Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಣ್ಣ ಕಾರುಗಳು, ವಿಮಾ ಪ್ರೀಮಿಯಂಗಳ ಮೇಲಿನ ಜಿಎಸ್ಟಿ ಕಡಿತಕ್ಕೆ ಕೇಂದ್ರ ಪ್ರಸ್ತಾವನೆ | GST

19/08/2025 6:37 AM

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ

19/08/2025 6:35 AM

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಒಳ ಮೀಸಲಾತಿ’ ನಿಗದಿ ಬಳಿಕ ಶಿಕ್ಷಕರ ನೇಮಕಾತಿ

19/08/2025 6:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಹೇಗೆ ವ್ಯಾಯಾಮವಾಗುತ್ತೆ ಗೊತ್ತೇ..?
LIFE STYLE

ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಹೇಗೆ ವ್ಯಾಯಾಮವಾಗುತ್ತೆ ಗೊತ್ತೇ..?

By kannadanewsnow0705/03/2024 8:59 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮೆಟ್ಟಿಲು ಹತ್ತಿ ಇಳಿಯುವುದು ಒಂದು ವ್ಯಾಯಾಮ. ಹಾಗಾಗಿ ಮಾಲ್‌ಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಮೆಟ್ರೋ ಸ್ಟೇಷನ್‌ಗಳಲ್ಲಿ ಇನ್ನುಳಿದ ಪಬ್ಲಿಕ್‌ ಜಾಗಗಳಲ್ಲಿ ಆದಷ್ಟು ಮೆಟ್ಟುಗಳನ್ನೇ ಬಳಸಿ ಇದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇನ್ನುಳಿದ ವ್ಯಾಯಾಮ ಮಾಡಲು ಬೇಜಾರಾದಾಗ ನೀವು ಮೆಟ್ಟುಗಳನ್ನು ಹತ್ತಿ ಇಳಿದು ವ್ಯಾಯಾಮ ಮಾಡಬಹುದು. ನೆನಪಿರಲಿ ಮೆಟ್ಟಿಲು ವ್ಯಾಯಾಮಕ್ಕೂ ಕೆಲ ಸೂಕ್ಷ್ಮ ನಿಯಮಗಳಿವೆ. ಅವುಗಳನ್ನು ತಿಳಿದುಕೊಳ್ಳಿ. ಹಾಗು ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಈ ವ್ಯಾಯಾಮ ಮಾಡಿ. ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಹೃದಯಕ್ಕೆ ಅಪಾಯ ಉಂಟಾಗಬಹುದು. ನಿಯಮಿತವಾಗಿ ಈ ವ್ಯಾಯಾಮ ಮಾಡಿದರೆ ದೇಹ ಸದೃಢವಾಗಿರುತ್ತದೆ.

ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರಿಂದ ತೂಕ ಬೇಗನೆ ಇಳಿಯುತ್ತದೆ. ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗು ಇದರಿಂದ ದೈಹಿಕ ಆರೋಗ್ಯವಲ್ಲದೇ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ಸಮತಟ್ಟಾದ ನೆಲದ ಮೇಲೆ ವ್ಯಾಯಾಮ ಮಾಡುವುದಕ್ಕಿಂತ ಹೀಗೆ ಮೆಟ್ಟಿಲು ವ್ಯಾಯಾಮ ಮಾಡಿದರೆ ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ವಾಕಿಂಗ್‌ ಜಾಗಿಂಗ್‌ ಮಾಡುವುದಕ್ಕಿಂತ ಹೆಚ್ಚು ಇಲ್ಲಿ ಸ್ನಾಯುಗಳು ಬಲಗೊಳ್ಳುತ್ತವೆ.

ಮೆಟ್ಟಿಲು ಹತ್ತಿ ಇಳಿಯುವುದರಿಂದ ಕ್ಯಾಲೋರಿ ಹೆಚ್ಚು ಬರ್ನ್‌ ಆಗುತ್ತದೆ. ಇದರಿಂದ ಬೇಗನೇ ತೂಕ ಇಳಿಸಿಕೊಳ್ಳಬಯಸುವವರು ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡಲು ಅಡ್ಡಿಯಿಲ್ಲ.

ಮೆಟ್ಟಲು ವ್ಯಾಯಾಮ ಪ್ರಾರಂಭಿಸಲು ಕೆಲ ನಿಯಮಗಳಿವೆ. ಸರಿಯಾದ ಭಂಗಿಯಲ್ಲಿ ಹತ್ತಿ ಇಳಿಯಬೇಕು. ಪ್ರಾರಂಬದಲ್ಲಿ ನಿಧಾನವಾಗಿ ಹತ್ತಬೇಕು. ಕಾಲುಗಳಿಗೆ ಸೂಕ್ತವಾಗುವ ಹಾಗು ಕಂಫರ್ಟ್‌ ಇರುವ ಶೂಗಳನ್ನು ಧರಿಸಬೇಕು. ಉಸಿರಾಟದ ಮೇಲೆ ನಿಮ್ಮ ಗಮನವಿರಲಿ ಹಾಗು ನಿಮ್ಮ ಉಸಿರಾಟವನ್ನು ನಿಯಂತ್ರಿಸಿಕೊಳ್ಳಿ. ನಿಧಾನವಾದ ಉಸಿರಾಟದ ಕ್ರಿಯೆ ಇರಲಿ. ತೀರಾ ಸುಸ್ತು ಅಥವಾ ಹೃದಯ ಬಡಿತಾ ತೀರಾ ಜೋರಾದಾಗ ಮೆಟ್ಟಿಲು ವ್ಯಾಯಾಮವನ್ನು ಅರ್ಧಕ್ಕೆ ನಿಲ್ಲಿಸಿಬಿಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ವ್ಯಾಯಾಮ ಮಾಡಿ.

ಈ ವ್ಯಾಯಾಮವನ್ನು ನಿಧಾನವಾಗಿ ಪ್ರಾರಂಭಿಸಿ ಮೊದಲು ಬರೀ ಹತ್ತು ನಿಮಿಷಗಳ ಕಾಲ ಮಾತ್ರ ಮಾಡಿ. ವಾರದಲ್ಲಿ ಎರಡು ಬಾರಿ ಮಾಡುತ್ತಾ ಹಂತ ಹಂತವನ್ನು ಸಮಯವನ್ನು ಜಾಸ್ತಿ ಮಾಡುತ್ತಾ ಹೋಗಿ.

ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಹೇಗೆ ವ್ಯಾಯಾಮವಾಗುತ್ತೆ ಗೊತ್ತೇ..?
Share. Facebook Twitter LinkedIn WhatsApp Email

Related Posts

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM2 Mins Read

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM3 Mins Read

40ರ ನಂತ್ರ ಪುರುಷರು ಈ 4 ವೈದ್ಯಕೀಯ ತಪಾಸಣೆಗಳನ್ನ ಕಡ್ಡಾಯವಾಗಿ ಮಾಡಿಸಿಕೊಳ್ಬೇಕು, 2ನೇಯದು ಅತ್ಯಂತ ಮುಖ್ಯ

18/08/2025 8:36 PM2 Mins Read
Recent News

ಸಣ್ಣ ಕಾರುಗಳು, ವಿಮಾ ಪ್ರೀಮಿಯಂಗಳ ಮೇಲಿನ ಜಿಎಸ್ಟಿ ಕಡಿತಕ್ಕೆ ಕೇಂದ್ರ ಪ್ರಸ್ತಾವನೆ | GST

19/08/2025 6:37 AM

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ

19/08/2025 6:35 AM

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಒಳ ಮೀಸಲಾತಿ’ ನಿಗದಿ ಬಳಿಕ ಶಿಕ್ಷಕರ ನೇಮಕಾತಿ

19/08/2025 6:29 AM
vidhana soudha

BIG NEWS : ವಿಧಾನಸಭೆಯಲ್ಲಿ `ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆ’ ಅಂಗೀಕಾರ : ‘ನಿಶ್ಚಿತಾರ್ಥ’ ಮಾಡಿದರೂ ಕಾನೂನು ಕ್ರಮ.!

19/08/2025 6:24 AM
State News
KARNATAKA

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ

By kannadanewsnow5719/08/2025 6:35 AM KARNATAKA 1 Min Read

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಇಂದು,ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಒಳ ಮೀಸಲಾತಿ’ ನಿಗದಿ ಬಳಿಕ ಶಿಕ್ಷಕರ ನೇಮಕಾತಿ

19/08/2025 6:29 AM
vidhana soudha

BIG NEWS : ವಿಧಾನಸಭೆಯಲ್ಲಿ `ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆ’ ಅಂಗೀಕಾರ : ‘ನಿಶ್ಚಿತಾರ್ಥ’ ಮಾಡಿದರೂ ಕಾನೂನು ಕ್ರಮ.!

19/08/2025 6:24 AM

ಅನರ್ಹ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್: ಅಧಿವೇಶನ ಮುಗಿದ ಬಳಿಕ `ಪಡಿತರ ಚೀಟಿ’ ರದ್ದು.!

19/08/2025 6:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.