Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪಹಲ್ಗಾಮ್ ದಾಳಿ ದುರದೃಷ್ಟಕರ, ಶಾಂತಿಯನ್ನು ಅಸ್ಥಿರಗೊಳಿಸಲು ಭಾರತ ಅದನ್ನು ಬಳಸಿದೆ’: ಪಾಕ್ ಪ್ರಧಾನಿ

05/07/2025 11:37 AM

ಸ್ವಿಗ್ಗಿಯಿಂದ ಮಹತ್ವದ ಘೋಷಣೆ : ಇನ್ಮುಂದೆ 99 ರೂ. ಮೌಲ್ಯದ ಆಹಾರ ಆರ್ಡರ್ ಮಾಡಿದ್ರೆ ಈ ಸೌಲಭ್ಯ ಫ್ರೀ.!

05/07/2025 11:29 AM

BREAKING : ಬೆಂಗಳೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಎಲೆಕ್ಟ್ರಾನಿಕ್ ಅಂಗಡಿ : ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

05/07/2025 11:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೂಪರ್‌ ಆರ್ಯುವೇದ ಮೆಡಿಸಿನ್‌ ಈ ಅಲೋವೆರಾ ಜ್ಯೂಸ್‌!
INDIA

ಸೂಪರ್‌ ಆರ್ಯುವೇದ ಮೆಡಿಸಿನ್‌ ಈ ಅಲೋವೆರಾ ಜ್ಯೂಸ್‌!

By kannadanewsnow0705/03/2024 5:37 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೌದು. ಅಲೋವೆರಾ ಒಂದು ನೈಸರ್ಗಿಕವಾದ ದಿವ್ಯ ಔಷಧಿಯಾಗಿದೆ. ಇದೊಂದು ಸಾಂಪ್ರದಾಯಕ ಆರ್ಯುವೇದ ಔಷಧಿಯಾಗಿದೆ. ಅಲೋವೆರಾ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಹಾಗು ಇದು ಚರ್ಮದ ಕಾಂತಿಗೆ ಬೆಸ್ಟ್‌ ಎಂದು ಹೇಳಲಾಗುತ್ತದೆ. ಸಾಮಾನ್ಯ ಜನರು ನಿತ್ಯವೂ ಅಲೋವೆರಾ ಜ್ಯೂಸ್‌ ಕುಡಿಯಬಹುದು. ಆರೋಗ್ಯ ಸಮತೋಲನದಲ್ಲಿ ಇರಿಸಿಕೊಳ್ಳಲು ಇದೊಂದು ಸಾಂಪ್ರದಾಯಕ ಮನೆಮದ್ದಾಗಿದೆ.

ಶೀತ ಕೆಮ್ಮು ನೆಗಡಿ ಅಥವಾ ಇನ್ನಾವುದೇ ಸಣ್ಣ ಪುಟ್ಟ ವೈರಲ್‌ ಫೀವರ್‌ಗಳಿಂದ ತಪ್ಪಿಸಿಕೊಳ್ಳಲು ನಿಯಮಿತವಾಗಿ ಅಲೋವೆರಾ ಜ್ಯೂಸ್‌ ಕುಡಿಯಬಹುದು. ಇನ್ನು ನಿರತಂತವಾಗಿ ಇದನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಮೂಲಕ ಯಾವುದೇ ವೈರಲ್‌ ಫೀವರ್‌ ನಿಮ್ಮ ಬಳಿ ಸುಳಿಯುವ ಸಭವ ಕಡಿಮೆ ಇರುತ್ತದೆ.

ಚರ್ಮದ ಮೇಲೆ ಗಾಯದ ಬರೆಗಳು ಅಥವಾ ಸುಟ್ಟ ಕಲೆಗಳು ಇದ್ದರೆ ಅಲೋವೆರಾ ಜೆಲ್‌ ಹಚ್ಚಿದರೆ ಕಾಲಕ್ರಮೇಣ ಆ ಕಲೆಗಳು ಮಾಯವಾಗುತ್ತವೆ. ಸನ್‌ಬರ್ನ್‌ ಆದಾಗ ಅದಕ್ಕೆ ಉತ್ತಮ ಪರಿಹಾರವೆಂದರೆ ಅಲೋವೆರಾ ಜೆಲ್‌ ಹಚ್ಚುವುದು. ಅಲೋವೆರಾದಲ್ಲಿ ಮಿನರಲ್ಸ್‌, ಆಂಟಿಆಕ್ಸಿಡೆಂಟ್‌ ಹಾಗು ವಿಟಮನ್‌ಗಳಿವೆ. ಹಾಗು ಇದರ ಸೇವನೆಯಿಂದ ದೇಹದಲ್ಲಿನ ಟಾಕ್ಸಿನ್‌ ಹೊರ ಹಾಕುತ್ತದೆ. ದೇಹವನ್ನು ಶುದ್ಧವಾಗಿ ಆರೋಗ್ಯವಾಗಿರಿಸುತ್ತದೆ. ಆರ್ಯುವೇದ ವೈದ್ಯರ ಪ್ರಕಾರ ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಸೇವಿಸಿದರೆ ಆರೋಗ್ಯ ಸದೃಢವಾಗಿರುತ್ತದೆ.

ಇನ್ನು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಅಲೋವೆರಾ ಜ್ಯೂಸ್‌ ಸೇವಿಸಿದರೆ ಆಸಿಡಿಟಿ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಯೆಗೆ ತುಂಬಾ ಒಳ್ಳೆಯ ಔಷಧಿಯಾಗಿದೆ. ಅಲೋವೆರಾ ಜೊತೆಗೆ ಆಮ್ಲ ಜ್ಯೂಸ್‌ ಸೇವನೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಇದರ ಸೇವನೆ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ. ಇದು ದೇಹದ ತೂಕ ಇಳಿಸಿಕೊಳ್ಳುವಲ್ಲೂ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ. ನಿತ್ಯವೂ ಅಲೋವೆರಾ ಜ್ಯೂಸ್‌ ಸೇವಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಂಟ್ರೋಲ್‌ಗೆ ಬರುತ್ತದೆ. ನಿಮ್ಮ ವೈದ್ಯರ ಸಲಹೆ ಮೇರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಅಲೋವೆರಾ ಜ್ಯೂಸ್‌ ಸೇವಿಸಬೇಕೆಂದು ತಿಳಿದುಕೊಳ್ಳಿ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

Super Ayurvedic Medicine This Aloe Vera Juice! ಸೂಪರ್‌ ಆರ್ಯುವೇದ ಮೆಡಿಸಿನ್‌ ಈ ಅಲೋವೆರಾ ಜ್ಯೂಸ್‌!
Share. Facebook Twitter LinkedIn WhatsApp Email

Related Posts

‘ಪಹಲ್ಗಾಮ್ ದಾಳಿ ದುರದೃಷ್ಟಕರ, ಶಾಂತಿಯನ್ನು ಅಸ್ಥಿರಗೊಳಿಸಲು ಭಾರತ ಅದನ್ನು ಬಳಸಿದೆ’: ಪಾಕ್ ಪ್ರಧಾನಿ

05/07/2025 11:37 AM1 Min Read

ಸ್ವಿಗ್ಗಿಯಿಂದ ಮಹತ್ವದ ಘೋಷಣೆ : ಇನ್ಮುಂದೆ 99 ರೂ. ಮೌಲ್ಯದ ಆಹಾರ ಆರ್ಡರ್ ಮಾಡಿದ್ರೆ ಈ ಸೌಲಭ್ಯ ಫ್ರೀ.!

05/07/2025 11:29 AM2 Mins Read

BREAKING: ಜಾರ್ಖಂಡ್ ನಲ್ಲಿ ಅಕ್ರಮ ಕಲ್ಲಿದ್ದಲು ಗಣಿ ಕುಸಿತ: ಓರ್ವ ಸಾವು, ಹಲವರು ಸಿಲುಲಿರುವ ಶಂಕೆ | Illegal Coal Mine Collapse

05/07/2025 11:17 AM1 Min Read
Recent News

‘ಪಹಲ್ಗಾಮ್ ದಾಳಿ ದುರದೃಷ್ಟಕರ, ಶಾಂತಿಯನ್ನು ಅಸ್ಥಿರಗೊಳಿಸಲು ಭಾರತ ಅದನ್ನು ಬಳಸಿದೆ’: ಪಾಕ್ ಪ್ರಧಾನಿ

05/07/2025 11:37 AM

ಸ್ವಿಗ್ಗಿಯಿಂದ ಮಹತ್ವದ ಘೋಷಣೆ : ಇನ್ಮುಂದೆ 99 ರೂ. ಮೌಲ್ಯದ ಆಹಾರ ಆರ್ಡರ್ ಮಾಡಿದ್ರೆ ಈ ಸೌಲಭ್ಯ ಫ್ರೀ.!

05/07/2025 11:29 AM

BREAKING : ಬೆಂಗಳೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಎಲೆಕ್ಟ್ರಾನಿಕ್ ಅಂಗಡಿ : ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

05/07/2025 11:18 AM

BREAKING: ಜಾರ್ಖಂಡ್ ನಲ್ಲಿ ಅಕ್ರಮ ಕಲ್ಲಿದ್ದಲು ಗಣಿ ಕುಸಿತ: ಓರ್ವ ಸಾವು, ಹಲವರು ಸಿಲುಲಿರುವ ಶಂಕೆ | Illegal Coal Mine Collapse

05/07/2025 11:17 AM
State News
KARNATAKA

BREAKING : ಬೆಂಗಳೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಎಲೆಕ್ಟ್ರಾನಿಕ್ ಅಂಗಡಿ : ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

By kannadanewsnow0505/07/2025 11:18 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ ಕ್ಯೂಟ್ ನಿಂದ ಎಲೆಕ್ಟ್ರಾನಿಕ್ ಅಂಗಡಿ ಒಂದು ಹೊತ್ತಿ…

BREAKING : ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ಬಂದ ಮೊದಲ ನಟಿ ನಾನೇ : ನಟಿ ರಶ್ಮಿಕಾ ಮಂದಣ್ಣ ವಿವಾದ | WATCH VIDEO

05/07/2025 11:07 AM

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ರಾಜ್ಯಾದ್ಯಂತ ಏಕಕಾಲಕ್ಕೆ 393 ಆಶಾಕಿರಣ ದೃಷ್ಟಿಕೇಂದ್ರಗಳು ಆರಂಭ.!

05/07/2025 11:06 AM

BIG NEWS : ರಾಜ್ಯದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಡತ ನಿರ್ವಹಣೆಗೆ `ಡಿಜಿಟಲ್ ವ್ಯವಸ್ಥೆ’ ಜಾರಿ

05/07/2025 11:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.