Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

16/05/2025 9:43 AM

BREAKING : ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿದ ತಾಲಿಬಾನ್ : ಮೊದಲ ಬಾರಿ ತಾಲಿಬಾನ್ ಸಚಿವರೊಂದಿಗೆ ಮಾತನಾಡಿದ ಸಚಿವ ಜೈಶಂಕರ್. !

16/05/2025 9:36 AM

BIG NEWS : 30 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳು ವಶ : 68 ಮಂದಿ ಅರೆಸ್ಟ್.!

16/05/2025 9:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೇಸಿಗೆಯಲ್ಲಿ ಎಸಿ, ಕೂಲರ್ ಇಲ್ಲದೆ ಮನೆಯನ್ನು ಮಾಡಿ ಕೂಲ್ ಕೂಲ್!
LIFE STYLE

ಬೇಸಿಗೆಯಲ್ಲಿ ಎಸಿ, ಕೂಲರ್ ಇಲ್ಲದೆ ಮನೆಯನ್ನು ಮಾಡಿ ಕೂಲ್ ಕೂಲ್!

By kannadanewsnow5718/03/2024 6:00 AM

ಎಸಿ, ಕೂಲರ್, ಫ್ಯಾನ್ ಗೆ ಬೇಡಿಕೆಯಲ್ಲಿ ಬೇಡಿಕೆ ಕೂಡ  ಈಗ ಹೆಚ್ಚು. ಎಲ್ಲರಿಗೂ ಎಸಿ, ಕೂಲರ್ ಖರೀದಿ  ಮಾಡಲು ಸಾಧ್ಯವಿಲ್ಲ. ಖರೀದಿಸಿದವರು ಕೂಡ ಇಡೀ ದಿನ ಅದ್ರ ಬಳಕೆ ಮಾಡಿದ್ರೆ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತದೆ.  ಬೇಸಿಗೆಯಲ್ಲಿ ಎಸಿ ಇಲ್ಲ ಅಂತಾ ಚಿಂತೆ ಮಾಡ್ಬೇಡಿ. ಕೆಲ ಸರಳ ವಿಧಾನದ ಮೂಲಕ ಮನೆಯನ್ನು ಸದಾ ಕೂಲ್ ಆಗಿಡಿ.

ಸಾಮಾನ್ಯವಾಗಿ ನಾವು ಎದ್ದ ತಕ್ಷಣ ಕಿಟಕಿ, ಬಾಗಿಲುಗಳನ್ನು ತೆರೆಯುತ್ತೇವೆ. ಗಾಳಿ ಮನೆಯೊಳಗೆ ಬರಲಿ, ಮನೆ ತಂಪಾಗ್ಲಿ ಎಂದು ಇಡೀ ದಿನ ಬಾಗಿಲು ತೆರೆದಿಡ್ತೇವೆ.

ಆದರೆ  ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಬೇಕು. ಮನೆಯ ಕಿಟಕಿ ಬಾಗಿಲುಗಳ ಮೂಲಕ ಮಾತ್ರ ಶಾಖವು ಮನೆಯೊಳಗೆ ಬರುತ್ತದೆ. ಆದ್ದರಿಂದ ನೀವು ಹಗಲಿನ ವೇಳೆಯಲ್ಲಿ ನಿಮ್ಮ ಮನೆಯ ಕಿಟಕಿಗಳನ್ನು ಮುಚ್ಚಿ.

ಬೇಸಿಗೆಯಲ್ಲಿ  ಕಿಟಕಿಗಳ ಪರದೆಗಳನ್ನು ಸಹ ಬದಲಾಯಿಸಬಹುದು. ಬೇಸಿಗೆಯಲ್ಲಿ ಹತ್ತಿ ಪರದೆಗಳನ್ನು ಬಳಸುವುದು ಉತ್ತಮ.

ಮನೆಯ ಒಳಗಿನಿಂದ ಬಿಸಿ ಗಾಳಿಯನ್ನು ಹೊರ ಹಾಕಲು ಎಕ್ಸಾಸ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯೊಳಗಿನ ಬಿಸಿ ಗಾಳಿಯನ್ನು ಹೊರ ಹಾಕುವ ಮೂಲಕ ಒಳಗಿನ ವಾತಾವರಣವನ್ನು ತಂಪಾಗಿರಿಸಲು ಇದು ಬಹಳಷ್ಟು ಸಹಾಯ ಮಾಡುತ್ತದೆ.

ಗಸಗಸೆ ಬೀಜಗಳು ಕೋಣೆ ಮತ್ತು ಮನೆಯನ್ನು ತಂಪಾಗಿಸಲು ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದೆ.

ನಿಮ್ಮ ಮನೆಯ ಬಾಗಿಲುಗಳ ಮೇಲೆ ಗಸಗಸೆ ಬೀಜಗಳ ಹಾಳೆಯನ್ನು ನೇತುಹಾಕಿ ಮತ್ತು ನಿಯಮಿತವಾಗಿ ನೀರನ್ನು ಅದಕ್ಕೆ ಹಾಕುವ ಮೂಲಕ ತೇವವಾಗಿರಿಸಿಕೊಳ್ಳಿ. ಇದ್ರಿಂದ ಮನೆ ವಾತಾವರಣದ ಬಿಸಿ ಕಡಿಮೆಯಾಗುತ್ತದೆ. ಸದಾ ಮನೆ ತಂಪಾಗಿರುತ್ತದೆ.

ವಿದ್ಯುತ್ ಉಪಕರಣಗಳು ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಬೇಸಿಗೆಯಲ್ಲಿ ವಿದ್ಯುತ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ. ಅವಶ್ಯಕತೆಯಿಲ್ಲ ಎನ್ನುವ ಸ್ಥಳದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಅಗತ್ಯವಿದೆ ಎನ್ನಿಸಿದ್ರೆ ಮಾತ್ರ ಸ್ವಿಚ್ ಆನ್ ಮಾಡಿ. ಬೇಡ ಎನ್ನಿಸಿದಾಗ ತೆಗೆಯಲು  ಮರೆಯಬೇಡಿ.

ಮನೆಯಲ್ಲಿನ ಬೆಳಕು ಸಹ ಶಾಖವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಹೆಚ್ಚು ವ್ಯಾಟ್ ಬಲ್ಬ್ ಗಳನ್ನು ಅಳವಡಿಸಿದ್ದರೆ, ನೀವು ಅವುಗಳನ್ನು ಎಲ್‌ಇಡಿ ಬಲ್ಬ್ ಗಳೊಂದಿಗೆ ಬದಲಾಯಿಸಬಹುದು. ಈ ಬಲ್ಬ್ಗಳು ಕಡಿಮೆ ಓಲ್ಟೇಜ್ ಮತ್ತು ಸಾಕಷ್ಟು ಬೆಳಕನ್ನು ನೀಡುತ್ತವೆ.

cooler in summer cool! Make a home without AC ಕೂಲರ್ ಇಲ್ಲದೆ ಮನೆಯನ್ನು ಮಾಡಿ ಕೂಲ್ ಕೂಲ್! ಬೇಸಿಗೆಯಲ್ಲಿ ಎಸಿ
Share. Facebook Twitter LinkedIn WhatsApp Email

Related Posts

ಚಿಕನ್‌ ಪ್ರಿಯರೇ ಗಮನಿಸಿ: ಕೋಳಿಯ ಈ ಭಾಗವನ್ನು ಅಪ್ಪಿ-ತಪ್ಪಿ ತಿನ್ನಬೇಡಿ..!

15/05/2025 9:44 AM1 Min Read

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM2 Mins Read

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM2 Mins Read
Recent News

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

16/05/2025 9:43 AM

BREAKING : ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿದ ತಾಲಿಬಾನ್ : ಮೊದಲ ಬಾರಿ ತಾಲಿಬಾನ್ ಸಚಿವರೊಂದಿಗೆ ಮಾತನಾಡಿದ ಸಚಿವ ಜೈಶಂಕರ್. !

16/05/2025 9:36 AM

BIG NEWS : 30 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳು ವಶ : 68 ಮಂದಿ ಅರೆಸ್ಟ್.!

16/05/2025 9:25 AM

BREAKING: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ : ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪಾಪಿ ಪತಿ.!

16/05/2025 9:00 AM
State News
KARNATAKA

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

By kannadanewsnow5716/05/2025 9:43 AM KARNATAKA 1 Min Read

ಮೈಸೂರು ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂದು ಹಿಂದೂ ಪರ ಮುಖಂಡ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಕರೆ…

BREAKING: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ : ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪಾಪಿ ಪತಿ.!

16/05/2025 9:00 AM

ಬೆಂಗಳೂರು-ತುಮಕೂರು ‘ನಮ್ಮ ಮೆಟ್ರೋ’ ಯೋಜನೆ : 56.6 ಕಿ.ಮೀ ಮಾರ್ಗಕ್ಕೆ ಶೀಘ್ರದಲ್ಲೇ ಅನುಮೋದನೆ | Namma Metro

16/05/2025 8:45 AM

SHOCKING : ಒಳಮೀಸಲಾತಿ ಸಮೀಕ್ಷೆ ವೇಳೆ `ಹೃದಯಾಘಾತ’ದಿಂದ ಶಿಕ್ಷಕ ಸಾವು.!

16/05/2025 8:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.