನೆಯಲ್ಲಿ ಯಾರು ಇರುವುದಿಲ್ಲ ನಿಶಬ್ದವಾಗಿ ಇರುತ್ತದೆ . ಆದರೆ ಅವರಿಗೆ ಯಾರೋ ಇದ್ದಾರೆ ಎಂಬ ಭಾವನೆ ಇರುತ್ತದೆ . ಈ ರೀತಿ ಯಾರಿಗೆ ಆಗುತ್ತದೆಯೋ ? ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದು ತಿಳಿದುಕೊಳ್ಳಬೇಕು . ಇದು ಮನುಷ್ಯನ ದೇಹಕ್ಕೆ ಆದರೆ , ಮನೆಯಲ್ಲಿ ಇರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ದೇಹದಲ್ಲಿ ಗೊತ್ತು ಮಾಡಿಕೊಳ್ಳಲು ಸಾಧ್ಯವಾಗದೇ ಹೋದರೆ ಮನೆಯಲ್ಲಿರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ಮನೆಯಲ್ಲಿ ಅಡುಗೆ ಮನೆಯಲ್ಲಿ ಇರುವ ಉಪ್ಪು ಇದ್ದಕ್ಕಿದ್ದ ಹಾಗೆ ನೀರು ನೀರಾಗಿ ಆಗುವುದು . ನೀರಿನ ಅಂಶದಿಂದ ಕೂಡಿರುತ್ತದೆ . ಈ ರೀತಿಯಾಗಿ ಆದರೆ ಖಚಿತವಾಗಿ ನಿಮಗೆ ಮಾಟದ ಪ್ರಯೋಗ ಆಗಿದೆ ಎಂದರ್ಥ .

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

If such symbols are found in the house it could be the influence of witchcraft! ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು!
Share. Facebook Twitter LinkedIn WhatsApp Email

Related Posts

BREAKING : ಆನ್ಲೈನ್ ಬೆಟ್ಟಿಂಗ್ ನಿಂದ 2 ಸಾವಿರ ಕೋಟಿ : ಶಾಸಕ ಪಪ್ಪಿಯಿಂದ ಮತ್ತೆ 55 ಕೋಟಿ ರೂ. ಜಪ್ತಿ ಮಾಡಿದ ‘ED’

04/09/2025 5:40 AM2 Mins Read

ಶಾಸಕನಾಗಿ ವಿವಿಧ ಧರ್ಮಗಳ ಮಧ್ಯ ದ್ವೇಷ ಮೂಡಿಸೋ ಕೆಲಸ ಮಾಡಬಾರದು : ಯತ್ನಾಳ್ ಗೆ ಹೈಕೋರ್ಟ್ ಛೀಮಾರಿ

04/09/2025 5:33 AM1 Min Read

BIG NEWS : ‘SC’ ಒಳಮೀಸಲಾತಿ ಜಾರಿಗೆ ರೋಸ್ಟರ್ ಬಿಂದು ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ

04/09/2025 5:27 AM1 Min Read
Recent News

BREAKING : ಆನ್ಲೈನ್ ಬೆಟ್ಟಿಂಗ್ ನಿಂದ 2 ಸಾವಿರ ಕೋಟಿ : ಶಾಸಕ ಪಪ್ಪಿಯಿಂದ ಮತ್ತೆ 55 ಕೋಟಿ ರೂ. ಜಪ್ತಿ ಮಾಡಿದ ‘ED’

04/09/2025 5:40 AM

ಶಾಸಕನಾಗಿ ವಿವಿಧ ಧರ್ಮಗಳ ಮಧ್ಯ ದ್ವೇಷ ಮೂಡಿಸೋ ಕೆಲಸ ಮಾಡಬಾರದು : ಯತ್ನಾಳ್ ಗೆ ಹೈಕೋರ್ಟ್ ಛೀಮಾರಿ

04/09/2025 5:33 AM

BIG NEWS : ‘SC’ ಒಳಮೀಸಲಾತಿ ಜಾರಿಗೆ ರೋಸ್ಟರ್ ಬಿಂದು ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ

04/09/2025 5:27 AM

BREAKING : ಸೆ. 22ರಿಂದ ನೂತನ ‘GST’ ದರ ಜಾರಿ : 4ರ ಬದಲಿಗೆ 2 ಸ್ಲ್ಯಾಬ್ ದರಗಳಿಗೆ ಕೇಂದ್ರ ಸರ್ಕಾರ ಅನುಮೋದನೆ

04/09/2025 5:23 AM
State News
KARNATAKA

BREAKING : ಆನ್ಲೈನ್ ಬೆಟ್ಟಿಂಗ್ ನಿಂದ 2 ಸಾವಿರ ಕೋಟಿ : ಶಾಸಕ ಪಪ್ಪಿಯಿಂದ ಮತ್ತೆ 55 ಕೋಟಿ ರೂ. ಜಪ್ತಿ ಮಾಡಿದ ‘ED’

By kannadanewsnow0504/09/2025 5:40 AM KARNATAKA 2 Mins Read

ಚಿತ್ರದುರ್ಗ : ಅಕ್ರಮ ಬೆಟ್ಟಿಂಗ್, ಆನ್​ ಲೈನ್ ಗೇಮಿಂಗ್ ದಂಧೆ ಆರೋಪ ಮೇಲೆ ಇಡಿ ಅಧಿಕಾರಿಗಳು ಚಿತ್ರದುರ್ಗ ಕಾಂಗ್ರೆಸ್ ಶಾಸಕ…

ಶಾಸಕನಾಗಿ ವಿವಿಧ ಧರ್ಮಗಳ ಮಧ್ಯ ದ್ವೇಷ ಮೂಡಿಸೋ ಕೆಲಸ ಮಾಡಬಾರದು : ಯತ್ನಾಳ್ ಗೆ ಹೈಕೋರ್ಟ್ ಛೀಮಾರಿ

04/09/2025 5:33 AM

BIG NEWS : ‘SC’ ಒಳಮೀಸಲಾತಿ ಜಾರಿಗೆ ರೋಸ್ಟರ್ ಬಿಂದು ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ

04/09/2025 5:27 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನ.!

03/09/2025 8:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.